ಮಂಗಳೂರು :- ಭಾರತ ತೆರೆ ತುಕಡೆ ಹೊಂಗೆ ಎಂದು ಘೋಷಣೆ ಕೂಗಿದ , ದೇಶದ್ರೋಹದ ಆರೋಪ ಎದುರಿಸುತ್ತಿರುವ ಕನ್ಯಯ್ಯ ಕುಮಾರಗೆ ಮಂಗಳೂರಿನ #ಜೆಪ್ಪು #ಮೊಗರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಹಿಂದೂ ಜನ ಜಾಗೃತಿ ಸಮಿತಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.ದಿ. 8-3-2020 ರಂದು ಮಂಗಳೂರಿನ ಜೆಪ್ಪಿನಮೋಗರು ನಲ್ಲಿ CAA, NRC, NPR ಮತ್ತು ದೆಹಲಿ ದಂಗೆಯ ವಿರುದ್ದ … [Read more...] about ಕನಯ್ಯಾ ಕುಮಾರಗೆ ಮಂಗಳೂರು ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು – ಹಿಂದೂ ಜನ ಜಾಗೃತಿ ಸಮೀತಿ ಆಗ್ರಹ.
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಪ್ರಧಾನಿ ಮೋದಿ ವಿರುದ್ದ ಅವಹೇಳನ ಪೊಸ್ಟ್ ಅಪಲೋಡ್ – ಸಾರ್ವಜನಿಕರಿಂದ ತರಾಟೆ.
#ವಿಜಯನಗರ :- ವಿಜಯನಗರ( ಹೊಸಪೇಟೆ) ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಡ್ರಹಳ್ಳಿ ಗ್ರಾಮದ #ನಬಿ #ರಸೂಲ್ ಎನ್ನುವ ವ್ಯಕ್ತಿಯೊಬ್ಬನು ಪ್ರಧಾನಿ ನರೇಂದ್ರ #ಮೋದಿಜಿ ಯವರನ್ನು#ಪಾಕಿಸ್ಥಾನ್ ಪ್ರಧಾನಿ #ಇಮ್ರಾನ್ ಖಾನ್ ಮೋದಿಜಿಯವರ #ಕೊರಳು ಪಟ್ಟಿ ಹಿಡಿದು ಕರೆದು ಕೊಂಡು ಹೋಗುತ್ತಿರುವ ಫೋಟೋವನ್ನು #ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ಖಂಡಿಸಿ … [Read more...] about ಪ್ರಧಾನಿ ಮೋದಿ ವಿರುದ್ದ ಅವಹೇಳನ ಪೊಸ್ಟ್ ಅಪಲೋಡ್ – ಸಾರ್ವಜನಿಕರಿಂದ ತರಾಟೆ.
ಜಿಲ್ಲೆಯ ಗಡಿಗ್ರಾಮ ಲಿಂಗನಮಠದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವದ ಜ್ಯೋತಿಗೆ ಅದ್ಧೂರಿ ಸ್ವಾಗತ
ಖಾನಾಪುರ: ದೇಶದಲ್ಲಿ ಎಲ್ಲಕ್ಕಿಂತಲೂ ಮುಂಚಿತವಾಗಿ ಪ್ರಥಮ ಬಾರಿಗೆ ಮಹಿಳಾ ಸೈನ್ಯವನ್ನು ಕಟ್ಟಿ ಹೋರಾಡಿದ ಧೀರ ಮಹಿಳೆ, ಅವರು ದೇಶಕ್ಕಾಗಿ ಹಾಗೂ ಸಮಾಜಕ್ಕಾಗಿ ತಮ್ಮ ಪ್ರಾಣವನ್ನೆ ಮುಡಿಪಾಗಿಟ್ಟು ಹೋರಾಡಿದ್ದಾರೆ, ಇಂತಹ ಮಹಾನ ವ್ಯಕ್ತಿಗಳು ನಮ್ಮೆಲ್ಲರಿಗೆ ಆದರ್ಶವಾಗಿದ್ದಾರೆ ಎಂದು ಖಾನಾಪುರ ತಹಶಿಲ್ದಾರ ರೇಶ್ಮಾ ತಾಳಿಕೋಟಿ ಹೇಳಿದರು.ತಾಲೂಕಿನ ಗಡಿಗ್ರಾಮ ಲಿಂಗನಮಠದಲ್ಲಿ ಜಿಲ್ಲೆಗೆ ಪಾದಾರ್ಪಣೆ ಮಾಡಿದ ಬೆಳವಡಿ ಮಲ್ಲಮ್ಮ ಉತ್ಸವದ ಜ್ಯೋತಿಯನ್ನು ತಾಲೂಕಾಡಳಿತ ವತಿಯಿಂದ … [Read more...] about ಜಿಲ್ಲೆಯ ಗಡಿಗ್ರಾಮ ಲಿಂಗನಮಠದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವದ ಜ್ಯೋತಿಗೆ ಅದ್ಧೂರಿ ಸ್ವಾಗತ
ಲೈಲಾ ಶುಗರ್ಸ ಬಾಕಿಬಿಲ್ ಆಗ್ರಹಿಸಿ ಖಾನಾಪುರ ತಹಶಿಲ್ದಾರಗೆ ಮನವಿ
ಖಾನಾಪುರ: ತಾಲೂಕಿನಲ್ಲಿರುವ ಲೈಲಾ ಶುಗರ್ಸ ಏಕೈಕ ಸಕ್ಕರೆ ಕಾರ್ಖಾನೆ, ಇದನ್ನು ನಂಬಿ ಕಬ್ಬು ಬೆಳೆಸುತ್ತಿರುವ ಕಬ್ಬು ಬೆಳೆಗಾರರ ಪರಿಸ್ಥಿತಿ ಹೇಳತಿರದು. ಯಾಕೆಂದರೆ ಕಬ್ಬಿನ ಬಾಕಿ ನೀಡದೆ ಇದ್ದುದರಿಂದ ರೈತರ ಜೀವನ ಹೇಳತಿರದು ಎಂದು ಲಿಂಗನಮಠ ಗ್ರಾಮದ ರೈತ ಪಾಂಡುರಂಗ ಮಿಟಗಾರ ಹೇಳಿದರು.ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಲೈಲಾ ಶುಗರ್ಸ ಖಾನಾಪುರ ಇದರ ಬಾಕಿ ಬಿಲ್ಲು ಕೊಡಿಸುವಂತೆ ತಹಶಿಲ್ದಾರ ರೇಶ್ಮಾ ತಾಳಿಕೋಟಿ ಅವರಿಗೆ ಲಿಂಗನಮಠ ಹಾಗೂ ಸುತ್ತಮುತ್ತಲಿನ ರೈತರೆಲ್ಲರೂ … [Read more...] about ಲೈಲಾ ಶುಗರ್ಸ ಬಾಕಿಬಿಲ್ ಆಗ್ರಹಿಸಿ ಖಾನಾಪುರ ತಹಶಿಲ್ದಾರಗೆ ಮನವಿ
ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ
ಖಾನಾಪುರ:ತಾಲೂಕಿನ ಪೂರ್ವಭಾಗದ ಗಡಿಅಂಚಿಯಲ್ಲಿರುವ ಲಿಂಗನಮಠ ಗ್ರಾಮಕ್ಕೆ ಸಮೀಪವಿರುವ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ಸೇತುವೆ ಮೃತ್ಯುವಿಗೆ ಅಹ್ವಾನಿಸುತ್ತಿದೆ. ಏಕೆಂದರೆ ಕಳೆದ 5-6 ವರ್ಷಗಳಿಂದ ಜಿವಿಆರ್ ಕಂಪನಿಯವರು ಧಾರವಾಡದಿಂದ-ರಾಮನಗರ ವರೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದ್ದರು. ಆದರೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಬಾರ್ಡರನಲ್ಲಿರುವ ಶತಮಾನದಷ್ಟು ಈ ಹಳೆಯ ಸೇತುವೆ ಈಗಾಗಲೇ ಹಲವರ ಜೀವ ತೆಗೆದುಕೊಂಡಿದ್ದು ಇನ್ನೂ ಕೆಲವರಿಗೆ … [Read more...] about ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ




