Karwar :-cheque was issued for fishermans who died suddenly when they went to fishing. Late mens name is Narayn Harikanth & santhosh. Total 4 lakhs rupees werw given to their family, per 2 lakhs rupees were given by Officer sathish sail . He also told that he will provide other facilities very shortly. Members from Fisherman club director vidyadar Harikanth, purashothm … [Read more...] about Cheque issued for fishermans
National News
ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ
ಹೊನ್ನಾವರ:ಸಾಲಕೋಡದಲ್ಲಿ ತೊಳಸಾಣಿ, ಕೆರೆಕೋಣ, ಹೊಯ್ನೀರು, ಕೆರೆಮನೆ ಕಚ್ಚರಿಕೆ ಹಾಗೂ ಮುಂತಾದ ಭಾಗಗಳಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ ನಿರಂತರವಾಗಿ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ರಾಜಾರೋಷವಾಗಿ ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ ನಡೆಯುತ್ತಿದೆ. ಕೆರೆಮನೆಕಚ್ಚರಿಕೆಯಲ್ಲಿ ಶಾಲೆಯ ಸಮೀಪ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕೆರೆಕೋಣದಲ್ಲಿ ಪ್ರತಿಮನೆಯಲ್ಲಿ ಕಳ್ಳಭಟಿ ಮಾರಾಟ ಮಾಡಲಾಗುತ್ತಿದೆ. ಸಾಲಕೋಡದಲ್ಲಿ ಅನಿಲ ನಾಯ್ಕ, ಕೃಷ್ಣ ನಾಯ್ಕ … [Read more...] about ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ
ಸಾಲಕೋಡ ಪಂಚಾಯತಿಯ ಗ್ರಾಮ ಸಭೆ
ಹೊನ್ನಾವರ:ಸಾಲಕೋಡ ಗ್ರಾ.ಪಂ ವ್ಯಾಪ್ತಿಯ ಕೆರೆಕೋಣ ವಾರ್ಡ್ನಲ್ಲಿ 37 ಸಾವಿರ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಇದು ಕೇವಲ 2 ಮನೆಗಳಿಗೆ ಮಾತ್ರ ನಿರ್ಮಾಣಮಾಡಲಾಗಿದೆ ಎಂದು ಸಾಲಕೋಡ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆರೋಪ ವ್ಯಕ್ತಪಡಿಸಿದರು. ಸಾಲಕೋಡ ಗ್ರಾ.ಪಂ ಸಭಾಭವನದಲ್ಲಿ ಗ್ರಾ.ಪಂ ಅಧ್ಯಕ್ಷೆ ಶಾಂತಿ ನಾಯ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು. ಗ್ರಾಮದಲ್ಲಿ ನೀರಿನ ಮೂಲ ಇಲ್ಲದೆ ತೆರವೆ … [Read more...] about ಸಾಲಕೋಡ ಪಂಚಾಯತಿಯ ಗ್ರಾಮ ಸಭೆ
*ಗೋಕರ್ಣಕ್ಕೆ ಗೋವಾ ರಾಜ್ಯದ ಕ್ಯಾಬಿನೆಟ್ ಸಚಿವರಾದ ಶ್ರೀ ವಿನೋದ ಪಾಲೇಕರ್ ಭೇಟಿ*
ಗೋಕರ್ಣ:ಗೋವಾ ರಾಜ್ಯದ ಕ್ಯಾಬಿನೆಟ್ ಸಚಿವರಾದ ಶ್ರೀ ವಿನೋದ ಪಾಲೇಕರ್ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ವೇ ಪರಮೇಶ್ವರ ಮಾರ್ಕಾ೦ಡೆ ಪೂಜಾ ಕೈಂಕರ್ಯ ನೆರವೇರಿಸಿದರು . ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು . ಶ್ರೀ ಅರುಣ ನಾಡಕರ್ಣಿ ಉಪಸ್ಥಿತರಿದ್ದರು . ಪೂಜೆಯ ನಂತರ ಸಚಿವರು ಶ್ರೀ ದೇವಾಲಯದ ಗೋಶಾಲೆಗೆ ಭೇಟಿ … [Read more...] about *ಗೋಕರ್ಣಕ್ಕೆ ಗೋವಾ ರಾಜ್ಯದ ಕ್ಯಾಬಿನೆಟ್ ಸಚಿವರಾದ ಶ್ರೀ ವಿನೋದ ಪಾಲೇಕರ್ ಭೇಟಿ*
*ಪುಣ್ಯಕ್ಷೇತ್ರ ಗೋಕರ್ಣಕ್ಕೆ ಶ್ರೀ ಷ ಬ್ರ ಗುರುಸಿದ್ಧೇಶ್ವರ ಮಹಾಸ್ವಾಮಿ ಭೇಟಿ*
ಗೋಕರ್ಣ:ಶ್ರೀ ಷ ಬ್ರ ಗುರುಸಿದ್ಧೇಶ್ವರ ಮಹಾಸ್ವಾಮಿಗಳು , ಹಿರೇಮಠ - ಧಾರವಾಡ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಿದರು . ಶ್ರೀ ದೇವಾಲಯದ ವತಿಯಿಂದ ಫಲ ಸಮರ್ಪಿಸಲಾಯಿತು . ಉಪಾಧಿವಂತ ಮಂಡಳಿ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು. ✍? *ಪುಷ್ಪಹಾಸ ಬಸ್ತಿಕರ … [Read more...] about *ಪುಣ್ಯಕ್ಷೇತ್ರ ಗೋಕರ್ಣಕ್ಕೆ ಶ್ರೀ ಷ ಬ್ರ ಗುರುಸಿದ್ಧೇಶ್ವರ ಮಹಾಸ್ವಾಮಿ ಭೇಟಿ*


