#ಮಂಡ್ಯ :- ಮಂಡ್ಯದಲ್ಲಿ #ಜೆಡಿಎಸ್ #ಎಮ್ಎಲ್ಸಿ #ಶ್ರೀಕಂಠೆಗೌಡ ಹಾಗೂ ಆತನ ಮಗ #ಕೃಷಿಕ್ ಗೌಡ ನಿಂದ #ಮಾಧ್ಯಮದವರ #ಮೇಲೆ #ಹಲ್ಲೆ.ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ ಎಂದು ತಗಾದೆ ತೆಗೆದು ಕರ್ತವ್ಯಕ್ಕೆ ಅಡ್ಡಿ ಮಾತ್ರವಲ್ಲದೆ ಮಾಧ್ಯಮದವರ ಮೇಲೆ ದೈಹಿಕ ಹಲ್ಲೆ ನಡೆಸಿ ಪಾಳೆಗಾರಿಕೆ ನಡೆಸಿದ ಬಗ್ಗೆ ವರದಿಯಾಗಿದೆ. ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ ಎಂದು ಗಲಾಟೆ … [Read more...] about ಮಂಡ್ಯದಲ್ಲಿ ವಿಧಾನ ಪರಿಷತ್ #ಸದಸ್ಯ ಹಾಗೂ ಅವರ #ಪುತ್ರನಿಂದ #ಗುಂಡಾಗಿರಿ- ಮಾಧ್ಯಮದವರ ಮೇಲೆ #ಹಲ್ಲೆ.
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಅಪಘಾತದಲ್ಲಿ ಪಬ್ಲಿಕ್ ಟಿವಿ ರಾಮನಗರದ #ವರದಿಗಾರ #ಹನುಮಂತು ಸಾವು.
ರಾಮನಗರ :- ಬೆಂಗಳೂರಿನ #ಪಾದರಾಯನಪುರ ಗಲಭೆಯ #ಆರೋಪಿಗಳನ್ನ ರಾಮನಗರದ #ಕಾರಾಗೃಹಕ್ಕೆ ಕರೆತಂದಿದ್ದ #ಸುದ್ದಿ #ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ಹಿಂದಿನಿಂದ ಬಂದ ATM ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವುಕಂಡಿದ್ದಾರೆ.ರಾಮನಗರದ ಕಾರಾಗೃಹದ ಬಳಿ ಈ ಘಟನೆ ನಡೆದಿದ್ದುವಿವಾಹವಾಗಿ ಮೂರು ವರ್ಷವಾಗಿತ್ತು. ಒಂದು ವರ್ಷದ ಒಂದು ಮಗು ಹನುಮಂತುರವರಿಗಿದೆ.ಪಬ್ಲಿಕ್ ವರದಿಗಾರ ಹನುಮಂತು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. … [Read more...] about ಅಪಘಾತದಲ್ಲಿ ಪಬ್ಲಿಕ್ ಟಿವಿ ರಾಮನಗರದ #ವರದಿಗಾರ #ಹನುಮಂತು ಸಾವು.
ರಂದ್ರಗಳಿರುವ #ಬಾಳೆಹಣ್ಣು #ಪತ್ತೆ – ಇಂಜೆಕ್ಷನ್ ಮಾಡಿರುವ ಶಂಕೆ – #ಪೋಲಿಸರಿಗೆ #ದೂರು.
ಹಾವೇರಿ :- ಹಾವೇರಿ ನಗರದ 9 ನೇ ವಾರ್ಡಿನಲ್ಲಿ ಅನ್ಯಕೊಮಿನ ವ್ಯಕ್ತಿಯೊರ್ವ ಮಾರಾಟ ಮಾಡಿರುವ ಬಾಳೆಹಣ್ಣಿನಲ್ಲಿ #ಇಂಜೆಕ್ಷನ್ #ಚುಚ್ಚಿರುವ #ರೀತಿಯ #ಗುರುತುಗಳು ಕಂಡು ಬಂದಿದ್ದು ತಕ್ಷಣ ಜನರು ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.ಈ ರೀತಿ ಕಂಡಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಬಾಳೆ ಹಣ್ಣನ್ನು ಖರೀದಿಸುವಾಗ ಜಾಗೃತೆ ವಹಿಸಿ. ಈ ಘಟನೆ ಕುರಿತು ಸದರಿ … [Read more...] about ರಂದ್ರಗಳಿರುವ #ಬಾಳೆಹಣ್ಣು #ಪತ್ತೆ – ಇಂಜೆಕ್ಷನ್ ಮಾಡಿರುವ ಶಂಕೆ – #ಪೋಲಿಸರಿಗೆ #ದೂರು.
ದ್ವಿಚಕ್ರ ವಾಹನ ಓಡಾಟ ಹಾಗೂ ಐಟಿ, ಬಿಟಿ ನಿರ್ಬಂಧ ಮುಂದುವರಿಕೆ- ಸಿಎಮ್- ಬಿಎಸ್ ವೈ
ಬೆಂಗಳೂರು :- ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಲಾಗಿದೆ.1. ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡಲಾಗುವುದೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ಈ ಮುಂಚಿನಂತೆಯೇ ದ್ವಿ-ಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ, ಹಾಗಾಗಿ ಲಾಕ್ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರಿಸಲಾಗುತ್ತದೆ.2. ಐಟಿ, ಬಿಟಿ ಕ್ಷೇತ್ರದಲ್ಲಿ ಅಗತ್ಯ … [Read more...] about ದ್ವಿಚಕ್ರ ವಾಹನ ಓಡಾಟ ಹಾಗೂ ಐಟಿ, ಬಿಟಿ ನಿರ್ಬಂಧ ಮುಂದುವರಿಕೆ- ಸಿಎಮ್- ಬಿಎಸ್ ವೈ
ಬೆಂಗಳೂರಿನ #ಆರ್ಟ್ #ಆಫ್ #ಲಿವಿಂಗ್ ” #ಆಶ್ರಮಕ್ಕೆ #ಭೇಟಿ ನೀಡಿದ – ಸಚಿವ #ಶಿವರಾಮ #ಹೆಬ್ಬಾರ್.
ಬೆಂಗಳೂರು :- #ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಗುರೂಜೀ ಯವರ " ಆರ್ಟ್ ಆಫ್ ಲಿವಿಂಗ್ " ಆಶ್ರಮಕ್ಕೆ ಸಚಿವರಾದ ಶಿವರಾಮ ಹೆಬ್ಬಾರ ಅವರು ಇಂದು ಭೇಟಿ ನೀಡಿ ಗುರೂಜಿ ಅವರ ಆಶೀರ್ವಾದವನ್ನು ಪಡೆದರು.ಈ ಸಂದರ್ಭದಲ್ಲಿ ಆಶ್ರಮದ ಅಡುಗೆ ಕೊಠಡಿಗೆ ಸಚಿವರು ಭೇಟಿ ನೀಡಿ, ಅತ್ಯಂತ ಸ್ವಚ್ಛ ಪರಿಸರದಲ್ಲಿ, ನೂತನ ತಂತ್ರಜ್ಞಾನವನ್ನು ಬಳಸಿ ಊಟವನ್ನು ತಯಾರಿಸಲಾಗುತ್ತಿರುವದನ್ನು ಪರಿಶೀಲಿಲನೆ ನಡೆಸಿದರು.ಹಸಿದರಿಗೆ ಅನ್ನ ನೀಡಬೇಕು ಎಂದು ಉದ್ದೇಶದಿಂದ ಸಚಿವರಾದ … [Read more...] about ಬೆಂಗಳೂರಿನ #ಆರ್ಟ್ #ಆಫ್ #ಲಿವಿಂಗ್ ” #ಆಶ್ರಮಕ್ಕೆ #ಭೇಟಿ ನೀಡಿದ – ಸಚಿವ #ಶಿವರಾಮ #ಹೆಬ್ಬಾರ್.




