ಅಂಕೋಲಾ;ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಬೈಕ್ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಅಜ್ಜಿಕಟ್ಟಾ ಶೇಡ್ ಗೇರಿಯ ಅನ್ವರ್ ಗೌಸ್ ಸೈಯದ್(30) ಕೋಟೆ ವಾಡದ ಮಂಜುನಾಥ್ ಶಿವಾಜಿ ವಾಸ್ಟರ್ (31) ಬಂಧಿತ ಆರೋಪಿಗಳು.ಇವರು ಭಾನುವಾರ ತಾಲೂಕಿನ ರಾಹೆ 66ಬಾಳೇಗುಳಿ ಸಮೀಪದ ಕೃಷ್ಣಾಪುರ ತಿರುವಿನಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಬಂಧಿಸಲಾಗಿದ್ದು .ಅವರಿಂದ 10,500 ಮೌಲ್ಯದ … [Read more...] about ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ
Ankola
ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಲ್ಕು ಜನರ ಬಂದನ
ಅಂಕೋಲಾ:ತಾಲೂಕಿನಲ್ಲಿ ಮನೆ ಕಳ್ಳತನ ನಡೆಸಿದ ನಾಲ್ಕು ಜನ ಆರೋಪಿಗಳನ್ನು ಬಂದಿಸಿದ ಘಟನೆ ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಮ್ರಾನ್ ಮಕಬುಲ್ ಬ್ಯಾಡಗಿ (23), ಮುಬಾರಕ್ ಅಬ್ದುಲ್ ಶೇಖ್ (21) , ಬಸವರಾಜ ನಾಗಪ್ಪ ವಡ್ಡರ್ (23) ಹಾಗೂ ಮಲಿಕ್ ಅಬ್ದುಲ್ ದೊಡ್ಮನಿ (19 ಎಂದು ಗುರುತಿಸಲಾಗಿದೆ.ಈ ನಾಲ್ವರು ಆರೋಪಿಗಳು ಹಾವೇರಿ ಜಿಲ್ಲೆಯ ನಿವಾಸಿಗಳಾಗಿದ್ದು ಬಟ್ಟೆ ವ್ಯಾಪಾರ ,ಡ್ರೈವಿಂಗ್ ಹಾಗು ಗಾವಡಿ ಕೆಲಸ ಮಾಡಿಕೊಂಡಿದ್ದರು ಎಂದು … [Read more...] about ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಲ್ಕು ಜನರ ಬಂದನ
ಸಾಧಕ ಶಿಕ್ಷಕರಿಗೆ ಸಂದಿತು ಸನ್ಮಾನ
ಅಂಕೋಲಾ: ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಸಾಧಕ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ಎಸ್.ವಿ. ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜ್ಞಾನದ ಆಗರವನ್ನು ತುಂಬುವಲ್ಲಿ ಶಿಕ್ಷಕರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಇಂತಹ ಮಹತ್ಕಾರ್ಯ ಕೈಗೊಳ್ಳುವ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಹೇಳಿದರು. ಪ್ರೊ. ಬಿ.ಆರ್. ರಾಜು ಅಧ್ಯಕ್ಷತೆ … [Read more...] about ಸಾಧಕ ಶಿಕ್ಷಕರಿಗೆ ಸಂದಿತು ಸನ್ಮಾನ
ದಿನಕರ ವೇದಿಕೆಗೆ ಚಾಲನೆ
ಅಂಕೋಲಾ : ಚುಟುಕು ಬ್ರಹ್ಮ ಡಾ. ದಿನಕರ ದೇಸಾಯಿ ಅವರ ಜನ್ಮ ಜಯಂತಿ ಅಂಗವಾಗಿ ಪಟ್ಟಣದ ಪಿ.ಎಂ. ಹೈಸ್ಕೂಲ್ ಸಭಾಭವನದಲ್ಲಿ ಇಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮುಖ್ಯಾಧ್ಯಾಪಕ ಎಂ.ಎ. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮೆಲ್ಲರ ಬದುಕಿಗೆ ಬೆಳಕಾಗಿದ್ದ ಡಾ. ದಿನಕರ ದೇಸಾಯಿ ಅವರು ಸಮಾಜದ ದಾರ್ಶನಿಕರಾಗಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಅಪಾರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ … [Read more...] about ದಿನಕರ ವೇದಿಕೆಗೆ ಚಾಲನೆ
ಇಸ್ಪೀಟ್ ಅಡ್ಡೆಯ ಮೇಲೆ ಪೋಲಿಸರ ದಾಳಿ
ಅಂಕೋಲಾ: ಹಟ್ಟಿಕೇರಿಯ ಅರಣ್ಯ ಪ್ರದೇಶದಲ್ಲಿ ಜುಗಾರಿ ಆಡುತ್ತಿದ್ದ ಆರೋಪಿಗಳನ್ನು ಇಂದು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾವಿಕೇರಿಯ ಶ್ರೀಧರ ರಾಯ ನಾಯ್ಕ, ಬೆಳಂಬಾರ ತಾಳೇಬೈಲಿನ ರವಿ ಪ್ರಶಾಂತ ಶೆಟ್ಟಿ, ಕೇಣಿಯ ರಘು ವಸಂತ ಬಂಟ, ಬೇಲೆಕೇರಿಯ ವಿನೋದ ಚಂದಾ ಖಾರ್ವಿ ಇವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿAದ 52,690 ರೂ. ನಗದು, ಇಸ್ಪೀಟ್ ಕಾರ್ಡ್, ಮೇಣದಬತ್ತಿ, ಗೋಣಿ ಚೀಲ ವಶಪಡಿಸಿಕೊಂಡಿದ್ದಾರೆ. ಅವರ್ಸಾದ ಪ್ರವೀಣ ನಾಯ್ಕ, ಗೋಪಾಲ ನಾಯ್ಕ … [Read more...] about ಇಸ್ಪೀಟ್ ಅಡ್ಡೆಯ ಮೇಲೆ ಪೋಲಿಸರ ದಾಳಿ