ಬೆಂಗಳೂರು :- ರಾಜ್ಯದಾದ್ಯಂತ ಕೋವಿಡ್19 ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿರುವ ಕಾರಣ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣೆ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಸಿದೆ. … [Read more...] about ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿ ರಾಜ್ಯ ಚುನಾವಣಾ ಆಯೋಗ ಆದೇಶ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ರಾಜ್ಯದಲ್ಲಿ ಪ್ರತಿನಿತ್ಯ ಶತಕದ ಗಟಿ ದಾಟುತ್ತಾ ದಾಪುಗಾಲು ಹಾಕುತ್ತಿದೆ ಹೆಮ್ಮಾರಿ ಕೊರೊನಾ ವೈರಸ್
ಬುಧವಾರ ಒಂದೇ ದಿನ ಸಂಜೆಯವರೆಗೆ #135_ಹೊಸ #ಪ್ರಕರಣಗಳು ಪತ್ತೆ.ಹಾಗೂಒಟ್ಟು ಪ್ರಕರಣಗಳು: 2418, ಮೃತಪಟ್ಟವರು: 47ಗುಣಮುಖರಾದವರು: 781 ಜನ ಆಗಿದ್ದಾರೆ. … [Read more...] about ರಾಜ್ಯದಲ್ಲಿ ಪ್ರತಿನಿತ್ಯ ಶತಕದ ಗಟಿ ದಾಟುತ್ತಾ ದಾಪುಗಾಲು ಹಾಕುತ್ತಿದೆ ಹೆಮ್ಮಾರಿ ಕೊರೊನಾ ವೈರಸ್
ತಲೆಯ ಮೇಲೆ ಬಿದ್ದ ಹಲಸಿನ ಹಣ್ಣಿಂದ ವ್ಯಕ್ತಿಗೆ ಏನಿದೆ ಎಂದು ಪತ್ತೆಯಾಯಿತುಗೋತ್ತಾ ?
ಕೇರಳ :- ಕೇರಳದ ಕಾಸರಗೋಡು ಜಿಲ್ಲೆಯ ಬೇಲೂರು ನಿವಾಸಿಯಾಗಿರುವ ಈ ಆಟೋ ಚಾಲಕ, ಹಲಸಿನ ಹಣ್ಣು ಕುಯ್ಯಲು ಹೋಗಿ ಕೊರೊನಾ ಪಾಸಿಟಿವ್ ಆಗಿದ್ದಾನೆ.ಹೌದು ಇದೇನಿದು ಎಂದಿರಾ ಕೇರಳದಲ್ಲೊಬ್ಬ ಆಟೋ_ಚಾಲಕನಿಗೆ#ಕೊರೊನಾ_ಪಾಸಿಟಿವ್ ಬಂದಿದೆ. ಆದ್ರೆ ಆತನಿಗೆ ಕೊರೊನಾ ಸೋಂಕು ತಗುಲಿರುವುದು ಹೇಗೆ ಪತ್ತೆಯಾಯ್ತು ಅನ್ನೋದೆ ಈ ಸುದ್ದಿಯ ವಿಶೇಷ.ಹಣ್ಣು ಕೊಯ್ಯುವಾಗ ಅಚಾನಕ್ ಆಗಿ ಹಲಸಿನ ಹಣ್ಣೊಂದು ಆತನ ತಲೆ ಮೇಲೆ ಬಿದ್ದಿದ್ದು, ಆತನ ಬೆನ್ನುಮೂಳೆಗೆ ಪೆಟ್ಟಾಗಿದೆ. ಜೊತೆಗೆ ಕೈ … [Read more...] about ತಲೆಯ ಮೇಲೆ ಬಿದ್ದ ಹಲಸಿನ ಹಣ್ಣಿಂದ ವ್ಯಕ್ತಿಗೆ ಏನಿದೆ ಎಂದು ಪತ್ತೆಯಾಯಿತುಗೋತ್ತಾ ?
ಮಾಗಡಿಯಲ್ಲಿ_ಮಗುವಿಗೂ_ಕೊರೊನಾ ಧೃಢ?
ರಾಮನಗರ :- ಕುದೂರು ಬಳಿಯ ಮಾರಸಂದ್ರ ಗ್ರಾಮದ ಮಗುವಿಗೆ ಕೊರೊನಾ? ಶಂಕೆ ವ್ಯಕ್ತವಾಗಿದೆ.ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಶಕ್ಕೆ ಎರಡೂವರೆ ವರ್ಷದ ಮಗು. ಕೊರೊನಾ ಸೋಂಕಿತ ಮಗುವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್.ತಮಿಳುನಾಡಿನ ಚೆನ್ನೈನಿಂದ ಬಂದಿದ್ದ ಮಗುವಿನ ಕುಟುಂಬ. ಕುಟುಂಬವನ್ನ ಕ್ವಾರಂಟೈನ್ ಮಾಡಲಾಗಿತ್ತು.ಮಾಗಡಿ ತಾಲೂಕ್ ಸುಗ್ಗನಹಳ್ಳಿ ಬಳಿಯ ಮಾರಸಂದ್ರ ಗ್ರಾಮದವರು. ಗ್ರಾಮದಲ್ಲಿ 80 ಮನೆಗಳಿವೆ. ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡುವ ಸಾಧ್ಯತೆ. … [Read more...] about ಮಾಗಡಿಯಲ್ಲಿ_ಮಗುವಿಗೂ_ಕೊರೊನಾ ಧೃಢ?
ಕರುನಾಡಲ್ಲಿ_ಕರೊನಾ_ಸ್ಪೋಟ_ಒಂದೇ_ದಿನ_216 ಜನರಿಗೆ_ಸೊಂಕು_ದೃಢ.
ಬೆಂಗಳೂರು ;- ಕಳೆದ ಒಂದು ವಾರದಿಂದ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಸಾಗಿದ್ದು ಶನಿವಾರ ಒಂದೇ ದಿನ 216 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಕರುನಾಡಲ್ಲಿ ಕೊರೊನಾ ತಾಂಡವ ನೃತ್ಯ ಆಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.Covid19: Evening Bulletin, 23rd May 2020Total Confirmed Cases: 1959Deceased: 42Recovered: 608New Cases: 216Other information: Telemedicine facility, Instructions to … [Read more...] about ಕರುನಾಡಲ್ಲಿ_ಕರೊನಾ_ಸ್ಪೋಟ_ಒಂದೇ_ದಿನ_216 ಜನರಿಗೆ_ಸೊಂಕು_ದೃಢ.




