ಕಾಳಿ ನದಿಯಿಂದ ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ನಡೆದಿದೆ.ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯು ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮಕ್ಕೆ ನುಗ್ಗಿ ರಸ್ತೆಯಲ್ಲಿ ವಾಕ್ ಮಾಡಿದೆ.ಗ್ರಾಮದಲ್ಲಿ ಓಡಾಡಿದ ಮೊಸಳೆಯನ್ನು ನೋಡಿದಗ್ರಾಮದ ಜನರು ಬೆಚ್ವಿ ಬಿದ್ದಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೇ ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಮತ್ತೆ … [Read more...] about ದಾಂಡೇಲಿ ಗ್ರಾಮಕ್ಕೆ ಬಂದ ಬೃಹದಾಕಾರದ ಮೊಸಳೆ; ಗ್ರಾಮದಲ್ಲಿ ವಾಕಿಂಗ್
Dandeli
ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಪಾದಿತರ ಬಂಧನ.
ದಾಂಡೇಲಿ ವೃತ್ತ ವ್ಯಾಪ್ತಿಯ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭರ್ಚಿಯಲ್ಲಿ ದಿನಾಂಕ: 01.05.2021 ರಂದು ಸ್ವಿಫ್ಟ ಡೀಸೈರ ಕಾರ್ ನಂ: ಕೆ.ಎ-36 ಎಸ್-1100 ನೇದರಲ್ಲಿ ಆಪಾದಿತರು ದಾಂಡೇಲಿಯಿಂದ ಖೋಟಾ ನೋಟು ಸಾಗಿಸುತ್ತಿದ್ದಾರೆ .ಎಂಬ ಖಚಿತ ಮಾಹಿತಿ ಸಿಕ್ಕ ಮೇರೆಗೆ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಶ್ರೀ ಶಿವಪ್ರಕಾಶ ದೇವರಾಜು ಐ.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಶ್ರೀ ಬದ್ರಿನಾಥ ಎಸ್ ಹಾಗೂ ದಾಂಡೇಲ … [Read more...] about ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಪಾದಿತರ ಬಂಧನ.
ಲಾಕ್ಡೌನಿನ ಅರಿವಿಲ್ಲದೆ ಕಾಲ್ನಡಿಗೆಯಲ್ಲೆ ಬಂದು ನದಿಗೆ ಪೂಜಾ ಪ್ರಸಾಧವನ್ನು ಅರ್ಪಿಸಿದ ವಯೋವೃದ್ಧ ಮಹಿಳೆ
ದಾಂಡೇಲಿ : ದಾಂಡೇಲಿ ನಗರದ ಕುಳಗಿ ರಸ್ತೆಯಲ್ಲಿ ಬೆಳ್ಳಂ ಬೆಳಗ್ಗೆ ದೂರದ ಗಾಂಧಿನಗರದಿಂದ ಕಾಲ್ನಡಿಗೆಯಲ್ಲಿ ಬಂದ ವಯೋವೃದ್ದೆÀ ಯಲ್ಲಮ್ಮ ದೈವಭಕ್ತೆ ಮಹಿಳೆಯೊಬ್ಬರು ಮನೆಯಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ಮಾಡಿದ್ದ ಪ್ರಸಾದ ಹಾಗೂ ಇನ್ನಿತರ ವಸ್ತುಗಳನ್ನು ನದಿಗೆ ಅರ್ಪಿಸುವ ನಿಟ್ಟಿನಲ್ಲಿ ಬಂದಿದ್ದರು. ಆನಂತರದಲ್ಲಿ ಅಲ್ಲೆ ಇದ್ದ ಉದಯವಾಣಿ ಪತ್ರಿಕೆಯ ವರದಿಗಾರ ತನ್ನ ಬೈಕಲ್ಲಿ ಕೂಡಿಸಿ ಅವರ ಮನೆಯವರೆಗೆ ಬಿಟ್ಟು ಬಂದರು.ವಯೋವೃದ್ದ ಮಹಿಳೆಯರಿಗೆ ಲಾಕ್ಡೌನ್ … [Read more...] about ಲಾಕ್ಡೌನಿನ ಅರಿವಿಲ್ಲದೆ ಕಾಲ್ನಡಿಗೆಯಲ್ಲೆ ಬಂದು ನದಿಗೆ ಪೂಜಾ ಪ್ರಸಾಧವನ್ನು ಅರ್ಪಿಸಿದ ವಯೋವೃದ್ಧ ಮಹಿಳೆ
ಕರ್ನಾಟಕ ಸಂಘವನ್ನು ದುರುಪಯೋಗ ಹಾಗೂ ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿರುವುದಕ್ಕೆ ಖಂಡನೆ
ದಾಂಡೇಲಿ : ನಗರದ ಕರ್ನಾಟಕ ಸಂಘವನ್ನು ದುರುಪಯೋಗ ಪಡಿಸಿಕೊಂಡಿರುವುದಲ್ಲದೇ, ಸರಕಾರದ ಆದೇಶವನ್ನು ಉಲ್ಲಂಘಿಸುತ್ತಿರುವುದಕ್ಕೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಮ್ ಖಾನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.ಅವರು ಈ ಬಗ್ಗೆ ಸಂತೋಷ್ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಕರ್ನಾಟಕ ಸಂಘ ಕರ್ನಾಟಕ ಸಂಘಗಳ ನೊಂದಣಿ ಅಡಿಯಲ್ಲಿ 1987 ರಲ್ಲಿ ನೊಂದಣಿಯಾಗಿದೆ. ಈ ಸಂಸ್ಥೆಯ ಅವ್ಯವಸ್ಥೆ ಮತ್ತು ಅವ್ಯವಹಾರದ ಬಗ್ಗೆ … [Read more...] about ಕರ್ನಾಟಕ ಸಂಘವನ್ನು ದುರುಪಯೋಗ ಹಾಗೂ ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿರುವುದಕ್ಕೆ ಖಂಡನೆ