ಬೆಂಗಳೂರು :- ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿರುವ #ಶಾಸಕ_ಆರ್_ವಿ #ದೇಶಪಾಂಡೆ ಅವರು ಖರ್ಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲಿದ್ದು, ರಾಜ್ಯಕ್ಕೆ ಹಾಗೂ … [Read more...] about ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್_ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ.
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಹೃದಯಾಘಾತದಿಂದ_ನಟ_ಚಿರಂಜೀವಿ_ಸರ್ಜಾ ನಿಧನ- 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸರ್ಜಾ.
ಬೆಂಗಳೂರು: ಸ್ಯಾಂಡಲವುಡ್ ನಟ ಚಿರಂಜೀವಿ ಸರ್ಜಾ(39) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಚಿರಂಜೀವಿ ಸರ್ಜಾ ಅವರಿಗೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಸರ್ಜಾ … [Read more...] about ಹೃದಯಾಘಾತದಿಂದ_ನಟ_ಚಿರಂಜೀವಿ_ಸರ್ಜಾ ನಿಧನ- 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸರ್ಜಾ.
ಲಾಕ್_ಡೌನ್_ಸಮಯದಲ್ಲೊಂದು ಕ್ರೂರ ಪ್ರಸಂಗ- ಹೀಗೊಂದು ಬಸುರಿ ಕಾಡಾನೆಯ ಕೊಲೆಯ ಸುತ್ತ.
ಕೇರಳ:- ಕೇರಳದಲ್ಲಿ_ಗರ್ಭಿಣಿ_ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಅದನ್ನು ಮಾನವೀಯತೆ ಮರೆತು #ಅಮಾನುಷವಾಗಿ_ಕೊಲೆ #ಮಾಡಿರುವ_ಘಟನೆ ವರದಿಯಾಗಿದ್ದು ಈ ಘಟನೆ ಓದಿದವರ ಕರುಳು ಚುರುಕ್ ಎನ್ನದೆ ಇರದು ಅಲ್ಲದೇ ಕಣ್ಣಾಲೆಗಳು ತುಂಬಿ ಬರುತ್ತವೆ.ಕೇರಳದಲ್ಲಿ ಹಸಿದ ಮತ್ತು ಗರ್ಭಿಣಿ ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಸ್ಥಳೀಯರು ಪೈನಾಪಲ್_ನಲ್ಲಿ_ದೊಡ್ಡ_ಪಟಾಕಿ_ತುಂಬಿಸಿ ಅದಕ್ಕೆ ತಿನ್ನಲು ಕೊಟ್ಟಿದ್ದಾರೆ. … [Read more...] about ಲಾಕ್_ಡೌನ್_ಸಮಯದಲ್ಲೊಂದು ಕ್ರೂರ ಪ್ರಸಂಗ- ಹೀಗೊಂದು ಬಸುರಿ ಕಾಡಾನೆಯ ಕೊಲೆಯ ಸುತ್ತ.
ಫ್ರಾನ್ಸ್_ಅಧ್ಯಕ್ಷರ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಾದ_ಗೂಡು_ಒಲೆ (oven)!!
ಬೆಂಗಳೂರು :- ಮನೆಗೆ ಅಂಗಡಿಯಿಂದ ಏನೇ ತಂದರೂ ಈ ಗೂಡೊಲೆಯೊಳಗೆ 10 ನಿಮಿಷ ಅವನ್ನು ಬಿಸಿಗಿಟ್ಟರೆ ವೈರಾಣು_ನಾಶವಾಗುತ್ತದಂತೆ.ಹಾಲಿನ ಪ್ಯಾಕೆಟ್, ತರಕಾರಿ, ತಿಂಡಿ, ದಿನಸಿಯ ಪೊಟ್ಟಣ, ಮಾಸ್ಕ್, PPE ಕಿಟ್ ಎಲ್ಲವನ್ನೂ ನ್ಯಾನೋ ತಂತ್ರಜ್ಞಾನದಲ್ಲಿ_ಶುದ್ಧೀಕರಿಸುತ್ತದೆ.UltraViolet Germicidal Irradiation ವ್ಯವಸ್ಥೆ ಬಳಸಿ ಬೆಂಗಳೂರಿನ ಯುವಕರ ಸ್ಟಾರ್ಟಪ್_Log9 ಈ ಕೊರೊನಾ_ಒವೆನ್ ತಯಾರಿಸಿದೆ.ಈ … [Read more...] about ಫ್ರಾನ್ಸ್_ಅಧ್ಯಕ್ಷರ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಾದ_ಗೂಡು_ಒಲೆ (oven)!!
ರಾಜ್ಯದಲ್ಲಿ ಶುಕ್ರವಾರ ಕೊರೊನಾ ಮಹಾಸ್ಪೋಟ ಇಂದು ಒಂದೇ ದಿನ 248 ಪಾಸಿಟಿವ್.
#ಬೆಂಗಳೂರು :- ಮಹಾರಾಷ್ಟ್ರ, ಮುಂಬೈ, ದೆಹಲಿ, ಗುಜರಾತ್ ಹೀಗೆ ಹೊರ ರಾಜ್ಯ ರಿಟರ್ನ್ - ಹಿಂತಿರುಗಿದವರಿಂದಲೇ ರಾಜ್ಯದಲ್ಲಿ ದಿನೆ ದಿನೆ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ವಾಗುತ್ತಿದೆ.ಇಂದು ಶುಕ್ರವಾರ ಸಂಜೆಯವರೆಗೆ ರಾಜ್ಯದ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಕೋವಿಡ್19 ಪಾಸಿಟಿವ್ ಬರೋಬ್ಬರಿ 248 ಹೊಸ ಪ್ರಕರಣಗಳು ದಾಖಲಾಗಿವೆ.#ಒಟ್ಟು_ಪ್ರಕರಣಗಳು_2781ಮೃತಪಟ್ಟವರು: 48ಗುಣಮುಖರಾದವರು: 894ಹೊಸ ಪ್ರಕರಣಗಳು: 248 … [Read more...] about ರಾಜ್ಯದಲ್ಲಿ ಶುಕ್ರವಾರ ಕೊರೊನಾ ಮಹಾಸ್ಪೋಟ ಇಂದು ಒಂದೇ ದಿನ 248 ಪಾಸಿಟಿವ್.




