• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ಮಂಡ್ಯದಲ್ಲಿ ವಿಧಾನ ಪರಿಷತ್ #ಸದಸ್ಯ ಹಾಗೂ ಅವರ #ಪುತ್ರನಿಂದ #ಗುಂಡಾಗಿರಿ- ಮಾಧ್ಯಮದವರ ಮೇಲೆ #ಹಲ್ಲೆ.

April 25, 2020 by Yogaraj SK Leave a Comment

#ಮಂಡ್ಯ :- ಮಂಡ್ಯದಲ್ಲಿ #ಜೆಡಿಎಸ್ #ಎಮ್ಎಲ್‌ಸಿ #ಶ್ರೀಕಂಠೆಗೌಡ ಹಾಗೂ ಆತನ‌ ಮಗ #ಕೃಷಿಕ್ ಗೌಡ ನಿಂದ #ಮಾಧ್ಯಮದವರ #ಮೇಲೆ #ಹಲ್ಲೆ.ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ‌ ಎಂದು ತಗಾದೆ ತೆಗೆದು ಕರ್ತವ್ಯಕ್ಕೆ ಅಡ್ಡಿ ಮಾತ್ರವಲ್ಲದೆ ಮಾಧ್ಯಮದವರ ಮೇಲೆ‌ ದೈಹಿಕ‌‌ ಹಲ್ಲೆ ನಡೆಸಿ ಪಾಳೆಗಾರಿಕೆ‌‌ ನಡೆಸಿದ ಬಗ್ಗೆ ವರದಿಯಾಗಿದೆ. ‌ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ ಎಂದು ಗಲಾಟೆ … [Read more...] about ಮಂಡ್ಯದಲ್ಲಿ ವಿಧಾನ ಪರಿಷತ್ #ಸದಸ್ಯ ಹಾಗೂ ಅವರ #ಪುತ್ರನಿಂದ #ಗುಂಡಾಗಿರಿ- ಮಾಧ್ಯಮದವರ ಮೇಲೆ #ಹಲ್ಲೆ.

ಅಪಘಾತದಲ್ಲಿ ಪಬ್ಲಿಕ್ ಟಿವಿ ರಾಮನಗರದ #ವರದಿಗಾರ #ಹನುಮಂತು ಸಾವು.

April 21, 2020 by Yogaraj SK Leave a Comment

ರಾಮನಗರ :- ಬೆಂಗಳೂರಿನ #ಪಾದರಾಯನಪುರ ಗಲಭೆಯ #ಆರೋಪಿಗಳನ್ನ ರಾಮನಗರದ #ಕಾರಾಗೃಹಕ್ಕೆ ಕರೆತಂದಿದ್ದ #ಸುದ್ದಿ #ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ಹಿಂದಿನಿಂದ ಬಂದ ATM ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವುಕಂಡಿದ್ದಾರೆ.ರಾಮನಗರದ ಕಾರಾಗೃಹದ ಬಳಿ ಈ ಘಟನೆ ನಡೆದಿದ್ದುವಿವಾಹವಾಗಿ ಮೂರು ವರ್ಷವಾಗಿತ್ತು. ಒಂದು ವರ್ಷದ ಒಂದು ಮಗು ಹನುಮಂತುರವರಿಗಿದೆ.ಪಬ್ಲಿಕ್ ವರದಿಗಾರ ಹನುಮಂತು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. … [Read more...] about ಅಪಘಾತದಲ್ಲಿ ಪಬ್ಲಿಕ್ ಟಿವಿ ರಾಮನಗರದ #ವರದಿಗಾರ #ಹನುಮಂತು ಸಾವು.

ರಂದ್ರಗಳಿರುವ #ಬಾಳೆಹಣ್ಣು #ಪತ್ತೆ – ಇಂಜೆಕ್ಷನ್ ಮಾಡಿರುವ ಶಂಕೆ – #ಪೋಲಿಸರಿಗೆ #ದೂರು.

April 19, 2020 by Yogaraj SK Leave a Comment

ಹಾವೇರಿ :- ಹಾವೇರಿ ನಗರದ 9 ನೇ ವಾರ್ಡಿನಲ್ಲಿ ಅನ್ಯಕೊಮಿನ ವ್ಯಕ್ತಿಯೊರ್ವ ಮಾರಾಟ ಮಾಡಿರುವ ಬಾಳೆಹಣ್ಣಿನಲ್ಲಿ #ಇಂಜೆಕ್ಷನ್ #ಚುಚ್ಚಿರುವ #ರೀತಿಯ #ಗುರುತುಗಳು ಕಂಡು ಬಂದಿದ್ದು ತಕ್ಷಣ ಜನರು ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.ಈ ರೀತಿ ಕಂಡಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಬಾಳೆ ಹಣ್ಣನ್ನು ಖರೀದಿಸುವಾಗ ಜಾಗೃತೆ ವಹಿಸಿ. ಈ ಘಟನೆ ಕುರಿತು ಸದರಿ … [Read more...] about ರಂದ್ರಗಳಿರುವ #ಬಾಳೆಹಣ್ಣು #ಪತ್ತೆ – ಇಂಜೆಕ್ಷನ್ ಮಾಡಿರುವ ಶಂಕೆ – #ಪೋಲಿಸರಿಗೆ #ದೂರು.

ದ್ವಿಚಕ್ರ ವಾಹನ ಓಡಾಟ ಹಾಗೂ ಐಟಿ, ಬಿಟಿ ನಿರ್ಬಂಧ ಮುಂದುವರಿಕೆ- ಸಿಎಮ್- ಬಿಎಸ್‌ ವೈ

April 19, 2020 by Yogaraj SK Leave a Comment

ಬೆಂಗಳೂರು :- ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಲಾಗಿದೆ.1. ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡಲಾಗುವುದೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ಈ ಮುಂಚಿನಂತೆಯೇ ದ್ವಿ-ಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ, ಹಾಗಾಗಿ ಲಾಕ್‌ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರಿಸಲಾಗುತ್ತದೆ.2. ಐಟಿ, ಬಿಟಿ ಕ್ಷೇತ್ರದಲ್ಲಿ ಅಗತ್ಯ … [Read more...] about ದ್ವಿಚಕ್ರ ವಾಹನ ಓಡಾಟ ಹಾಗೂ ಐಟಿ, ಬಿಟಿ ನಿರ್ಬಂಧ ಮುಂದುವರಿಕೆ- ಸಿಎಮ್- ಬಿಎಸ್‌ ವೈ

ಬೆಂಗಳೂರಿನ #ಆರ್ಟ್ #ಆಫ್ #ಲಿವಿಂಗ್ ” #ಆಶ್ರಮಕ್ಕೆ #ಭೇಟಿ ನೀಡಿದ‌ – ಸಚಿವ #ಶಿವರಾಮ #ಹೆಬ್ಬಾರ್.

April 19, 2020 by Yogaraj SK Leave a Comment

The Art of Living

ಬೆಂಗಳೂರು :- #ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಗುರೂಜೀ ಯವರ " ಆರ್ಟ್ ಆಫ್ ಲಿವಿಂಗ್ " ಆಶ್ರಮಕ್ಕೆ ಸಚಿವರಾದ ಶಿವರಾಮ ಹೆಬ್ಬಾರ ಅವರು ಇಂದು ಭೇಟಿ ನೀಡಿ ಗುರೂಜಿ ಅವರ ಆಶೀರ್ವಾದವನ್ನು ಪಡೆದರು.ಈ ಸಂದರ್ಭದಲ್ಲಿ ಆಶ್ರಮದ ಅಡುಗೆ ಕೊಠಡಿಗೆ ಸಚಿವರು ಭೇಟಿ ನೀಡಿ, ಅತ್ಯಂತ ಸ್ವಚ್ಛ ಪರಿಸರದಲ್ಲಿ, ನೂತನ ತಂತ್ರಜ್ಞಾನವನ್ನು ಬಳಸಿ ಊಟವನ್ನು ತಯಾರಿಸಲಾಗುತ್ತಿರುವದನ್ನು ಪರಿಶೀಲಿಲನೆ ನಡೆಸಿದರು.ಹಸಿದರಿಗೆ ಅನ್ನ ನೀಡಬೇಕು ಎಂದು ಉದ್ದೇಶದಿಂದ ಸಚಿವರಾದ … [Read more...] about ಬೆಂಗಳೂರಿನ #ಆರ್ಟ್ #ಆಫ್ #ಲಿವಿಂಗ್ ” #ಆಶ್ರಮಕ್ಕೆ #ಭೇಟಿ ನೀಡಿದ‌ – ಸಚಿವ #ಶಿವರಾಮ #ಹೆಬ್ಬಾರ್.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,703 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar