• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

National News

ಭಾರತ ರತ್ನ, ಪದ್ಮವಿಭೂಷಣ ಪುರಸ್ಕೃತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ

August 31, 2020 by Yogaraj SK Leave a Comment

ದೆಹಲಿ: ಭಾರತ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ವಿಧಿವಶರಾಗಿದ್ದಾರೆ. ಪಶ್ಚಿಮ ಬಂಗಾಳದ ಬಿರ್ ಬೂಮ್ ಜಿಲ್ಲೆಯ ಮಿರತಿಯಲ್ಲಿ ಕಿಂಕರ್ ಮುಖರ್ಜಿ ಹಾಗೂ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಅವರು 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಮತ್ತು 2019ರ ಜನವರಿಯಲ್ಲಿ ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.ಮಾಜಿ ರಾಷ್ಟ್ರಪತಿ ಪ್ರಣಬ್ ರಿಗೆ ನಿನ್ನೆ ಮೆದುಳಿನ ಶಸ್ತ್ರಚಿಕಿತ್ಸೆ … [Read more...] about ಭಾರತ ರತ್ನ, ಪದ್ಮವಿಭೂಷಣ ಪುರಸ್ಕೃತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ

ಖ್ಯಾತ ಗಾಯಕ ಎಸ್​​​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

August 21, 2020 by Yogaraj SK Leave a Comment

ಎಸ್​ಪಿ ಬಾಲಸುಬ್ರಹ್ಮಣ್ಯಂ

ಚೆನ್ನೈ: ಖ್ಯಾತ ಗಾಯಕ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಸ್ವಲ್ಪವೂ ಸುಧಾರಣೆ ಕಂಡುಬಂದಿಲ್ಲ. ಗಂಭೀರ ಸ್ಥಿತಿಯಲ್ಲಿಯೇ ಮುಂದುವರಿದಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ಎಂಜಿಎಂ ಆಸ್ಪತ್ರೆ ಹೆಲ್ತ್​ ಬುಲೆಟಿನ್​​ನಲ್ಲಿ ತಿಳಿಸಿದೆ. ಎಸ್​ಪಿಬಿ ಅವರು ಇನ್ನೂ ವೆಂಟಿಲೇಟರ್​ ಸಹಾಯದಲ್ಲಿಯೇ ಇದ್ದಾರೆ. ತಜ್ಞರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಮಾಹಿತಿ ನೀಡಿದೆ.ದೇಶದ ಕೆಲವು ತಜ್ಞರು ಮಾತ್ರವಲ್ಲ,ವಿದೇಶಗಳ ಖ್ಯಾತ ತಜ್ಞ … [Read more...] about ಖ್ಯಾತ ಗಾಯಕ ಎಸ್​​​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

ಭಯೋತ್ಪಾದಕರ ದಾಳಿಯ ನಡುವೆಯೂ ಮಗುವನ್ನು ರಕ್ಷಿಸಿದ ಸೈನಿಕರು- ಓರ್ವ ಊಗ್ರನನ್ನು ಹೊಡೆದುರುಳಿಸಿದ ಯೋಧರು.

July 1, 2020 by Yogaraj SK Leave a Comment

ಜಮ್ಮು_ಕಾಶ್ಮೀರ :- ಕಾಶ್ಮೀರದ ಸೊಪುರ್ ಎಂಬ ಪ್ರದೇಶದಲ್ಲಿ CRPF ಯೋಧರ ಮೇಲೆ ಭಯೋತ್ಪಾದಕರು ಏಕಾಕಿ_ದಾಳಿ ನಡೆಸಿದ ಪರಿಣಾಮ ಒಬ್ಬ CRPF_ಯೋಧ_ವೀರ_ಮರಣ ಹೊಂದಿದ್ದು ಇದೆ ಸಂಧರ್ಭದಲ್ಲಿ ತನ್ನ ಮೊಮ್ಮಗನ ಜೊತೆ ಹಾಲು ತರಲು ಬಂದಿದ್ದ ಅಲ್ಲಿನ ನಿವಾಸಿಯು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.‌ಈ ಸಂಧರ್ಭದಲ್ಲಿ ತನ್ನ ತಾತನ ಶವದ ಮೇಲೆ ಕುಳಿತು ಆಳುತ್ತಿದ್ದ 3 ವರ್ಷದ ಮಗುವನ್ನ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೈನಿಕರು ರಕ್ಷಿಸಿದರು.ಆಳುತ್ತಿದ್ದ ಮಗುವನ್ನು ಸಮಾಧಾನ ಪಡಿಸಿ ಆತನ … [Read more...] about ಭಯೋತ್ಪಾದಕರ ದಾಳಿಯ ನಡುವೆಯೂ ಮಗುವನ್ನು ರಕ್ಷಿಸಿದ ಸೈನಿಕರು- ಓರ್ವ ಊಗ್ರನನ್ನು ಹೊಡೆದುರುಳಿಸಿದ ಯೋಧರು.

ಭಾರತದ ಪ್ರತ್ಯುತ್ತರಕ್ಕೆ ಪಾಕ್ ಗಡಗಡ ಈವರೆಗೆ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸ.

June 13, 2020 by Yogaraj SK Leave a Comment

ದೆಹಲಿ :- ಭಾರತದ ಸೈನ್ಯ ನಡೆಸುತ್ತಿರುವ ಪ್ರತೀಕಾರದ ದಾಳಿಯಲ್ಲಿ ಇದುವರೆಗೂ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸವಾಗಿವೆ ‌ಎಂದು ವರದಿಯಾಗಿದೆ.ರಾಜೌರಿ, ಪೂಂಚ್ ಸೆಕ್ಟರ್ ಬಳಿ ಪಾಕಿಸ್ತಾನ್ #ಆರ್ಮಿಯ ಅಪ್ರಚೋದಿತ ದಾಳಿಗೆ ಭಾರತೀಯ ಸೈನಿಕರು ಈ ಹಿಂದಿನಿಂದಲೂ ಸರಿಯಾಗಿಯೇ ಪ್ರತ್ಯುತ್ತರ ನೀಡುತ್ತಾ ಬಂದಿದ್ದರು ಕೂಡ ಪಾಕಿಸ್ತಾನ ಮಾತ್ರ ತನ್ನ ನರಿ ಬುದ್ದಿ ಬಿಡುತ್ತಿಲ್ಲ.ಈ ದಾಳಿಯಿಂದ ಎಷ್ಟು ಮಂದಿ ಪಾಕಿಸ್ತಾನ್ ಸೈನಿಕರುಹತರಾಗಿದ್ದಾರೆ ಎಂದು ಮಾಹಿತಿ … [Read more...] about ಭಾರತದ ಪ್ರತ್ಯುತ್ತರಕ್ಕೆ ಪಾಕ್ ಗಡಗಡ ಈವರೆಗೆ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸ.

#ಆಜಾನ್‌_ವೇಳೆ_ಲೌಡ್ #ಸ್ಪೀಕರ್_ಬಳಸುವಂತಿಲ್ಲ – #ಅಲಹಾಬಾದ್_ಹೈಕೋರ್ಟ್_ಮಹತ್ವದ_ತೀರ್ಪು.

May 16, 2020 by Yogaraj SK Leave a Comment

#ಲಖನೌ : #ಮಸೀದಿಗಳಲ್ಲಿ ಆಜಾನ್ ವೇಳೆ #ಧ್ವನಿವರ್ಧಕ ಅಥವಾ #ಶಬ್ದ_ಹೆಚ್ಚಿಸುವ ಯಾವುದೇ #ಪರಿಕರ #ಬಳಸುವಂತಿಲ್ಲ ಎಂದು ಅಲಹಬಾದ್ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.ಆಜಾನ್ ವೇಳೆ ಧ್ವನಿವರ್ಧಕ ಬಳಕೆ ಕುರಿತಂತೆ ವಿಚಾರಣೆ ನಡೆಸಿದ ಅಲಹಬಾದ್ ಹೈಕೋರ್ಟ್, #ಅಜಾನ್_ಇಸ್ಲಾಂ_ಧರ್ಮದ_ಅವಿಭಾಜ್ಯ_ಅಂಗ ಎಂಬುದನ್ನು … [Read more...] about #ಆಜಾನ್‌_ವೇಳೆ_ಲೌಡ್ #ಸ್ಪೀಕರ್_ಬಳಸುವಂತಿಲ್ಲ – #ಅಲಹಾಬಾದ್_ಹೈಕೋರ್ಟ್_ಮಹತ್ವದ_ತೀರ್ಪು.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,355 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar