ದೆಹಲಿ: ಭಾರತ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ವಿಧಿವಶರಾಗಿದ್ದಾರೆ. ಪಶ್ಚಿಮ ಬಂಗಾಳದ ಬಿರ್ ಬೂಮ್ ಜಿಲ್ಲೆಯ ಮಿರತಿಯಲ್ಲಿ ಕಿಂಕರ್ ಮುಖರ್ಜಿ ಹಾಗೂ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಅವರು 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಮತ್ತು 2019ರ ಜನವರಿಯಲ್ಲಿ ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.ಮಾಜಿ ರಾಷ್ಟ್ರಪತಿ ಪ್ರಣಬ್ ರಿಗೆ ನಿನ್ನೆ ಮೆದುಳಿನ ಶಸ್ತ್ರಚಿಕಿತ್ಸೆ … [Read more...] about ಭಾರತ ರತ್ನ, ಪದ್ಮವಿಭೂಷಣ ಪುರಸ್ಕೃತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ
National News
ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ
ಚೆನ್ನೈ: ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಸ್ವಲ್ಪವೂ ಸುಧಾರಣೆ ಕಂಡುಬಂದಿಲ್ಲ. ಗಂಭೀರ ಸ್ಥಿತಿಯಲ್ಲಿಯೇ ಮುಂದುವರಿದಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ಎಂಜಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ. ಎಸ್ಪಿಬಿ ಅವರು ಇನ್ನೂ ವೆಂಟಿಲೇಟರ್ ಸಹಾಯದಲ್ಲಿಯೇ ಇದ್ದಾರೆ. ತಜ್ಞರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಮಾಹಿತಿ ನೀಡಿದೆ.ದೇಶದ ಕೆಲವು ತಜ್ಞರು ಮಾತ್ರವಲ್ಲ,ವಿದೇಶಗಳ ಖ್ಯಾತ ತಜ್ಞ … [Read more...] about ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ
ಭಯೋತ್ಪಾದಕರ ದಾಳಿಯ ನಡುವೆಯೂ ಮಗುವನ್ನು ರಕ್ಷಿಸಿದ ಸೈನಿಕರು- ಓರ್ವ ಊಗ್ರನನ್ನು ಹೊಡೆದುರುಳಿಸಿದ ಯೋಧರು.
ಜಮ್ಮು_ಕಾಶ್ಮೀರ :- ಕಾಶ್ಮೀರದ ಸೊಪುರ್ ಎಂಬ ಪ್ರದೇಶದಲ್ಲಿ CRPF ಯೋಧರ ಮೇಲೆ ಭಯೋತ್ಪಾದಕರು ಏಕಾಕಿ_ದಾಳಿ ನಡೆಸಿದ ಪರಿಣಾಮ ಒಬ್ಬ CRPF_ಯೋಧ_ವೀರ_ಮರಣ ಹೊಂದಿದ್ದು ಇದೆ ಸಂಧರ್ಭದಲ್ಲಿ ತನ್ನ ಮೊಮ್ಮಗನ ಜೊತೆ ಹಾಲು ತರಲು ಬಂದಿದ್ದ ಅಲ್ಲಿನ ನಿವಾಸಿಯು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.ಈ ಸಂಧರ್ಭದಲ್ಲಿ ತನ್ನ ತಾತನ ಶವದ ಮೇಲೆ ಕುಳಿತು ಆಳುತ್ತಿದ್ದ 3 ವರ್ಷದ ಮಗುವನ್ನ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೈನಿಕರು ರಕ್ಷಿಸಿದರು.ಆಳುತ್ತಿದ್ದ ಮಗುವನ್ನು ಸಮಾಧಾನ ಪಡಿಸಿ ಆತನ … [Read more...] about ಭಯೋತ್ಪಾದಕರ ದಾಳಿಯ ನಡುವೆಯೂ ಮಗುವನ್ನು ರಕ್ಷಿಸಿದ ಸೈನಿಕರು- ಓರ್ವ ಊಗ್ರನನ್ನು ಹೊಡೆದುರುಳಿಸಿದ ಯೋಧರು.
ಭಾರತದ ಪ್ರತ್ಯುತ್ತರಕ್ಕೆ ಪಾಕ್ ಗಡಗಡ ಈವರೆಗೆ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸ.
ದೆಹಲಿ :- ಭಾರತದ ಸೈನ್ಯ ನಡೆಸುತ್ತಿರುವ ಪ್ರತೀಕಾರದ ದಾಳಿಯಲ್ಲಿ ಇದುವರೆಗೂ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸವಾಗಿವೆ ಎಂದು ವರದಿಯಾಗಿದೆ.ರಾಜೌರಿ, ಪೂಂಚ್ ಸೆಕ್ಟರ್ ಬಳಿ ಪಾಕಿಸ್ತಾನ್ #ಆರ್ಮಿಯ ಅಪ್ರಚೋದಿತ ದಾಳಿಗೆ ಭಾರತೀಯ ಸೈನಿಕರು ಈ ಹಿಂದಿನಿಂದಲೂ ಸರಿಯಾಗಿಯೇ ಪ್ರತ್ಯುತ್ತರ ನೀಡುತ್ತಾ ಬಂದಿದ್ದರು ಕೂಡ ಪಾಕಿಸ್ತಾನ ಮಾತ್ರ ತನ್ನ ನರಿ ಬುದ್ದಿ ಬಿಡುತ್ತಿಲ್ಲ.ಈ ದಾಳಿಯಿಂದ ಎಷ್ಟು ಮಂದಿ ಪಾಕಿಸ್ತಾನ್ ಸೈನಿಕರುಹತರಾಗಿದ್ದಾರೆ ಎಂದು ಮಾಹಿತಿ … [Read more...] about ಭಾರತದ ಪ್ರತ್ಯುತ್ತರಕ್ಕೆ ಪಾಕ್ ಗಡಗಡ ಈವರೆಗೆ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸ.
#ಆಜಾನ್_ವೇಳೆ_ಲೌಡ್ #ಸ್ಪೀಕರ್_ಬಳಸುವಂತಿಲ್ಲ – #ಅಲಹಾಬಾದ್_ಹೈಕೋರ್ಟ್_ಮಹತ್ವದ_ತೀರ್ಪು.
#ಲಖನೌ : #ಮಸೀದಿಗಳಲ್ಲಿ ಆಜಾನ್ ವೇಳೆ #ಧ್ವನಿವರ್ಧಕ ಅಥವಾ #ಶಬ್ದ_ಹೆಚ್ಚಿಸುವ ಯಾವುದೇ #ಪರಿಕರ #ಬಳಸುವಂತಿಲ್ಲ ಎಂದು ಅಲಹಬಾದ್ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.ಆಜಾನ್ ವೇಳೆ ಧ್ವನಿವರ್ಧಕ ಬಳಕೆ ಕುರಿತಂತೆ ವಿಚಾರಣೆ ನಡೆಸಿದ ಅಲಹಬಾದ್ ಹೈಕೋರ್ಟ್, #ಅಜಾನ್_ಇಸ್ಲಾಂ_ಧರ್ಮದ_ಅವಿಭಾಜ್ಯ_ಅಂಗ ಎಂಬುದನ್ನು … [Read more...] about #ಆಜಾನ್_ವೇಳೆ_ಲೌಡ್ #ಸ್ಪೀಕರ್_ಬಳಸುವಂತಿಲ್ಲ – #ಅಲಹಾಬಾದ್_ಹೈಕೋರ್ಟ್_ಮಹತ್ವದ_ತೀರ್ಪು.




