• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

National News

*ಯುಗಾದಿ: ಭವ್ಯ ಶೋಭಾಯಾತ್ರೆ ನಡೆಸಲು ನಿರ್ಧಾರ*

March 19, 2017 by Sachin Hegde Leave a Comment

ಯಲ್ಲಾಪುರ: ಯುಗಾದಿ ಉತ್ಸವವನ್ನು ಮಾ.28ರಂದು ಭವ್ಯ ಶೋಭಾಯಾತ್ರೆ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲು ವೆಂಕಟರಮಣ ಮಠದ ಸಭಾಭವನದಲ್ಲಿ ನಡೆದ ಯುಗಾದಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಯುಗಾದಿ ಉತ್ಸವ ಜಾಗೃತಿ ಪ್ರಯುಕ್ತ ಮಾ.26ರಂದು ಪಟ್ಟಣದಲ್ಲಿ ಬೈಕ್‌ ರಾರ‍ಯಲಿ ನಡೆಸಲು ನಿರ್ಧರಿಸಲಾಯಿತು. ಮಾ.29ರಂದು ಸಂಜೆ ಗ್ರಾಮದೇವಿ ದೇವಸ್ಥಾನದ ಸಭಾಮಂಟಪದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಸತ್ಯಜಿತ್‌ ಸುರತ್ಕಲ್‌ ಅವರಿಂದ ಧರ್ಮ ಜಾಗೃತಿ … [Read more...] about *ಯುಗಾದಿ: ಭವ್ಯ ಶೋಭಾಯಾತ್ರೆ ನಡೆಸಲು ನಿರ್ಧಾರ*

*ಗೋಕರ್ಣದಲ್ಲಿ ರಾಮರಥಕ್ಕೆ ಭವ್ಯ ಸ್ವಾಗತ*

March 19, 2017 by Sachin Hegde Leave a Comment

ಗೋಕರ್ಣ: ರಾಮದಾಸ ಮಿಷನ್‌ ವತಿಯಿಂದ ಶ್ರೀ ಶಾಂತಿರಾಮ ಕೊಲ್ಲೂರಿನಿಂದ ಹೊರಟ ರಾಮರಥ ಸ್ಥಳೀಯ ಜೀವೋತ್ತಮ ಮಠಕ್ಕೆ ಬಂದು ಶುಕ್ರವಾರ ರಾತ್ರಿ ತಲುಪಿತು. ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಈ ದೇಶ ಸುರಕ್ಷಿತವಾಗಿರಬೇಕಾದರೆ ಹಿಂದುತ್ವದ ಭದ್ರ ಬುನಾದಿಯಿಂದ ಮಾತ್ರ ಸಾಧ್ಯ ಎಲ್ಲಾ ಕೋಮಿನವರನ್ನು ಪ್ರೀತಿಸುವ ಹಿಂದೂಗಳು ಸೌಹಾರ್ದವಾಗಿ ಬಾಳುತ್ತಿದ್ದಾರೆ.ಈ ದೇಶದ ಮೇಲೆ ಹಿಂದೆ ನಡೆದಿದ್ದ ಮತ್ತು ಈಗ ನಡೆಯುತ್ತಿರುವ ಅನೇಕ ಘಟನೆ … [Read more...] about *ಗೋಕರ್ಣದಲ್ಲಿ ರಾಮರಥಕ್ಕೆ ಭವ್ಯ ಸ್ವಾಗತ*

ಪ್ರತಿಭಾವಂತರು ಸಮಾಜದ ಒಳಿತಿಗೆ ಆಸರೆಯಾಗಬೇಕು

March 18, 2017 by Sachin Hegde Leave a Comment

ಹೊನ್ನಾವರ:ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ 2016-17ನೇ ಸಾಲಿನ ಶೈಕ್ಷಣಿಕ ವರ್ಷದ ದತ್ತಿ ನಿಧಿ, ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಫರ್ಧೆಗಳಲ್ಲಿ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ರಚಿತವಾದ ಹಸ್ತ ಪುಸ್ತಕ ‘ಮರಿದುಂಬಿ’ಯನ್ನು ಬಿಡುಗಡೆಗೊಳಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಹೊನ್ನಾವರ ರೋಟರಿ ಅಧ್ಯಕ್ಷ ಶ್ರೀ ವಿ.ಜಿ. ನಾಯ್ಕ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿವಿಧ … [Read more...] about ಪ್ರತಿಭಾವಂತರು ಸಮಾಜದ ಒಳಿತಿಗೆ ಆಸರೆಯಾಗಬೇಕು

ಶಾಲಾ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿ ಶಿಕ್ಷಕನ ವಿರುದ್ಧ ಕೇಸು

March 18, 2017 by Sachin Hegde Leave a Comment

ಹೊನ್ನಾವರ :ಶಾಲಾ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿ ಆಕ್ಷೇಪಕ್ಕೊಳಗಾಗಿದ್ದ ತಾಲೂಕಿನ ಮಂಕಿಯ ನಾಕುದಾ ಮೊಹಲ್ಲಾದ ಸರ್ಕಾರಿ ಶಾಲೆಯ ಶಿಕ್ಷಕ ಝೋರಾನ್ ಗೊನ್ಸಾಲ್ವೀಸ್ ಈತನ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ದಿನಗಳಲ್ಲಿ ಹಿಂದೆ ಶಿಕ್ಷಕ ಅಶ್ಲೀಲ ಚಿತ್ರ ತೋರಿಸಿದ ಧೋರಣೆಯಿಂದ ಆಕ್ರೋಶಗೊಂಡಿದ್ದ ಪಾಲಕರು ಹಾಗೂ ಸಾರ್ವಜನಿಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಿಕ್ಷಕ ಝೋರಾನ್ ಗೊನ್ಸಾಲ್ವೀಸ್ ಸದ್ಯ … [Read more...] about ಶಾಲಾ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿ ಶಿಕ್ಷಕನ ವಿರುದ್ಧ ಕೇಸು

Youth arrested for showing his footwears infront of God’s monument

March 18, 2017 by Sachin Hegde Leave a Comment

Kumta :on Friday , a Muslim boy had shown his foot wear in front of shreenavimi ratha which was passing from mosque.Last time on murur hill , A girl was harassed by this guy from chirthurgh ujif Hussain sheikh , he deliberately spitted infront of ratha & showed his footwear.People completed the rathayatre well , sent it to gokarana & returned & took this … [Read more...] about Youth arrested for showing his footwears infront of God’s monument

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,544 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar