ಹೊನ್ನಾವರ:ಹೊನ್ನಾವರ ಎ. 06 : ವಿಭೂತಿ ಪುರುಷರೆಂದು ದೇಶದಲ್ಲಿ ಪ್ರಸಿದ್ಧಿಗಳಿಸಿದ್ದ ಶ್ರೀ ಶ್ರೀಧರ ಸ್ವಾಮಿಗಳ ಪ್ರವಚನಗಳ ಶ್ರೀಧರ ವಚನಾಮೃತ ಧಾರೆಯ 14, 15ನೇ ಕೊನೆಯ ಕಂತು ದಿನಾಂಕ 13ರಂದು ಗುರುವಾರ ರಾಮತೀರ್ಥದ ಶ್ರೀಧರ ಪಾದುಕಾ ಮಂದಿರದಲ್ಲಿ ಲೋಕಾರ್ಪಣೆಯಾಗಲಿದ್ದು, ಶ್ರೀಧರರ ಆರಾಧನಾ ಮಹೋತ್ಸವ ಅಂದು ನಡೆಯಲಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರಿನಲ್ಲಿ 7-12-1908ರಲ್ಲಿ ಜನಿಸಿದ ಶ್ರೀಧರರು ಆಧ್ಯಾತ್ಮದ ಒಲವಿನಿಂದ ಸಮರ್ಥ ರಾಮದಾಸರ ಸಮಾಧಿಗೆ ಸೇವೆ … [Read more...] about ಶ್ರೀಧರ ವಚನಾಮೃತ ಧಾರೆ, ಲೋಕಾರ್ಪಣೆ ಮಂಗಲ – ಆರಾಧನೆ
National News
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕೋಣಪಾ ದಲ್ಲಿ ಘಟನೆ.. ಆರೋಪಿ ಮುಕ್ತುಂಸಾಬ ರುಕ್ತುಂಸಾಬ ಗಡದ (೨೪) ಬಂಧಿತ ವ್ಯಕ್ತಿ.. ಬಂಧಿತ ನಿಂದ ೫೬ ಸಾವಿರ ಮೌಲ್ಯದ ೫.೬ ಗ್ರಾಂ ಗಾಂಜಾ ವಶ.. ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು … [Read more...] about ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶ
ಬೆಟ್ಟದಿಂದ ಜಾರಿಬಿದ್ದು ಕಾಡೆಮ್ಮೆ ಸಾವು
ಕಾರವಾರ: ಸಿದ್ದಾಪುರದ ತಾಲೂಕಿನ ಹೀರೆಕೈ ಗ್ರಾಮದ ಬೆಟ್ಟದಲ್ಲಿ ಘಟನೆ.. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೀರೆಕೈ 12 ವರ್ಷ ಪ್ರಾಯದ ಕಾಡೆಮ್ಮೆ ಸಾವು.. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ.. ಸಿದ್ದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ … [Read more...] about ಬೆಟ್ಟದಿಂದ ಜಾರಿಬಿದ್ದು ಕಾಡೆಮ್ಮೆ ಸಾವು
Atm robber caught
Bhatkal : Robber who used spare keys to steal atm was red handely caught by police. Incident took syndicate Atm near Nehru road. Thief name is Raghvendra mogar (19) from sodigadde . On april 1 , raghvendra tried to steal atm near Nehru road but was tracked down by cctv footages. Complaints was logged by bank officials, when investigation were started they caught him with … [Read more...] about Atm robber caught
ಎಎಸ್ಐ ಮೇಲೆ ಹಲ್ಲೆ ನಡೆಸಿದ pfi ಕಾರ್ಯಕರ್ತರ ಬಂಧನ
ಮಂಗಳೂರು : ಉರ್ವ ಠಾಣಾ ವ್ಯಾಪ್ತಿಯಲ್ಲಿ ಎ.ಎಸ್.ಐ ಐತಪ್ಪರವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ .ಬಂಧಿತ ಆರೋಪಿಗಳನ್ನು ಶಮೀರ್ ಕಾಟಿಪಳ್ಳ ಮತ್ತು ನಿಯಾಝ್ ಎಂದು ಗುರುತಿಸಲಾಗಿದೆ .ಬಂಧಿತ ಆರೋಪಿಗಳು ಪಾಪ್ಯುಲರ್ ಫ್ರಂಟ್ ಇಂಡಿಯಾದ ಸಕ್ರಿಯ ಕಾರ್ಯಕರ್ತರು ಎಂದು ಹೇಳಲಾಗಿದೆ .ಬಂಧಿತ ಆರೋಪಿ ಶಮೀರ್ ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದಾನೆ. ಘಟನೆ ವಿವರ ಉರ್ವ ಠಾಣಾ … [Read more...] about ಎಎಸ್ಐ ಮೇಲೆ ಹಲ್ಲೆ ನಡೆಸಿದ pfi ಕಾರ್ಯಕರ್ತರ ಬಂಧನ



