ಮುಂಬೈ : ಬಾಲಿವುಡ್ ನಟಿ ಶಲ್ಪಾ ಶೆಟ್ಟಿಯವರ ಪತಿ. ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳನ್ನು ತಯಾರಿಸಿ ಕೆಲವೊಂದು ಆಪ್ಗಳ ಮೂಲಕ ವಿತರಿಸುತ್ತಿದ್ದ ಆರೋಪದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣದಲ್ಲಿ ಕುಂದ್ರಾ ಅವರೇ ಪ್ರಮುಖ ಸಂಚುಕೋರರು. ಇವರ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ ಎಂದು ಮುಂಬಯಿ ಪೊಲೀಸ್ ಕಮಿಷನರ್ ಹೇಳಿದ್ದಾರೆ. ಬ್ರಿಟಿಷ - ಭಾರತೀಯ ಮೂಲದ ಉದ್ಯಮಿಯಾಗಿರುವ ಕುಂದ್ರಾ ವಿರುದ್ಧ ಕಳೆದ ವರ್ಷದ ಫೆಬ್ರವರಿಯಲ್ಲೇ ದೂರು … [Read more...] about ಶಿಲ್ಪಾ ಶೆಟ್ಟಿ ಪತಿ ಬಂಧನ
National News
ಚಿನ್ನ ಬೆಳ್ಳಿ ದರ ಏರಿಕೆ
ರಾಷ್ಟ್ರರಾಜಧಾನಿ ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ಬೆಲೆ ಗುರುವಾರ 10ಗ್ರಾಂಗೆ 177 ರೂಪಾಯಿ ಏರಿಕೆಯಾಗಿ 47,443 ರೂಪಾಯಿ ಆಗಿದೆ.ಬುಧವಾರ ಇದು 47266 ರೂಪಾಯಿ ಇತ್ತು, ಬೆಳ್ಳಿಯ ದರ ಒಂದು ಕಿಲೋಗೆ 83 ರೂಪಾಯಿ ಏರಿಕೆಯಾಗಿ 68, 277 ರೂಪಾಯಿ ಆಗಿದೆ. ಬುಧವಾರ 68, 194 ರೂಪಾಯಿ ಇತ್ತು. … [Read more...] about ಚಿನ್ನ ಬೆಳ್ಳಿ ದರ ಏರಿಕೆ
ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 12ಮಂದಿ ಸಾವು
ಇಸ್ಲಮಾಬಾದ್:ಪ್ರಯಾಣಿ ಕರನ್ನು ಕರೆದೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 9 ಚೀನಾ ಪ್ರಜೆಗಳು ಸೇರಿ ಒಟ್ಟು 12ಮಂದಿ ಸಾವನ್ನಪ್ಪಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು ಸಹ ಈ ಘಟನೆಯನ್ನು ದೃಢಪಡಿಸಿದ್ದು ರಾತ್ರಿಯಿಡೀಸುರಿದ ಮಳೆಯಿಂದಾಗಿ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿರಬಹುದು ಎಂದುಹೇಳಿದ್ದಾರೆ.ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೊಹಿಸ್ತಾನ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 36, ಜನರು … [Read more...] about ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 12ಮಂದಿ ಸಾವು
ತಮಿಳು ನಟನಿಗೆ ದಂಡ
ತಮಿಳುನಾಡಿನ ಚಿತ್ರನಟ ವಿಜಯ್ ಈಗ ಮದ್ರಾಸ್ ಹೈಕೋರ್ಟ್ಒಂದು ಲಕ್ಷ ಕೋಟಿ ರೂ ದಂಡ ವಿಧಿಸಿದೆ. ಅವರು 20 12ರಲ್ಲಿ ಐಷಾರಾಮಿ ರೋಲ್ಸ್ ರೊಯ್ಸ್ ಘೋಸ್ಟ್ ಕಾರನ್ನು ಇಂಗ್ಲೆಂಡಿನಿಂದ ಆಮದು ಮಾಡಿಕೊಂಡಿದ್ದಾಗ ಪ್ರವೇಶ ತೆರಿಗೆ ಪಾವತಿಸುವ ಲ್ಲಿ ವಿಫಲರಾಗಿದ್ದ ಕ್ಕಾಗಿ ಈ ದಂಡ ವಿಧಿಸಲಾಗಿದೆ.ದಂಡ ದ ಮೊತ್ತವನ್ನು ಕೋವಿಡ್ ವಿರುದ್ಧ ಹೋರಾಟಕ್ಕೆ ಸಂಬಂಧಿಸಿದ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಗೆ ನೀಡಲು ನ್ಯಾಯಾಲಯ ಸೂಚಿಸಿದೆ. ವಾಣಿಜ್ಯ ಇಲಾಖೆ ಸೂಚಿಸಿದ … [Read more...] about ತಮಿಳು ನಟನಿಗೆ ದಂಡ
ಸಿಡಿಲು ಬಡಿದು 68 ಮಂದಿ ಸಾವು
ನವದೆಹಲಿ: ರಾಜಸ್ಥಾನ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿನಡೆದ ಮೂರು ಪತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು 68 ಮಂದಿಸಾವನ್ನಪ್ಪಿರುವ ಘಟನೆ ನಡೆದಿದೆ.ಉತ್ತರ ಪ್ರದೇಶದಲ್ಲಿ ಸುರಿದ ಭಾರೀಮಳೆಯ ಸಂದರ್ಭದಲ್ಲಿ ಸಿಡಿಲಿಗೆ 41 ಮಂದಿ ಬಲಿಯಾಗಿದ್ದಾರೆ.ಮಧ್ಯಪ್ರದೇಶದಲ್ಲಿ 7 ಮಂದಿ ಸಿಡಿಲು ಬಡಿದು ಸಾವನ್ನಪ್ಪಿರುವುದುವರದಿಯಾಗಿದೆ. ರಾಜಸ್ಥಾನದಲ್ಲಿ 7 ಮಕ್ಕಳು ಸೇರಿದಂತೆ 20 ಮಂದಿಸಿಡಿಲಿಗೆ ಮೃತರಾಗಿದ್ದಾರೆ. ರಾಜಸ್ಥಾನದ ಕೋಟಾ ಮತ್ತು ದೋಲ್ಪುರ್ಜಿಲ್ಲೆಗಳಲ್ಲಿ … [Read more...] about ಸಿಡಿಲು ಬಡಿದು 68 ಮಂದಿ ಸಾವು




