• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Dandeli

ಜಿಂಕೆ ಆಕಳನ್ನು ಎಳೆದೊಯ್ದ ಮೊಸಳೆ

February 19, 2022 by Deepika Leave a Comment

ದಾಂಡೇಲಿ : ಪಟೇಲನಗರದಲ್ಲಿ ನೀರು ಕುಡಿಯಲು ಬಂದಿದ್ದ ಜಿಂಕೆಯ ಮೇಲೆ ಹಳೆದಾಂಡೇಲಿಯ ಕಾಳಿ ನದಿ ದಂಡೆಯಲ್ಲಿ ಆಕಳೊಂದರ ಮೇಲೆ ಮೊಸಳೆ ದಾಳಿ ನಡೆಸಿ ಎಳೆದೊಯ್ದ ಘಟನೆ ನಡೆದಿದೆ.ನೀರಿನ ದಾಹ ತೀರಿಸಿಕೊಳ್ಳಲೆಂದು ಪಟೇಲನಗರದಲ್ಲಿ ನದಿಗಿಳಿದಿದ್ದ ಜಿಂಕೆಯನ್ನು ಮೊಸಳೆಯೊಂದು ಅಟ್ಟಾಡಿಸಿ ಹಿಡಿದು ಕೊಂಡು ಹೋಗಿದೆ. ಈ ಸಂದರ್ಭದಲ್ಲಿ ನದಿಯ ಒಂದು ಬದಿಯಲ್ಲಿ ಸ್ಥಳೀಯರು ಎಷ್ಟೇ ಕೂಗಾಡಿದರೂ. ಅರ್ಭಟಿಸಿದರೂ ಯಾವುದಕ್ಕೂ ಅಂಜದೆ ಮೊಸಳೆ ಜಿಂಕೆಯನ್ನು … [Read more...] about ಜಿಂಕೆ ಆಕಳನ್ನು ಎಳೆದೊಯ್ದ ಮೊಸಳೆ

ಯುವಕನನ್ನು ಎಳೆದೊಯ್ದ ಮೊಸಳೆ !!

February 8, 2022 by Deepika Leave a Comment

ದಾಂಡೇಲಿ : ಕೈ ಕಾಲು ತೊಳೆಯಲೆಂದು ಕಾಳಿ ನದಿಗಳಿದಿದ್ದ ಯುವಕನನ್ನು ಮೊಸಳೆಯೊಂದು ಎಳೆದೊಯ್ದ ಘಟನೆ ಸೋಮವಾರ ಸಂಜೆ ಇಲ್ಲಿನ ಪಟೇಲನಗರದಲ್ಲಿ ನಡೆದಿದೆ.ಸ್ಥಳೀಯ ಪಟೇಲನಗರದ ನಿವಾಸಿ ಕೊಲಿ ಕಾರ್ಮಿಕನಾಗಿರುವ 22 ವರ್ಷ ವಯಸ್ಸಿನ ಅರ್ಷದ್ ಖಾನ್ ರಾಯಚೂರಕರ ಎಂಬಾತನು ಕೈ ಕಾಲು ತೊಳೆಯಲೆಂದು ಪಟೇಲನಗರದಲ್ಲಿರುವ ಕಾಳಿ ನದಿಗಿಳಿದಿದ್ದ ಸಂದರ್ಭದಲ್ಲಿ ಮೊಸಳೆ ಏಕಾಏಕಿ ದಾಳಿ ನಡೆಸಿ ಎಳೆದುಕೊಂಡು ಹೋಗಿದೆ.ಈ … [Read more...] about ಯುವಕನನ್ನು ಎಳೆದೊಯ್ದ ಮೊಸಳೆ !!

ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು

November 30, 2021 by Deepika Leave a Comment

ದಾಂಡೇಲಿ: ನಗರದ ಸಾರಿಗೆ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಕೆಪಿಸಿ ಕಾಲೋನಿಯಲ್ಲಿ ಇರುವ ಮನೆಯೊಂದರ ಬೀಗ ಒಡೆದು ಕಳ್ಳರು ನುಗ್ಗಿದ ಘಟನೆ ರವಿವಾರ ನಡೆದಿದೆ.ಕೆಪಿಸಿ ಕಾಲೋನಿಯ ನಿವಾಸಿ ಡಾ.ಪಿ.ವಿ.ಶಾನಭಾಗ್ ಅವರು ಕುಟುಂಬ ಸಮೇತ ಧಾರವಾಡಕ್ಕೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ರವಿವಾರ ಮಧ್ನಾಹ ವೇಳೆ ಬೀಗ ಒಡೆದು ಮನೆಯೊಳಗೆ ಕಳ್ಳರು ನುಗ್ಗಿದ್ದಾರೆ. ಮನೆಯೊಳಗಿನ ಕಪಾಟಿನ ಬಾಗಿಲು ತೆರದು ಕಪಾಟಿನಲ್ಲಿ … [Read more...] about ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು

ಜೆಸಿಬಿ ಉಚಿತ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

July 8, 2021 by Sachin Hegde Leave a Comment

ದಾಂಡೇಲಿಯ ಕೆನರಾ ಬ್ಯಾಂಕ್ ದೇಶಪಾಂಡೆ    ಆರ್ ಸೆಟ್  ಹಾಗೂ ಜೆಸಿಬಿ ಇಂಡಿಯಾ ಲಿಮಿಟೆಡ್     ನಿಂದ 30 ದಿನಗಳ ಜೆಸಿಬಿ ಉಚಿತ ಚಾಲನಾ ತರಬೇತಿಗಾಗಿ 18 ರಿಂದ 45 ವರ್ಷದೊಳಗಿನ ಯುವಕರಿಂದ  ಅರ್ಜಿ ಆಹ್ವಾನಿಸಿದೆ,ಆಸಕ್ತರು ಹೆಸರು ಹುಟ್ಟಿದ ದಿನಾಂಕ ಅಂಚೆ ವಿಳಾಸ ಮೊಬೈಲ್ ಸಂಖ್ಯೆ ತರಬೇತಿ ಅವಶ್ಯಕತೆಗೆ ಅನುಗುಣವಾಗಿ ವಿದ್ಯಾರ್ಹತೆ ಹಾಗೂ ಈಗ ಮಾಡುತ್ತಿರುವ ಕೆಲಸದ ವಿವರ ಒಳಗೊಂಡ ಅರ್ಜಿಯನ್ನು ಜುಲೈ 10 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್  ವಿಸ್ತರಣಾ … [Read more...] about ಜೆಸಿಬಿ ಉಚಿತ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

ಜನವಸತಿ ಪ್ರದೇಶದಲ್ಲಿ ಮೃತವ್ಯಕ್ತಿಯ ತಲೆಬುರುಡೆ ಪತ್ತೆ

July 2, 2021 by Sachin Hegde Leave a Comment

ದಾಂಡೇಲಿ; ದೇಶಪಾಂಡೆ ನಗರದ ಜನವಸತಿ ಪ್ರದೇಶದಲ್ಲಿ ಅರ್ಧಬೆಂದ ತಲೆಬುರುಡೆ ಯೊಂದು ಗುರುವಾರ ಬೆಳಗ್ಗೆ ಬೆಳ್ಳಂಬೆಳಗ್ಗೆ ಪತ್ತೆಯಾಗಿದ್ದು , ಸ್ಥಳೀಯರಲ್ಲಿ ಆತಂಕ      ಉಂಟುಮಾಡಿತ್ತು, ನಗರದ ಪಕ್ಕದ ಪಟೇಲ ನಗರದ  ರುದ್ರಭೂಮಿಯಲ್ಲಿ ಅರ್ಧ ಬೆಂದಿರುವ ತಲೆಬುರುಡೆ ಇದಾಗಿದೆ ಎನ್ನಲಾಗಿದೆ .   ನಾಯಿಗಳು  ಆಹಾರವನ್ನು ಅರಸಿ ರುದ್ರಭೂಮಿಗೆ ಹೋಗಿ ಅಲ್ಲಿ ಮೃತವ್ಯಕ್ತಿಯ ಅರೆಬೆಂದ ಶರೀರದಿಂದ ಭಾಗಗಳನ್ನು ಹೊತ್ತು ತರುತ್ತಿದ್ದು ,    ಹೀಗೆ ತಿಂದುಳಿದ ಭಾಗಗಳನ್ನು ಅಲ್ಲಲ್ಲಿ … [Read more...] about ಜನವಸತಿ ಪ್ರದೇಶದಲ್ಲಿ ಮೃತವ್ಯಕ್ತಿಯ ತಲೆಬುರುಡೆ ಪತ್ತೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar