• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ಜುಲೈ 15 ರಿಂದ 24 ರವರೆಗೆ 10 ದಿನ ಧಾರವಾಡ ಜಿಲ್ಲೆ ಲಾಕ್ ಡೌನ್-ಸಚಿವ ಜಗದೀಶ ಶೆಟ್ಟರ್.

July 13, 2020 by Yogaraj SK Leave a Comment

ಧಾರವಾಡ :- ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವ ಧಾರವಾಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಸಿಗದೆ ಉಲ್ಬಣಗೊಳ್ಳುತ್ತಿರುವುದರಿಂದ ಧಾರವಾಡ ಜಿಲ್ಲೆಯನ್ನು ಲಾಕ್ ಡೌನ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು ಸೋಮವಾರ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟಪಡಿಸಿದ್ದಾರೆ.ಧಾರವಾಡ ಜಿಲ್ಲೆಯಾದ್ಯಂತ ಜುಲೈ 15 ರ ಬೆಳಿಗ್ಗೆ 10 ಗಂಟೆಯಿಂದ , … [Read more...] about ಜುಲೈ 15 ರಿಂದ 24 ರವರೆಗೆ 10 ದಿನ ಧಾರವಾಡ ಜಿಲ್ಲೆ ಲಾಕ್ ಡೌನ್-ಸಚಿವ ಜಗದೀಶ ಶೆಟ್ಟರ್.

ಖಾಸಗಿ_ಲ್ಯಾಬ್- ಆಸ್ಪತ್ರೆಗಳು ಕೊವಿಡ್-19 ಪರೀಕ್ಷೆಗೆ ಹೆಚ್ಚಿನ‌ ದರ ಪಡೆಯುವಂತಿಲ್ಲ.

July 8, 2020 by Yogaraj SK Leave a Comment

ಬೆಂಗಳೂರು :- ಖಾಸಗಿ ಲ್ಯಾಬ್ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗಾಗಿ 4500ರೂ_ಗರಿಷ್ಠ ದರವನ್ನು ಸರ್ಕಾರ ನಿಗದಿ ಪಡಿಸಿ ಆದೇಶ ನೀಡಿದೆ.ಅಲ್ಲದೇ ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸಿದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಸರ್ಕಾರ ಎಚ್ಚರಿಕೆಯನ್ನು ಕೊಟ್ಟಿದೆ.ಅದರಂತೆ ಬೆಂಗಳೂರಿನ ಪ್ರತಿಷ್ಠಿತ_ಅಪೋಲೊ #ಆಸ್ಪತ್ರೆಗೆ_ನೋಟಿಸ್ ಜಾರಿ ಮಾಡಿರುವ ಸರ್ಕಾರ. … [Read more...] about ಖಾಸಗಿ_ಲ್ಯಾಬ್- ಆಸ್ಪತ್ರೆಗಳು ಕೊವಿಡ್-19 ಪರೀಕ್ಷೆಗೆ ಹೆಚ್ಚಿನ‌ ದರ ಪಡೆಯುವಂತಿಲ್ಲ.

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿರುವ ದರಪಟ್ಟಿ

July 4, 2020 by Sachin Hegde Leave a Comment

Cost fixed by Government of Karnataka to treat COVID19 patients in Private Healthcare.

… [Read more...] about ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿರುವ ದರಪಟ್ಟಿ

ರೈಲು ಡಿಕ್ಕಿ ಎರಡು ಕಾಡುಕೋಣ ಸಾವು: ಖಾನಾಪುರ ತಾಲೂಕಿನ ಗುಂಜಿ ಸಮೀಪ‌ ದುರ್ಘಟನೆ.

June 15, 2020 by kasim hattiholi Leave a Comment

ಖಾನಾಪುರ: ಲಾಕಡೌನ ನಂತರ ರೇಲ್ವೆ ಸಂಚಾರ ಪುನಃ ಪ್ರಾರಂಭವಾದ ಕೂಡಲೇ ಗುಂಜಿ ಸಮೀಪದಲ್ಲಿ ಎರಡು ಕಾಡುಕೋಣಗಳನ್ನು ರೈಲು ಬಲಿ ಪಡೆದಿದೆ. ರೈಲ್ವೆ ಅಪ್ಪಳಿಸಿ ಕಾಡುಕೊಣಗಳು ಸಾವಿಗಿಡಾದ ಘಟನೆ ಬೆಳಕಿಗೆ ಬಂದಿದೆ.ತಾಲೂಕಿನ ಗುಂಜಿ-ಲೋಂಡಾ ಮಾರ್ಗದಲ್ಲಿನ ಕುಮ್ಮತವಾಡಿಯಲ್ಲಿ ಜರುಗಿದೆ. ಒಂದೇ ಸಮಯದಲ್ಲಿ ಎರಡು ಕಾಡುಕೋಣಗಳು ದುರ್ಮರಣಗೊಂಡಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದ್ದು ಹೀಗೆ ಮಧ್ಯೆ ರಾತ್ರಿಯಲ್ಲಿಯ ಸಮಯದಲ್ಲಿ ರೇಲ್ವೆ ಅಪ್ಪಳಿಸಿದ್ದು, ಇದರಲ್ಲಿ ಒಂದು … [Read more...] about ರೈಲು ಡಿಕ್ಕಿ ಎರಡು ಕಾಡುಕೋಣ ಸಾವು: ಖಾನಾಪುರ ತಾಲೂಕಿನ ಗುಂಜಿ ಸಮೀಪ‌ ದುರ್ಘಟನೆ.

ರಾಜ್ಯಸಭಾ_ಚುನಾವಣೆಗೆ_ಸ್ಪರ್ಧೆ ಈರಣ್ಣ ಹಾಗೂ ಅಶೋಕ ಅವರಿಗೆ ಬಿಫಾರ್ಮ ನೀಡಿದ ರಾಜ್ಯಾಧ್ಯಕ್ಷರು.

June 9, 2020 by Yogaraj SK Leave a Comment

ಬೆಂಗಳೂರು :- ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಈರಣ್ಣ_ಕಡಾಡಿ ಹಾಗೂ ಅಶೋಕ್‌_ಗಸ್ತಿ ಅವರಿಗೆ ಇಂದು ರಾಜ್ಯ ಬಿಜೆಪಿ ಕಾರ್ಯಾಲಯವಾದ ಜಗನ್ನಾಥ_ಭವನದಲ್ಲಿ ರಾಜ್ಯಾಧ್ಯಕ್ಷರಾದ_ನಳಿನ್‌ #ಕುಮಾರ್‌_ಕಟೀಲ್‌ ಅವರು ಬಿ_ಫಾರ್ಮ್‌_ನೀಡಿದರು.ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.‌ ರವಿಕುಮಾರ್‌ ಮತ್ತು ಇತರ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. … [Read more...] about ರಾಜ್ಯಸಭಾ_ಚುನಾವಣೆಗೆ_ಸ್ಪರ್ಧೆ ಈರಣ್ಣ ಹಾಗೂ ಅಶೋಕ ಅವರಿಗೆ ಬಿಫಾರ್ಮ ನೀಡಿದ ರಾಜ್ಯಾಧ್ಯಕ್ಷರು.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,689 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar