ಭಟ್ಕಳ : ಪೊಲೀಸ್ ಜೀಪ್ ಡಿಕ್ಕಿಯಾಗಿ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಇಲ್ಲಿನ ಶಿರಾಲಿ ಯಲ್ಲಿನ ರಾಷ್ಟಿçÃಯ ಹೆದ್ದಾರಿಯಲ್ಲಿ ಹಾದಿಮಾಸ್ತಿ ದೇವಸ್ಥಾನ ಎದುರು ಸಂಭವಿಸಿದೆ.ಭಟ್ಕಳದ ಹಿಂದೂ ಕಾಲೋನಿಯ ನಿವಾಸಿ ವಿಜಯಾ ರಘು ಹೊನ್ನಾವರಕರ (69) ಮೃತಪಟ್ಟ ಮಹಿಳೆ. ಬೆಳಕೆಯಿಂದ ಶಿರಾಲಿಯ ಕಡೆಗೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೋಗುತ್ತರುವ ಸಂದರ್ಭದಲ್ಲಿ ಅವರಿಗೆ ಬೆಂಗಾವಲಾಗಿ ಪೊಲೀಸ್ ಜೀಪು ಸೈರನ್ ಹಾಕಿಕೊಂಡು … [Read more...] about ಪೊಲೀಸ್ ಜೀಪ್ ಡಿಕ್ಕಿ : ಮಹಿಳೆ ಸಾವು
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ವಿದ್ಯಾರ್ಥಿನಿ ಆತ್ಮಹತ್ಯೆ
ಭಟ್ಕಳ : ಪಿ.ಯು.ಸಿ. ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೋರ್ವಳು ಮನೆಯ ತೋಟದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉತ್ತರಕೊಪ್ಪದ ಶೇಡಗೇರಿ ಗೋಳಿಕುಂಬ್ರಿಯಲ್ಲಿ ನಡೆದಿದೆ.ಕುಮಾರಿ ದೀಪಿಕಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆಯ ಮುಡೇಶ್ವರದ ಕಾಲೇಜೊಂದರಲ್ಲಿ ದ್ವೀತಿಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಾಲಾಗಿದೆ. ಮನಸ್ಸಿಗೆ ಯಾವುದೋ ಒಂದು ವಿಷಯವನ್ನು ಹಚ್ಚಿಕೊಂಡು ಆತ್ಮಹತ್ಯೆಗೆ … [Read more...] about ವಿದ್ಯಾರ್ಥಿನಿ ಆತ್ಮಹತ್ಯೆ
ಅನಧಿಕೃತವಾಗಿ ಸಂಗ್ರಹಿಸಿಟ್ಟ ವಿದೇಶಿ ಸಿಗರೇಟ ಗೋದಾಮಿನ ಮೇಲೆ ದಾಳಿ
ಭಟ್ಕಳ: ಅನಧಿಕೃತವಾಗಿ ಸಂಗ್ರಹಿಸಿಟ್ಟ ವಿದೇಶಿ ಸಿಗರೇಟಗೋದಾಮಿನ ಮೇಲೆ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 7 ಬಾಕ್ಸ್ ಸಿಗರೇಟನ್ನು ವಶಪಡಿಸಿಕೊಂಡ ಘಟನೆ ಚೌಕ್ ಬಜಾರ್ ನಲ್ಲಿ ನಡೆದಿದೆತಾಲೂಕಿನಲ್ಲಿ ವಿದೇಶಿ ಸಿಗರೇಟ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ತಾಲೂಕಿನ ಯುವಕರು ಇದರ ವ್ಯಸನಿಗಳಾಗುತ್ತಿದ್ದಾರೆ. ಈ ಹಿನ್ನೆಲೆ ನಗರ ಠಾಣೆಯ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ತಾಲೂಕಿನ ಚೌಕ್ ಬಜಾರನಲ್ಲಿರುವ ಆರೋಪಿ ಮರಜುಕ್ ಅಹ್ಮದ್ ಎನ್ನುವವರ ಗೋದಾವೊಂದರಲ್ಲಿ … [Read more...] about ಅನಧಿಕೃತವಾಗಿ ಸಂಗ್ರಹಿಸಿಟ್ಟ ವಿದೇಶಿ ಸಿಗರೇಟ ಗೋದಾಮಿನ ಮೇಲೆ ದಾಳಿ
ಅಪ್ರಾಪ್ತ ಬಾಲಕಿಯ ಅಪಹರಣ : ಪ್ರಕರಣ ದಾಖಲು
ಭಟ್ಕಳ : ಅಪ್ರಾಪ್ತ ಬಾಲಕಿಯೋರ್ವಳನ್ನು ಯಾರೋ ಪುಸಲಾಯಿಸಿ ಕರೆದು ಕೊಂಡು ಹೋದ ಕುರಿತು ನಗರ ಠಾಣೆಯಲ್ಲಿ ಬಾಲಕಿಯ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ.ಯಲ್ಲಾಪುರ ಮೂಲದ ವ್ಯಕ್ತಿ ಭಟ್ಕಳದ ಪ್ರವಾಸಿ ಮಂದಿರದಲ್ಲಿ ಕೆಲಸ ಮಾಡಿಕೊಂಡು ತನ್ನ ಕುಂಟುAಬದೊAದಿಗೆ ವಾಸವಾಗಿದ್ದನು. ಆದರೆ ಕಳೆದ ಎರಡು ದಿನದ ಹಿಂದೆ ಆತನ 16 ವರ್ಷದ ಮಗಳನ್ನು ಮನೆಯಿಂದ ಯಾರೋ ಪುಸಲಾಯಿಸಿ ಕರೆದುಕೊಂಡು ಹೋಗಿದ್ದು ತನ್ನ ಮಗಳನ್ನು ಹುಡುಕಿಕೊಡುವಂತೆ ಆಕೆಯ ತಂದೆ … [Read more...] about ಅಪ್ರಾಪ್ತ ಬಾಲಕಿಯ ಅಪಹರಣ : ಪ್ರಕರಣ ದಾಖಲು
ಮನೆಯ ಹಂಚು ಕಿತ್ತು ಚಿನ್ನಾಭರಣ, ನಗದು ಲೂಟಿ
ಭಟ್ಕಳ : ಮನೆಯ ಹಿಂಬದಿಯ ಚಾವಣೆಯ ಹಂಚು ಕಿತ್ತು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ತಾಲೂಕಿನ ಕಾಯ್ಕಿಣಿ ಮಠದಹಿತ್ಲುವಿನಲ್ಲಿ ನಡೆದಿದೆ.ದುರ್ಗಮ್ಮ ಮೋಗೇರ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದ್ದು, ಮನೆ ಹಿಂಬದಿಯ ಚಾವಣಿಯ ಹಂಚು ಕಿತ್ತು ಕೋಣೆಯ ಒಳನುಗ್ಗಿದ ಕಳ್ಳರು ಕಪಾಟಿನ ಚಾವಿ ಬಳಸಿ 2 ಲಕ್ಷಿö್ಮÃ ಸರ, 4 ಉಂಗುರ, 1ಚೈನ್, 25,000 ನಗದು, 2 ಪಾನ್ ಕಾರ್ಡ್, 2 ಆಧಾರ್ ಕಾರ್ಡ್ 3 ಎಟಿಎಮ್ ಕಾರ್ಡ್, ಚಾಲನಾ … [Read more...] about ಮನೆಯ ಹಂಚು ಕಿತ್ತು ಚಿನ್ನಾಭರಣ, ನಗದು ಲೂಟಿ