ಹೊನ್ನಾವರ ,ಅಂಕೋಲಾ ಸತ್ಯಾಗ್ರಹ ಸ್ಮಾರಕ ಕ್ರೀಡಾಂಗಣದಲ್ಲಿ ನಡೆದ 2019-20 ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ್ಮ ಜನತಾ ವಿದ್ಯಾಲಯ ಕಾಸರಕೋಡ ಶಾಲೆಯ ಬಾಲಕರ ಕಬ್ಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಮತ್ತು ಟಿ.ಜಿ.ಟಿ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ದರ್ಶನ ಚಂದ್ರು ಗೌಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈ ಎಲ್ಲಾ ವಿಜೇತ ಕ್ರೀಡಾಪಟುಗಳಿಗೆ ಆಡಳಿತ ಮಂಡಳಿ, … [Read more...] about ಬಾಲಕರ ಕಬಡ್ಡಿ ತಂಡ ವಿಭಾಗ ಮಟ್ಟಕ್ಕೆ ಹಾಗೂ ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮ
ಹೊನ್ನಾವರ ,ಎಸ್.ಡಿ.ಎಂ. ಪ್ರಥಮ ದರ್ಜೆ ಮಹಾವಿದ್ಯಾಲಯ, ರೋಟರಿ ಸಂಸ್ಥೆ ಹೊನ್ನಾವರ ಮತ್ತು ಕಾಲೇಜಿನ ರೋಟ್ರ್ಯಾಕ್ಟ್ ಸಂಘಗಳ ಸಹಯೋಗದಲ್ಲಿ ಪ್ರಸ್ತುತ ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಹೊನ್ನಾವರದ ಆರ್.ಟಿ.ಓ. ವಾಸೀಂ ಬಾಬಾ ಮಾತನಾಡಿ ಮೋಟಾರು ವಾಹನ ಚಾಲನೆಯನ್ನು ಮಾಡುವವರು ಅನುಸರಿಸಬೇಕಾದ ನಿಯಮಗಳನ್ನು ಪ್ರಾತ್ಯಕ್ಷಿಕೆ ಮೂಲಕವಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕೇಂದ್ರ ಸರಕಾರ ಹೊಸದಾಗಿ ತಿದ್ದುಪಡಿ ಮಾಡಿ ಜಾರಿಗೆ ತಂದಿರುವ … [Read more...] about ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮ
ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೇಜಾ ಅವಧಾನಿ ಪ್ರಥಮ
ಹೊನ್ನಾವರ :À ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಥಿತಿಗಾರ ಶಾಲೆಯ ವಿದ್ಯಾರ್ಥಿನಿ ತೇಜಾ ನಾರಾಯಣ ಅವಧಾನಿ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಎಸ್.ಡಿ. ಎಮ್.ಸಿ. ಅಧ್ಯಕ್ಷ ಕೃಷ್ಣ ಆಚಾರಿ ಉಪಾಧ್ಯಕ್ಷೆ ಸಂಧ್ಯಾ ಹೆಗಡೆ. ಶಾಲಾ ಮುಖ್ಯೋಪಾಧ್ಯಾಯಿನಿ ಪಾರ್ವತಿ ಹೆಗಡೆ, ಶಿಕ್ಷಕ ಎಮ್.ಎಸ್. ಹೆಗಡೆ, ಶಿಕ್ಷಕಿ ಸಾವಿತ್ರಿ ದೇವಾಡಿಗ ಹಾಗೂ ಸಿ.ಆರ್.ಪಿ. ವಿನಾಯಕ ಹೆಗಡೆ ಈ … [Read more...] about ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೇಜಾ ಅವಧಾನಿ ಪ್ರಥಮ
ಪ್ರಾಮಾಣಿಕತೆಯಿಂದ ಜನರಿಗೆ ಸ್ಪಂದಿಸಿದಾಗ ಯಶಸ್ಸು ಸಾಧ್ಯವಾಗುವುದು’ ;ಸಚಿವ ಜಗದೀಶ ಶೆಟ್ಟರ್
ಹೊನ್ನಾವರ: `ಸಹಕಾರಿ ಬ್ಯಾಂಕುಗಳು ಯಾವುದೇ ಒತ್ತಡವಿಲ್ಲದೇ ಶಿಸ್ತು, ಬದ್ದತೆ ಮತ್ತು ಪ್ರಾಮಾಣಿಕತೆಯಿಂದ ಜನರಿಗೆ ಸ್ಪಂದಿಸಿದಾಗ ಯಶಸ್ಸು ಸಾಧ್ಯವಾಗುವುದು' ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು. ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು ಹೊಸ ಉದ್ದಿಮೆದಾರರಿಗೆ, ಸಣ್ಣ ಕೈಕಾರಿಕೆ ಸ್ಥಾಪಿಸುವವರಿಗೆ ಬೆಂಬಲಿಸಿ ಸಾಲ … [Read more...] about ಪ್ರಾಮಾಣಿಕತೆಯಿಂದ ಜನರಿಗೆ ಸ್ಪಂದಿಸಿದಾಗ ಯಶಸ್ಸು ಸಾಧ್ಯವಾಗುವುದು’ ;ಸಚಿವ ಜಗದೀಶ ಶೆಟ್ಟರ್
ಯೋಗ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ
ಕುಮಾರಿ ಅಮೃತಾ ಸತ್ಯನಾರಾಯಣ ಶೇಟ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಹೊನಾವರ , ತಾಲೂಕಿನ ಹೊಸಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಅಮೃತಾ ಸತ್ಯನಾರಾಯಣ ಶೇಟ ಇವಳು 2019-20 ನೇ ಶೈಕ್ಷಣಿಕ ವರ್ಷದ 14 ವಯೋಮಾನ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಯೋಗ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯಾಧ್ಯಪಾಕರು ಸಹಶಿಕ್ಷಕರು ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು … [Read more...] about ಯೋಗ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ