ಉತ್ತರ ಪ್ರದೇಶ : ಡಬ್ಬಲ್ ಡೆಕ್ಕರ್ ಬಸ್ ಹಾಗೂ ಟ್ರಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿ19 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋ- ಅಯೋಧ್ಯೆ ರಾಷ್ಟ್ರೀಯ ಹೆದ್ದಾರಿಯ ಬರಾಬಂಕಿ ಎಂಬಲ್ಲಿ ನಡೆದಿದೆ.ಬಸ್ಸು ಹರ್ಯಾಣದಿಂದ ಬಿಹಾರ ಕಡೆಗೆ ಪ್ರಯಾಣಿಸುತ್ತಿತ್ತು.ಮಧ್ಯರಾತ್ರಿ 1: 30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಡೆದಿದ್ದು, ಘಟನೆಯಲ್ಲಿ18 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ … [Read more...] about ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ : 18 ಮಂದಿ ಸಾವು; ಪ್ರಧಾನಿ ಪರಿಹಾರ ಘೋಷಣೆ
National News
620 ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ
ನವದೆಹಲಿ; ಪಲ್ಸ್ ಆಕ್ಸಿ ಮೀಟರ್ ,ರಕ್ತದೊತ್ತಡ, ಪರೀಕ್ಷಕ ಸೇರಿದಂತೆ 620ಕ್ಕೂ ಹೆಚ್ಚಿನ ವೈದ್ಯಕೀಯ ಉಪಕರಣಗಳ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಶನಿವಾರ ತಿಳಿಸಿದೆ.ಜುಲೈ 20ರಿಂದ ಅನ್ವಯವಾಗುವಂತೆ ಆಕ್ಸೈಮೀಟರ್ , ಗ್ಲೂ ಕೊ ಮೀಟರ್ , ರಕ್ತದೊತ್ತಡ ಪರೀಕ್ಷಕ, ನೆ ಬ್ಯುಲೈಸರ್, ಮತ್ತು ಡೀಟೇಲ್ ತರ್ಮೋ ಮೀಟರ್ ಗಳ ತಯಾರಿಕಾ ವೆಚ್ಚ ಮತ್ತು ಮಾರಾಟದ ನಡುವಿನ ವ್ಯತ್ಯಾಸವು ಶೇ 70ಕ್ಕಿಂತ ಜಾಸ್ತಿಯಾಗುವಂತಿಲ್ಲ … [Read more...] about 620 ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ
ಉದ್ಯೋಗಿಗಳಿಗೆ ಮರಳಲು ಸೂಚನೆ
ನವದೆಹಲಿ : ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ತನ್ನ ಕಚೇರಿಗಳನ್ನು ತೆರೆಯುವುದಾಗಿ ಹೇಳಿದ್ದು, ಉದ್ಯೋಗಿಗಳು ಕಚೇರಿಗೆ ಮರಳಬಹುದು ಎಂದು ತಿಳಿಸಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ದೇಶದಲ್ಲಿ ಕರೋನಾ ಪರಿಸ್ಥಿತಿ ಸುಧಾರಿಸುತ್ತಿದೆ.ಲಸಿಕೆ ಅಭಿಯಾನ ಚುರುಕಾಗಿರುವುದರಿಂದ ಸುರಕ್ಷತೆಯ ಭಾವ ಮೂಡಿದೆ ಎಂದು ಮೆಮೋದಲ್ಲಿ ಇನ್ಪೋಸಿಸ್ ತಿಳಿಸಿದೆ. ಕೆವಲ ವಿಭಾಗಗಳು … [Read more...] about ಉದ್ಯೋಗಿಗಳಿಗೆ ಮರಳಲು ಸೂಚನೆ
ಲಕ್ಷ ಅನರ್ಹ ರೈತರ ಖಾತೆಗೆ ಹೋಗಿದೆ 3 ಸಾವಿರ ಕೋಟಿ ಹಣ
ಕೇಂದ್ರವು ಸುಮಾರು 3,000 ಕೋಟಿ ರೂಪಾ ಯಿಗಳನ್ನು ಪಿಎಂ-ಕಿಸಾನ್ ಯೋಜನೆಯಡಿ 42 ಲಕ್ಷಕ್ಕೂಹೆಚ್ಚು ಅನರ್ಹ ರೈತರಿಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನು ಈಹ ಮತ್ತೆ ವಾಪಸ್ಸು ಪಡೆಯಬೇಕು ಎಂದು ಮಾಹಿತಿ ನೀಡಿದರು. ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರವು ಪ್ರತಿ ವರ್ಷ 6,000 ರೂಗಳನ್ನುದೇಶಾದ್ಯಂತದ ರೈತರಿಗೆ ಮೂರು ಕಂತುಗಳಲ್ಲಿ ವರ್ಗಾ ಯಿಸುತ್ತದೆ.ಈ ಯೋಜನೆಯು ಲಾಭ ಪಡೆಯಬೇಕಾದರೆ ಒಂದಷ್ಟು ಮಾನದಂಡಗಳನ್ನು ಹೊಂದಿದ್ದು, ರೈತನುಆದಾಯ ತೆರಿಗೆ … [Read more...] about ಲಕ್ಷ ಅನರ್ಹ ರೈತರ ಖಾತೆಗೆ ಹೋಗಿದೆ 3 ಸಾವಿರ ಕೋಟಿ ಹಣ
ಒಂದು ಕೋಟಿ ಮೌಲ್ಯದ ಖಡ್ಗ ಅರ್ಪಣೆ
ತಿರುಪತಿ ಹೈದರಾಬಾದ್ನ ಭಕ್ತರೊಬ್ಬರು ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಐದು ಕಿಲೋಗ್ರಾಂ ತೂಕದ ಖಡ್ಗವನ್ನು ಸೋಮವಾರ ಅರ್ಪಿಸಿದ್ದಾರೆ.ಈ ಭಕ್ತರು ಉದ್ದಿಮೆಯಾಗಿದ್ದು ದೇವರಿಗೆ ಪೂಜೆ ಸಲ್ಲಿಸಿ ಸೂರ್ಯ ಕಟಾರಿ ಎನ್ನುವ ಖಡ್ಗವನ್ನು ಅರ್ಪಿಸಿದ್ದಾರೆ. ಈ ಖಡ್ಗವನ್ನು ಎರಡು ಕಿಲೋ ಗ್ರಾಂ ಚಿನ್ನ ಮತ್ತು 3 ಕಿಲೋ ಗ್ರಾಂ ಬೆಳ್ಳಿಯಿಂದ ತಯಾರಿಸಲಾಗಿದ್ದು 1ಕೋಟಿ ಮೌಲ್ಯವಾಗಿದೆ. ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ ಹೆಚ್ಚುವರಿ … [Read more...] about ಒಂದು ಕೋಟಿ ಮೌಲ್ಯದ ಖಡ್ಗ ಅರ್ಪಣೆ




