• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್_ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ.

June 9, 2020 by Yogaraj SK Leave a Comment

ಬೆಂಗಳೂರು :- ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿರುವ #ಶಾಸಕ_ಆರ್_ವಿ #ದೇಶಪಾಂಡೆ ಅವರು ಖರ್ಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲಿದ್ದು, ರಾಜ್ಯಕ್ಕೆ ಹಾಗೂ … [Read more...] about ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್_ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ.

ಹೃದಯಾಘಾತದಿಂದ‌_ನಟ_ಚಿರಂಜೀವಿ_ಸರ್ಜಾ ನಿಧನ- 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸರ್ಜಾ.

June 8, 2020 by Yogaraj SK Leave a Comment

ಚಿರಂಜೀವಿ ಸರ್ಜಾ(39)

ಬೆಂಗಳೂರು: ಸ್ಯಾಂಡಲವುಡ್ ನಟ ಚಿರಂಜೀವಿ ಸರ್ಜಾ(39) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಚಿರಂಜೀವಿ ಸರ್ಜಾ ಅವರಿಗೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದ ಸರ್ಜಾ … [Read more...] about ಹೃದಯಾಘಾತದಿಂದ‌_ನಟ_ಚಿರಂಜೀವಿ_ಸರ್ಜಾ ನಿಧನ- 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸರ್ಜಾ.

ಲಾಕ್_ಡೌನ್_ಸಮಯದಲ್ಲೊಂದು ಕ್ರೂರ ಪ್ರಸಂಗ- ಹೀಗೊಂದು ಬಸುರಿ ಕಾಡಾನೆಯ ಕೊಲೆಯ ಸುತ್ತ.

June 3, 2020 by Yogaraj SK Leave a Comment

ಕೇರಳ:- ಕೇರಳದಲ್ಲಿ_ಗರ್ಭಿಣಿ_ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಅದನ್ನು ಮಾನವೀಯತೆ ಮರೆತು #ಅಮಾನುಷವಾಗಿ_ಕೊಲೆ #ಮಾಡಿರುವ_ಘಟನೆ ವರದಿಯಾಗಿದ್ದು ಈ ಘಟನೆ ಓದಿದವರ ಕರುಳು ಚುರುಕ್ ಎನ್ನದೆ ಇರದು ಅಲ್ಲದೇ ಕಣ್ಣಾಲೆಗಳು ತುಂಬಿ ಬರುತ್ತವೆ.ಕೇರಳದಲ್ಲಿ ಹಸಿದ ಮತ್ತು ಗರ್ಭಿಣಿ ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಸ್ಥಳೀಯರು ಪೈನಾಪಲ್_ನಲ್ಲಿ_ದೊಡ್ಡ_ಪಟಾಕಿ_ತುಂಬಿಸಿ ಅದಕ್ಕೆ ತಿನ್ನಲು ಕೊಟ್ಟಿದ್ದಾರೆ. … [Read more...] about ಲಾಕ್_ಡೌನ್_ಸಮಯದಲ್ಲೊಂದು ಕ್ರೂರ ಪ್ರಸಂಗ- ಹೀಗೊಂದು ಬಸುರಿ ಕಾಡಾನೆಯ ಕೊಲೆಯ ಸುತ್ತ.

ಫ್ರಾನ್ಸ್_ಅಧ್ಯಕ್ಷರ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಾದ_ಗೂಡು_ಒಲೆ (oven)!!

May 30, 2020 by Yogaraj SK Leave a Comment

oven,corona virus oven

ಬೆಂಗಳೂರು :- ಮನೆಗೆ ಅಂಗಡಿಯಿಂದ ಏನೇ ತಂದರೂ ಈ ಗೂಡೊಲೆಯೊಳಗೆ 10 ನಿಮಿಷ ಅವನ್ನು ಬಿಸಿಗಿಟ್ಟರೆ ವೈರಾಣು_ನಾಶವಾಗುತ್ತದಂತೆ.ಹಾಲಿನ ಪ್ಯಾಕೆಟ್, ತರಕಾರಿ, ತಿಂಡಿ, ದಿನಸಿಯ ಪೊಟ್ಟಣ, ಮಾಸ್ಕ್, PPE ಕಿಟ್ ಎಲ್ಲವನ್ನೂ ನ್ಯಾನೋ ತಂತ್ರಜ್ಞಾನದಲ್ಲಿ_ಶುದ್ಧೀಕರಿಸುತ್ತದೆ.UltraViolet Germicidal Irradiation ವ್ಯವಸ್ಥೆ ಬಳಸಿ ಬೆಂಗಳೂರಿನ ಯುವಕರ ಸ್ಟಾರ್ಟಪ್_Log9 ಈ  ಕೊರೊನಾ_ಒವೆನ್ ತಯಾರಿಸಿದೆ.ಈ … [Read more...] about ಫ್ರಾನ್ಸ್_ಅಧ್ಯಕ್ಷರ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಾದ_ಗೂಡು_ಒಲೆ (oven)!!

ರಾಜ್ಯದಲ್ಲಿ ಶುಕ್ರವಾರ ಕೊರೊನಾ ಮಹಾಸ್ಪೋಟ ಇಂದು ಒಂದೇ ದಿನ 248 ಪಾಸಿಟಿವ್.

May 29, 2020 by Yogaraj SK Leave a Comment

#ಬೆಂಗಳೂರು :- ಮಹಾರಾಷ್ಟ್ರ, ಮುಂಬೈ, ದೆಹಲಿ, ಗುಜರಾತ್ ಹೀಗೆ ಹೊರ ರಾಜ್ಯ ರಿಟರ್ನ್ - ಹಿಂತಿರುಗಿದವರಿಂದಲೇ ರಾಜ್ಯದಲ್ಲಿ ದಿನೆ ದಿನೆ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ವಾಗುತ್ತಿದೆ.ಇಂದು ಶುಕ್ರವಾರ ಸಂಜೆಯವರೆಗೆ ರಾಜ್ಯದ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಕೋವಿಡ್19 ಪಾಸಿಟಿವ್ ಬರೋಬ್ಬರಿ 248 ಹೊಸ ಪ್ರಕರಣಗಳು ದಾಖಲಾಗಿವೆ.#ಒಟ್ಟು_ಪ್ರಕರಣಗಳು_2781ಮೃತಪಟ್ಟವರು: 48ಗುಣಮುಖರಾದವರು: 894ಹೊಸ ಪ್ರಕರಣಗಳು: 248 … [Read more...] about ರಾಜ್ಯದಲ್ಲಿ ಶುಕ್ರವಾರ ಕೊರೊನಾ ಮಹಾಸ್ಪೋಟ ಇಂದು ಒಂದೇ ದಿನ 248 ಪಾಸಿಟಿವ್.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,689 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar