ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 0.8 ಮಿ.ಮೀ, ಭಟ್ಕಳ 0.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.2 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 30.90 ಮೀ … [Read more...] about ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
Ankola
ಅಂಕೋಲಾದಲ್ಲಿ ಕಡವೆ ಬೇಟೆ ಮೂವರ ಬಂಧನ
ಅಂಕೋಲಾ : ವನ್ಯಜೀವಿ ಕಡವೆಯನ್ನು ಬೇಟೆಯಾಡಿ ಹಣಕ್ಕಾಗಿ ಅದರ ಮಾಂಸವನ್ನು ಸಾಗಿಸುತ್ತಿದ್ದ ಮೂವರು ಬೇಟೆಕೊರರನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಡ್ಲೂರ ಬಳಿಯ ನವಗದ್ದೆ ಗ್ರಾಮದಲ್ಲಿ ಘಟನೆ ನಡೆದಿದ್ದು , ನಾಗೇಂದ್ರ ಗೌಡ, ಹನುಮ ಗೌಡ, ಬ್ರಿಜೇಶ ನಾಯಕ ಕಡವೆಯನ್ನು ಕೊಂದು ಮಾಂಸವನ್ನು ಸಾಗಿಸುತ್ತಿದ್ದ ಬಂದಿತ ಆರೋಪಿಗಳು.ಕಾರ್ಯಾಚರಣೆಯಲ್ಲಿ ಎಸಿಎಪ್ ಮಂಜುನಾಥ ನಾವಿ, ಆರ್ ಎಪ್ ಒ ಪ್ರಭಾಕರ್ ಪ್ರಿಯದರ್ಶಿ ಮತ್ತು ಸಿಬ್ಬಂದಿಗಳು … [Read more...] about ಅಂಕೋಲಾದಲ್ಲಿ ಕಡವೆ ಬೇಟೆ ಮೂವರ ಬಂಧನ
ನಾಗರ ಹಾವುಗಳ ಕಾದಾಟ: ನಾಗರ ಹಾವನ್ನೇ ನುಂಗಿದ ನಾಗರ ಹಾವು
ಕಾರವಾರ: ನಾಗರ ಹಾವೊಂದು ತನ್ನದೇ ಗಾತ್ರದ ಇನ್ನೊಂದು ನಾಗರಹಾವನ್ನು ನುಂಗಿರುವ ಘಟನೆ, ಅಂಕೋಲಾ ತಾಲೂಕಿನ ಹೊನ್ನೆಬೈಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುಕ್ರುಗೌಡ ಎಂಬುವವರ ಮನೆಯ ಬಳಿ ಎರಡು ಹಾವುಗಳು ಕಚ್ಚಾಡುತ್ತಿರುವುದನ್ನು ಮನೆಯವರು ಗಮನಿಸಿದ್ದರು. ಇದರಿಂದ ಭಯಗೊಂಡ ಮನೆಯವರು ತಕ್ಷಣ ಉರಗ ಪ್ರೇಮಿ ಮಹೇಶ್ ನಾಯ್ಕ ಅವರ ಗಮನಕ್ಕೆ ತಂದಿದ್ದರು.ಆದರೆ ಮಹೇಶ್ ನಾಯ್ಕ ಅವರು ಬರುವಷ್ಟರಲ್ಲೇ ಒಂದು ಹಾವು ಇನ್ನೊಂದು ಹಾವನ್ನು ಕೊಂದು ನುಂಗಿ ಸಂಕಷ್ಟಕ್ಕೆ … [Read more...] about ನಾಗರ ಹಾವುಗಳ ಕಾದಾಟ: ನಾಗರ ಹಾವನ್ನೇ ನುಂಗಿದ ನಾಗರ ಹಾವು
*ಎರಡೂವರೆ ಕೋಟಿ ರೂಪಾಯಿ ಮೌಲ್ಯದ ಬ್ರೌನ್ ಶುಗರ್ ವಶಪಡಿಸಿಕೊಂಡ ಜಿಲ್ಲಾ ಅಫರಾದ ಪತ್ತೆದಳದ ಪೋಲಿಸರು*
ಎರುಡೂವರೆ ಕೋಟಿ ರೂ. ಮೌಲ್ಯದ ಬ್ರೌನ್ ಶುಗರ್ ಅನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೋಲಿಸರು ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಂಕೊಲಾ ಸಮೀಪ ವಶಕ್ಕೆ ಪಡೆದ್ದಿದಾರೆ.2. ಕೆಜಿ.600 ಗ್ರಾಂ ಬ್ರೌನ್ ಶುಗರ್ ಇರುವ ಎರಡು ಕಾರು ಹುಬ್ಬಳ್ಳಿಯಿಂದ ಅಂಕೊಲಾ ಕಡೆ ಬರುತ್ತಿತ್ತು ಈ ವೇಳೆ ಪೋಲಿಸರು ತಪಾಸಣೆ ಮಾಡಿದಾಗ ಬ್ರೌನ್ ಶುಗರ್ ಇರುವುದು ಪತ್ತೆಯಾಗಿದೆ.ಮಾದಕ ವಸ್ತು ಸಾಗಿಸುತ್ತಿದ ಸಿದ್ದಾಪುರದ ವೀರಭದ್ರ ಸುಬ್ರಾಯ ಹೆಗಡೆ ಪ್ರವೀಣ ಮಂಜುನಾಥ್ ಭಟ್ ಅಂಕೊಲಾದ … [Read more...] about *ಎರಡೂವರೆ ಕೋಟಿ ರೂಪಾಯಿ ಮೌಲ್ಯದ ಬ್ರೌನ್ ಶುಗರ್ ವಶಪಡಿಸಿಕೊಂಡ ಜಿಲ್ಲಾ ಅಫರಾದ ಪತ್ತೆದಳದ ಪೋಲಿಸರು*
ಅಂಕೋಲಾ ಜನತೆಯನ್ನು ಬೆಚ್ಚಿ ಬಿಳಿಸಿದ #ಡಬಲ್ #ಮರ್ಡರ್ (ಜೋಡಿ ಕೊಲೆ)
#ಅಂಕೋಲಾ:- #ವೃದ್ದ ದಂಪತಿಗಳಿಬ್ಬರನ್ನು #ಕೈಕಾಲು #ಕಟ್ಟಿಹಾಕಿ #ಅಮಾನುಷವಾಗಿ #ಕೊಲೆ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಮೊಗಟಾ ಗ್ರಾಮ ಪಂಚಾಯತ ವ್ಯಾಪ್ತಿಯ #ಆಂದ್ಲೆ #ಗ್ರಾಮದಲ್ಲಿ ನಡೆದಿದೆ.ಶುಕ್ರವಾರದಿಂದ ಶನಿವಾರ ಬೆಳಗಿನ ಜಾವದಲ್ಲಿ ಘಟನೆ ನಡೆದಿರಬಹುದೆಂದು ಹೇಳಲಾಗುತ್ತಿದೆ. ಜೋಡಿ ಕೊಲೆಯ ಸುದ್ದಿ ಹರಡುತ್ತಿದ್ದಂತೆ ಅಂಕೋಲಾ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದು ಘಟನಾ ಸ್ಥಳಕ್ಕೆ … [Read more...] about ಅಂಕೋಲಾ ಜನತೆಯನ್ನು ಬೆಚ್ಚಿ ಬಿಳಿಸಿದ #ಡಬಲ್ #ಮರ್ಡರ್ (ಜೋಡಿ ಕೊಲೆ)