Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಮೇ_31 ರ #ವರೆಗೆ_ಮಹಾರಾಷ್ಟ್ರ, #ತಮಿಳನಾಡು_ಗುಜರಾತನಿಂದ_ಕರ್ನಾಟಕಕ್ಕೆ #ಬರುವಂತಿಲ್ಲ_ಸಿಎಂ_ಖಡಕ್_ಆದೇಶ.
#ಬೆಂಗಳೂರು :- ರಾಜ್ಯದಲ್ಲಿ #ಕೋವಿಡ್_19 #ಹರಡುವಿಕೆಯನ್ನು #ನಿಯಂತ್ರಿಸಲು ಗುಜರಾತ್, ಮಹಾರಾಷ್ಟ್ರ, ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಜನರಿಗೆ ಮೇ 31 ರವರೆಗೆ ಅವಕಾಶವಿರುವುದಿಲ್ಲ.ನಂತರದ ದಿನಗಳಲ್ಲಿ #ಹಂತಹಂತವಾಗಿ #ಪ್ರವೇಶ #ನೀಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪಅವರು ಸ್ಪಷ್ಟಪಡಿಸಿದ್ದಾರೆ. … [Read more...] about ಮೇ_31 ರ #ವರೆಗೆ_ಮಹಾರಾಷ್ಟ್ರ, #ತಮಿಳನಾಡು_ಗುಜರಾತನಿಂದ_ಕರ್ನಾಟಕಕ್ಕೆ #ಬರುವಂತಿಲ್ಲ_ಸಿಎಂ_ಖಡಕ್_ಆದೇಶ.
ಬೆಚ್ಚಿಬಿದ್ದಿದೆ_ಹುಬ್ಬಳ್ಳಿ_ಧಾರವಾಡ_ನಗರ_ಜನತೆ
ಧಾರವಾಡ: ಕೊರೋನಾ ದೃಢಪಟ್ಟಿರುವ #ಮಾವಿನ#ಹಣ್ಣಿನ_ಲಾರಿಯ_ಚಾಲಕ (ಪಿ-1060) ಟ್ರಾವೆಲ್ ಹಿಸ್ಟರಿ ವಿದ್ಯಾನಗರಿ ಧಾರವಾಡವನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಧಾರವಾಡ ತಾಲೂಕಿನ ತೇಗೂರು ಗ್ರಾಮ, ಬೆಂಗಳೂರು, ಮಹಾರಾಷ್ಟ್ರದ ಮುಂಬೈಗಳೆಲ್ಲ ಈತ ಸಂಚರಿಸಿದ್ದಾನೆ. ಈತನ ಸಂಪರ್ಕಕ್ಕೆ ಬಂದವರು ಕೂಡಲೇ ಸ್ವಯಂ ಪರೀಕ್ಷೆಗೊಳಗಾಗಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.ಪಿ-1060 ಮಾ. 12ರಂದು ಧಾರವಾಡದಿಂದ ಮುಂಬೈಗೆ ಪ್ರಯಾಣಿಸಿದ್ದ. 8 ದಿನಗಳ ಕಾಲ ಸಿಬಿಡಿ ಬೇಲಪುರ, ಮುಂಬೈನಲ್ಲಿ … [Read more...] about ಬೆಚ್ಚಿಬಿದ್ದಿದೆ_ಹುಬ್ಬಳ್ಳಿ_ಧಾರವಾಡ_ನಗರ_ಜನತೆ
ಸೋಮವಾರದ #ಮಹಾಸ್ಪೋಟ – #84_ಮಂದಿಗೆ #ಪಾಸಿಟಿವ್ – #ರಾಜ್ಯದಲ್ಲಿ_1231 ಕ್ಕೆ #ತಲುಪಿದ_ಸಂಖ್ಯೆ.
ಬೆಂಗಳೂರು :- ಕೋವಿಡ್19 ವೈರಸ್ ತನ್ನ ರಾಕ್ಷಸಿ ಬೇರುಗಳನ್ನು ವಿಸ್ತರಿಸುತ್ತಾ ಸಾಗಿದ್ದು ಇಂದು ಬೆಳಗಿನ ಬುಲೆಟಿನ್ ಒಂದರಲ್ಲೇ ಈವರೆಗಿನ ದಾಖಲೆಗಳನ್ನು ಹಿಮ್ಮೆಟ್ಟಿ ದಾಖಲೆಯ 84 ಜನರಿಗೆ ಕೊರೊನಾ ಹೊಸ ಪ್ರಕರಣಗಳು ದೃಢಪಟ್ಟಿವೆ.ದಿ. 3 ರಿಂದ ರಾಜ್ಯದಲ್ಲಿ ಸ್ವಲ್ಪ ಸಡಿಲಿಕೆಗಳು ಮಾಡಿದ ಬಳಿಕ ಸೊಂಕಿತರ ಸಂಖ್ಯೆಯಲ್ಲಿ ದಿನೆ ದಿನೆ ಗಣನೀಯವಾಗಿ ಏರಿಕೆಯಾಗುತ್ತಲೇ ಸಾಗಿದೆ.ಈ ಮೂಲಕ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1231 ಕ್ಕೆ ತಲುಪಿದೆ. ಈವರೆಗೆ … [Read more...] about ಸೋಮವಾರದ #ಮಹಾಸ್ಪೋಟ – #84_ಮಂದಿಗೆ #ಪಾಸಿಟಿವ್ – #ರಾಜ್ಯದಲ್ಲಿ_1231 ಕ್ಕೆ #ತಲುಪಿದ_ಸಂಖ್ಯೆ.


