• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Ankola

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

September 2, 2020 by Sachin Hegde Leave a Comment

hail,ಮಳೆ

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 0.8 ಮಿ.ಮೀ, ಭಟ್ಕಳ 0.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.2 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 30.90 ಮೀ … [Read more...] about ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಅಂಕೋಲಾದಲ್ಲಿ ಕಡವೆ ಬೇಟೆ ಮೂವರ ಬಂಧನ

August 15, 2020 by Yogaraj SK Leave a Comment

ಅಂಕೋಲಾ : ವನ್ಯಜೀವಿ ಕಡವೆಯನ್ನು ಬೇಟೆಯಾಡಿ ಹಣಕ್ಕಾಗಿ ಅದರ ಮಾಂಸವನ್ನು ಸಾಗಿಸುತ್ತಿದ್ದ ಮೂವರು ಬೇಟೆಕೊರರನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಡ್ಲೂರ ಬಳಿಯ ನವಗದ್ದೆ ಗ್ರಾಮದಲ್ಲಿ‌ ಘಟನೆ ನಡೆದಿದ್ದು , ನಾಗೇಂದ್ರ ಗೌಡ, ಹನುಮ ಗೌಡ, ಬ್ರಿಜೇಶ ನಾಯಕ ಕಡವೆಯನ್ನು ಕೊಂದು ಮಾಂಸವನ್ನು ಸಾಗಿಸುತ್ತಿದ್ದ ಬಂದಿತ ಆರೋಪಿಗಳು.ಕಾರ್ಯಾಚರಣೆಯಲ್ಲಿ ಎಸಿಎಪ್ ಮಂಜುನಾಥ ನಾವಿ, ಆರ್ ಎಪ್ ಒ ಪ್ರಭಾಕರ್ ಪ್ರಿಯದರ್ಶಿ ಮತ್ತು ಸಿಬ್ಬಂದಿಗಳು … [Read more...] about ಅಂಕೋಲಾದಲ್ಲಿ ಕಡವೆ ಬೇಟೆ ಮೂವರ ಬಂಧನ

ನಾಗರ ಹಾವುಗಳ ಕಾದಾಟ: ನಾಗರ ಹಾವನ್ನೇ ನುಂಗಿದ ನಾಗರ ಹಾವು

April 29, 2020 by Sachin Hegde Leave a Comment

ಕಾರವಾರ: ನಾಗರ ಹಾವೊಂದು ತನ್ನದೇ ಗಾತ್ರದ ಇನ್ನೊಂದು ನಾಗರಹಾವನ್ನು ನುಂಗಿರುವ ಘಟನೆ, ಅಂಕೋಲಾ ತಾಲೂಕಿನ ಹೊನ್ನೆಬೈಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುಕ್ರುಗೌಡ ಎಂಬುವವರ ಮನೆಯ ಬಳಿ ಎರಡು ಹಾವುಗಳು ಕಚ್ಚಾಡುತ್ತಿರುವುದನ್ನು ಮನೆಯವರು ಗಮನಿಸಿದ್ದರು. ಇದರಿಂದ ಭಯಗೊಂಡ ಮನೆಯವರು ತಕ್ಷಣ ಉರಗ ಪ್ರೇಮಿ ಮಹೇಶ್ ನಾಯ್ಕ ಅವರ ಗಮನಕ್ಕೆ ತಂದಿದ್ದರು.ಆದರೆ ಮಹೇಶ್ ನಾಯ್ಕ ಅವರು ಬರುವಷ್ಟರಲ್ಲೇ ಒಂದು ಹಾವು ಇನ್ನೊಂದು ಹಾವನ್ನು ಕೊಂದು ನುಂಗಿ‌ ಸಂಕಷ್ಟಕ್ಕೆ … [Read more...] about ನಾಗರ ಹಾವುಗಳ ಕಾದಾಟ: ನಾಗರ ಹಾವನ್ನೇ ನುಂಗಿದ ನಾಗರ ಹಾವು

*ಎರಡೂವರೆ ಕೋಟಿ ರೂಪಾಯಿ ಮೌಲ್ಯದ ಬ್ರೌನ್ ಶುಗರ್ ವಶಪಡಿಸಿಕೊಂಡ ಜಿಲ್ಲಾ ಅಫರಾದ ಪತ್ತೆದಳದ ಪೋಲಿಸರು*

March 18, 2020 by Vishwanath Shetty Leave a Comment

Drug, Brown Sugar, near Angola, two and a half crore rupees

ಎರುಡೂವರೆ ಕೋಟಿ ರೂ. ಮೌಲ್ಯದ ಬ್ರೌನ್ ಶುಗರ್ ಅನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೋಲಿಸರು ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಂಕೊಲಾ ಸಮೀಪ ವಶಕ್ಕೆ ಪಡೆದ್ದಿದಾರೆ.2. ಕೆಜಿ.600 ಗ್ರಾಂ ಬ್ರೌನ್ ಶುಗರ್ ಇರುವ ಎರಡು ಕಾರು ಹುಬ್ಬಳ್ಳಿಯಿಂದ ಅಂಕೊಲಾ ಕಡೆ ಬರುತ್ತಿತ್ತು ಈ ವೇಳೆ ಪೋಲಿಸರು ತಪಾಸಣೆ ಮಾಡಿದಾಗ ಬ್ರೌನ್‌ ಶುಗರ್ ಇರುವುದು ಪತ್ತೆಯಾಗಿದೆ.ಮಾದಕ ವಸ್ತು ಸಾಗಿಸುತ್ತಿದ ಸಿದ್ದಾಪುರದ ವೀರಭದ್ರ ಸುಬ್ರಾಯ ಹೆಗಡೆ ಪ್ರವೀಣ ಮಂಜುನಾಥ್ ಭಟ್ ಅಂಕೊಲಾದ … [Read more...] about *ಎರಡೂವರೆ ಕೋಟಿ ರೂಪಾಯಿ ಮೌಲ್ಯದ ಬ್ರೌನ್ ಶುಗರ್ ವಶಪಡಿಸಿಕೊಂಡ ಜಿಲ್ಲಾ ಅಫರಾದ ಪತ್ತೆದಳದ ಪೋಲಿಸರು*

ಅಂಕೋಲಾ ಜನತೆಯನ್ನು ಬೆಚ್ಚಿ ಬಿಳಿಸಿದ #ಡಬಲ್ #ಮರ್ಡರ್ (ಜೋಡಿ ಕೊಲೆ)

December 21, 2019 by Yogaraj SK Leave a Comment

#ಅಂಕೋಲಾ‌:- #ವೃದ್ದ ದಂಪತಿಗಳಿಬ್ಬರನ್ನು #ಕೈಕಾಲು #ಕಟ್ಟಿಹಾಕಿ #ಅಮಾನುಷವಾಗಿ #ಕೊಲೆ‌ ಮಾಡಿರುವ ಘಟನೆ ಅಂಕೋಲಾ‌ ತಾಲೂಕಿನ ಮೊಗಟಾ ಗ್ರಾಮ ಪಂಚಾಯತ ವ್ಯಾಪ್ತಿಯ #ಆಂದ್ಲೆ #ಗ್ರಾಮದಲ್ಲಿ ನಡೆದಿದೆ.ಶುಕ್ರವಾರದಿಂದ ಶನಿವಾರ ಬೆಳಗಿನ ಜಾವದಲ್ಲಿ ಘಟನೆ ನಡೆದಿರಬಹುದೆಂದು ಹೇಳಲಾಗುತ್ತಿದೆ. ಜೋಡಿ ಕೊಲೆಯ ಸುದ್ದಿ ಹರಡುತ್ತಿದ್ದಂತೆ ಅಂಕೋಲಾ‌ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದು ಘಟನಾ ಸ್ಥಳಕ್ಕೆ … [Read more...] about ಅಂಕೋಲಾ ಜನತೆಯನ್ನು ಬೆಚ್ಚಿ ಬಿಳಿಸಿದ #ಡಬಲ್ #ಮರ್ಡರ್ (ಜೋಡಿ ಕೊಲೆ)

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar