National News
ವಿಶಾಖಾಪಟ್ಟಣಂನಲ್ಲಿ ಭಾರಿ ದುರಂತ ವಿಷಾನೀಲ ಸೋರಿಕೆ 8 ಕ್ಕೂ ಹೆಚ್ಚು ಜನರ ದುರ್ಮರಣ ನೂರಾರು #ಜನ #ಅಸ್ವಸ್ಥ.
#ಆಂಧ್ರಪ್ರದೇಶದ :- ಇಲ್ಲಿಯ ವಿಶಾಖಪಟ್ಟಣಂನ #ಬಹುರಾಷ್ಟ್ರೀಯ ಸಂಸ್ಥೆಯ ಎಲ್ ಜಿ #ಪಾಲಿಮರ್ಸ್ #ಇಂಡಸ್ಟ್ರೀಯಲ್ಲಿಯ ರಾಸಾಯನಿಕ ಸ್ಥಾವರದಿಂದ ವಿಷಕಾರಿ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ 8 ಕ್ಕೂ ಹೆಚ್ಚು ಜನ ವಿಷನೀಲ ಸೇವನೆಯಿಂದ ಸಾವನ್ನಪ್ಪಿದ್ದು 220 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.ಆಟಿಕೆಗಳು ಮತ್ತು ವಿವಿಧ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದ ಕಂಪೆನಿ … [Read more...] about ವಿಶಾಖಾಪಟ್ಟಣಂನಲ್ಲಿ ಭಾರಿ ದುರಂತ ವಿಷಾನೀಲ ಸೋರಿಕೆ 8 ಕ್ಕೂ ಹೆಚ್ಚು ಜನರ ದುರ್ಮರಣ ನೂರಾರು #ಜನ #ಅಸ್ವಸ್ಥ.
ಹೆಂಡ್ತೀನ ಹೆಗಲಮೇಲೆ ಹೊತ್ತು ನಡೆದ ನೀಜವಾದ ಬಾಹುಬಲಿ.
ಅಹಮದಾಬಾದ್ :- ಕಿಲ್ಲರ್ ಕೊರೊನಾ ವೈರಸ್ ನಿಂದ ಏನೆಲ್ಲಾ ಸಮಸ್ಯೆ ಆಗಿದೆ ಹೇಳಿದರು ಮುಗಿಯದ ಕಥೆ.ಕೂಲಿಕಾರರು, ಬಡ ವರ್ಗದವರು, ವಲಸಿಗರು ಇದರಿಂದ ಸಾಕಷ್ಟು ಸಂಕಷ್ಟದಲ್ಲಿದ್ದಾರೆ.ಬೆರೆ ಬೆರೆ ರಾಜ್ಯ, ನಗರಗಳಿಗೆ ಕೆಲಸಕ್ಕೆ ಹೊದವರು ಇಂದು ವಾಹನಗಳಿಲ್ಲದೇ ತಮ್ಮ ಊರುಗಳಿಗೆ ನಡೆದುಕೊಂಡೆ ಹೊಗಬೇಕಾದ ಪರಿಸ್ಥಿತಿ ಎದುರಾಗಿದೆ.#ಪತ್ನಿಯನ್ನು #ಹೆಗಲೆ ಮೇಲೆ #ಹೊತ್ತು #ನಡೆದಏಳು ಹೆಜ್ಜೆಗಳ ಸಂಬಂಧದ ಅರ್ಥವೆ ಇದು ,ಪರಸ್ಪರ ಸುಖ-ದುಃಖಗಳಲ್ಲಿ … [Read more...] about ಹೆಂಡ್ತೀನ ಹೆಗಲಮೇಲೆ ಹೊತ್ತು ನಡೆದ ನೀಜವಾದ ಬಾಹುಬಲಿ.
ನೌಕಾಪಡೆಯ ಯುದ್ಧ ವಿಮಾನ ಪತನ: ಪೈಲಟ್ ಪಾರು
ಕಾರವಾರ: ಗೋವಾ- ಕಾರವಾರ ಮಧ್ಯದ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಭಾರತೀಯ ನೌಕಾಪಡೆಯ ಯುದ್ಧ ವಿಮಾನವೊಂದು ಪತನವಾಗಿದೆ.ಮಿಗ್- 29 ಕೆ ಹೆಸರಿನ ಯುದ್ಧ ವಿಮಾನ ಪತನವಾಗಿದ್ದು, ಪೈಲೆಟ್ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ. ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.ಪ್ರತಿನಿತ್ಯದಂತೆ ತರಬೇತಿ ಚಟುವಟಿಕೆ ನಡೆಸುತ್ತಿರುವಾಗ ಬೆಳಿಗ್ಗೆ 10:30ರ ಸುಮಾರಿಗೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ … [Read more...] about ನೌಕಾಪಡೆಯ ಯುದ್ಧ ವಿಮಾನ ಪತನ: ಪೈಲಟ್ ಪಾರು
Goa: Mining season delayed due to rains, falling prices of ore
The mine owners in Goa are worried as the iron ore extraction and exports have not yet taken off this season.They have cited the continuation of rains and the falling prices of low grade ore in the international market as reasons for the lacklustre mining season this year.The mining activity, which had stopped on June 1 following the arrival of monsoon, was expected to … [Read more...] about Goa: Mining season delayed due to rains, falling prices of ore




