ಬೆಂಗಳೂರು :- ಬೆಳಗಿನ ಹೆಲ್ತ್ ಬುಲೆಟಿನ್ ಒಂದರಲ್ಲೇ 54 ಹೊಸ ಕೊರೊನಾ ಸೊಂಕಿತರು ಪತ್ತೆಯಾಗಿದ್ದು ರಾಜ್ಯವೇ ಬೆಚ್ಚಿಬಿದ್ದಿದೆ ಇನ್ನೂ ಸಾಯಂಕಾಲದ ಬುಲೆಟಿನ್ ಬಗ್ಗೆ ಜನರಲ್ಲಿ ಭಯ ಹುಟ್ಟಿಸಿದೆ.ರಾಜ್ಯದಲ್ಲಿ #ಒಟ್ಟು_ಪ್ರಕರಣಗಳು_1146 ಕ್ಕೆ ಏರಿಕೆಯಾಗಿವೆ. ಈವರೆಗೆ ಮೃತಪಟ್ಟವರು: 37ಗುಣಮುಖರಾದವರು: 497 … [Read more...] about ಮಧ್ಯಾಹ್ನದ ವರೆಗೆ ದಾಖಲೆ #54_ಜನರಿಗೆ_ಸೊಂಕು #ದೃಢ_ಸಂಜೆ_ಎಷ್ಟು ? ಜನರಲ್ಲಿ ಹುಟ್ಟಿದೆ ನಡುಕ.
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಮೇ 18 ಸೋಮವಾರದಿಂದ ಬಸ್ ಸಂಚಾರ ಆರಂಭಿಸುವಂತೆ ಆದೇಶ ?
#ಧಾರವಾಡ: ಲಾಕಡೌನ್ ನಿಂದಾಗಿ ನಿಲ್ಲಿಸಲಾಗಿದ್ದ ಬಸ್ ಸಂಚಾರವನ್ನು ಮೇ.18 ರಿಂದ #ಪುನರಾರಂಭಿಸುವಂತೆ ಕೆಲ ಬಸ್ ಘಟಕ (ಡಿಪೊ)ಗಳಿಗೆ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ ಎಂದು ಹೆಳಲಾಗುತ್ತಿದೆ.ಧಾರವಾಡ, ದಾಂಡೇಲಿ, ಸವದತ್ತಿ ಹಾಗೂ ಹಳಿಯಾಳ ಡಿಪೊಗಳಿಗೆ ಮೇ.18 ರಿಂದ ಬಸ್ ಗಳ ಸಂಚಾರವನ್ನು ಪುನರಾರಂಭಿಸುವಂತೆ ಆದೇಶ ಹೊರಡಿಸಲಾಗಿದೆ.ಒಟ್ಟು 150 ಬಸ್ … [Read more...] about ಮೇ 18 ಸೋಮವಾರದಿಂದ ಬಸ್ ಸಂಚಾರ ಆರಂಭಿಸುವಂತೆ ಆದೇಶ ?
ಕಸಾಯಿಖಾನೆಗೆ ಸಾಗಿಸುತ್ತಿದ್ದ #ಎಳೆಯ_ಕರುಗಳ #ರಕ್ಷಿಸಿದ ವಿಹಿಂಪ #ಭಜರಂಗದಳ.
ಬೆಂಗಳೂರು :- ಹುಟ್ಟಿ ತಿಂಗಳುಗಳು ಕಳೆಯದ ಎಳೆಯ ಕರುಗಳನ್ನು #ಕಸಾಯಿಖಾನೆಗೆ ಸಾಗಿಸುತ್ತಿರುವ ಸಂದರ್ಭದಲ್ಲೇ #ವಿಶ್ವ_ಹಿಂದೂ_ಪರಿಷತ್_#ಬಜರಂಗದಳ ಜಿಲ್ಲಾ ಸಂಚಾಲಕ್ #ಅರುಣ್_ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಬೆಂಗಳೂರು ಗ್ರಾಮಾಂತರ ಜಿಲ್ಲೆ #ಆನೆಕಲ್_ತಾಲೂಕು #ಅತ್ತಿಬೇಲೆಯಲ್ಲಿ ದಾಳಿ ಮಾಡಿ ಆರೊಪಿಗಳನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ. ಎಳೆಯ ಕರುಗಳನ್ನು ರಕ್ಷಿಸಲಾಗಿದ್ದು ಗೋಶಾಲೆಗೆ ರವಾನಿಸುವ ಪ್ರಯತ್ನದಲ್ಲಿದ್ದಾರೆ. … [Read more...] about ಕಸಾಯಿಖಾನೆಗೆ ಸಾಗಿಸುತ್ತಿದ್ದ #ಎಳೆಯ_ಕರುಗಳ #ರಕ್ಷಿಸಿದ ವಿಹಿಂಪ #ಭಜರಂಗದಳ.
#ಇಂದು_23_ಮಂದಿಗೆ #ಕೊರೊನಾ_ಅಟ್ಯಾಕ್.
ಬೆಂಗಳೂರು ;- ರಾಜ್ಯದಲ್ಲಿ ಬೆಳಗಿನ ವರದಿ ಪ್ರಕಾರ 23 ಜನರಿಗೆ ಕೊರೊನಾ ಅಟ್ಯಾಕ್ ಆಗಿದ್ದು ಕನ್ಫರ್ಮ್ ಆಗಿದ್ದು #ರಾಜ್ಯದಲ್ಲಿ_ಸೊಂಕಿತರ_ಸಂಖ್ಯೆ_1079 ಕ್ಕೆ #ಏರಿಕೆಯಾಗಿದೆ.#ಬೆಂಗಳೂರು- 14, #ಹಾಸನ- 3, #ಧಾರವಾಡ- 1, #ದಾವಣಗೆರೆ -1, #ಉಡುಪಿ -1, #ಬಾಗಲಕೊಟ-1, #ಬಳ್ಳಾರಿ-1, #ಮಂಡ್ಯ-1 ಸೊಂಕಿತ ಪ್ರಕರಣಗಳು ದೃಢವಾಗಿವೆ.ಇನ್ನೂ ಕೊರೊನಾ ಕ್ಕೆ ರಾಜ್ಯದಲ್ಲಿ ಈವರೆಗೆ ಮೃತಪಟ್ಟವರು: … [Read more...] about #ಇಂದು_23_ಮಂದಿಗೆ #ಕೊರೊನಾ_ಅಟ್ಯಾಕ್.
ಕೋವಿಡ್19: 13 ಮೇ ಸಂಜೆಯವರೆಗೆ #ರಾಜ್ಯದಲ್ಲಿ_34_ಪ್ರಕರಣ_ದೃಢ.
ಬೆಂಗಳೂರು :- ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಬೆಳೆಯುತ್ತಿದ್ದು ಸಾವಿರದ ಗಡಿ ಸಮೀಪಿಸುತ್ತಿದೆ. ಮಂಗಳವಾರ ಒಂದೆ ದಿನ 34 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ#ಒಟ್ಟು_ಪ್ರಕರಣಗಳ #ಸಂಖ್ಯೆ_959 ಕ್ಕೆರಿದೆ.ಈವರೆಗೆ ಮೃತಪಟ್ಟವರು: 33, ಗುಣಮುಖರಾದವರು: 451 ಆಗಿದೆ. … [Read more...] about ಕೋವಿಡ್19: 13 ಮೇ ಸಂಜೆಯವರೆಗೆ #ರಾಜ್ಯದಲ್ಲಿ_34_ಪ್ರಕರಣ_ದೃಢ.




