ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ದಿನಾಂಕ 17-07-2021 ರಂದು ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ತಾಲೂಕಾ ಘಟಕ ಹಾಗೂ ಆರೋಗ್ಯ ಇಲಾಖೆಯ ಸಹಾಯದೊಂದಿಗೆ ಆಸ್ಪತ್ರೆಯ ಸುತ್ತ ಮುತ್ತಲಿನ ಪ್ರದೆಶದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಹಾಗೂ ಗುಂಡಿ ತೊಡುವ ಯಂತ್ರದ ಸಹಾಯದಿಂದ ಸಸಿಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅದ್ಯಕ್ಷರಾದ ಬಸವರಾಜ ಬೆಂಡಿಗೇರಿಮಠ ಆರೊಗ್ಗ ಇಲಾಖೆಯ ಡಾ.ರಮೆಶ ಕದಮ , … [Read more...] about ಆರೋಗ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಟ್ಟ ಹಳಿಯಾಳ ಕ ರ ವೇ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ನೀರಿನಲ್ಲಿ ಮುಳುಗಿ ಸಾವು
ಯಲ್ಲಾಪುರ: ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಪ್ರಕರಣಗಳಿಗೆ ಸಂಬಧಿಸಿದಂತೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಹೆಮ್ಮಾಡಿಕುಂಬ್ರಿ ನಿವಾಸಿ ಗೋಪಾಲ ಕೃಷ್ಣ ನಾಯ್ಕ(೫೮) ಎಂಬಾತನು ಜೂ೨೦ ರ ರಾತ್ರಿ ೧೦.೩೦ಕ್ಕೆ ತನ್ನ ಮನೆಯಿಂದ ಹೊರಹೋದವರು ಹೆಮ್ಮಾಡಿಕುಂಬ್ರಿಯಲ್ಲಿ ಹೊಸದಾಗಿ ಕಟ್ಟುತ್ತಿರುವ ಬ್ರಿಡ್ಜ ಬಳಿಯ ಹಳ್ಳ ದಾಟುತ್ತಿರುವಾಗ ಆಕಸ್ಮತ್ತಾಗಿಕಾಲು ಜಾರಿ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಮುಳುಗಿದ್ದರಿಂದ ಜೂ.೨೧ ಸಂಜೆ ಶವವಾಗಿ … [Read more...] about ನೀರಿನಲ್ಲಿ ಮುಳುಗಿ ಸಾವು
7 ವರ್ಷ ಪೂರೈಸಿದ ಕೇಂದ್ರ ಸರ್ಕಾರ-ಶುಭ ಕೊರಿದ ಮಾಜಿ ಶಾಸಕ ಸುನೀಲ್ ಹೆಗಡೆ.
ಹಳಿಯಾಳ : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ 7 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಗ್ರಾಮಾಂತರ ಭಾಗದಲ್ಲಿ ಸಸಿ ನೆಡುವ ಮೂಲಕ ವರ್ಷಾಚರಣೆ ಆಚರಿಸಿ ಶುಭಕೊರಿದರು.ತಾಲೂಕಿನ ಕೆಸರೊಳ್ಳಿ, ನೀರಲಗಾ, ಯಡೊಗಾ ಇತರ ಗ್ರಾಮಗಳಿಗೆ ಭೇಟಿ ನೀಡಿ ಕೊರೊನಾ ಕುರಿತು ಜಾಗೃತಿ ಮೂಡಿಸಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಅವರು ಎಲ್ಲೆಡೆ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ … [Read more...] about 7 ವರ್ಷ ಪೂರೈಸಿದ ಕೇಂದ್ರ ಸರ್ಕಾರ-ಶುಭ ಕೊರಿದ ಮಾಜಿ ಶಾಸಕ ಸುನೀಲ್ ಹೆಗಡೆ.
ಪಿಎಲ್ಡಿ ವ್ಯವಸ್ಥಾಪಕಿ ಜ್ಯೋತಿ ನಿಧನ
ಹಳಿಯಾಳ:- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಅಭಿವೃದ್ದಿ ಬ್ಯಾಂಕ್(ಪಿಎಲ್ಡಿ) ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ಜ್ಯೋತಿ ಎಮ್ ಬೊರಕರ(42) ಕೊರೊನಾ ಮಹಾಮಾರಿಗೆ ಬುಧವಾರ ಉಸಿರು ಚೆಲ್ಲಿದ್ದಾರೆ.ಕಳೆದ 13 ವರ್ಷಗಳಿಂದ ಬ್ಯಾಂಕನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಅವರು ಮೂಲತಃ ಶಿರಸಿ ಮೂಲದವರು ಅವರಿಗೆ ಕಳೆದ 13 ದಿನಗಳ ಹಿಂದೆ ಕೊರೊನಾ ಸೊಂಕು ದೃಢಪಟ್ಟಿತ್ತು. ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ … [Read more...] about ಪಿಎಲ್ಡಿ ವ್ಯವಸ್ಥಾಪಕಿ ಜ್ಯೋತಿ ನಿಧನ
ಮನೆಬಾಗಿಲಿಗೆ ಆಕ್ಸಿಜನ್ ತಲುಪಿಸುತ್ತಿರುವ ಆರ್ ಎಸ್ ಎಸ್
ಹಳಿಯಾಳ :- ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲಿ ಆಕ್ಸಿಜನ್ ಅವಶ್ಯಕತೆ ಇದ್ದವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಳಿಯಾಳ ಸೇವಾ ವಿಭಾಗದಿಂದ ಆಕ್ಸಿಜನ್ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ಸಂಘಟನೆ ತಿಳಿಸಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘ ಹಳಿಯಾಳ ಸೇವಾ ಕಾರ್ಯಕ್ಕೆ ಕೊಲ್ಲಾಪುರದ ಕನ್ನೇರಿ ಮಠದಿಂದ ಕೋರೋನ ಹಿಮ್ಯೂನಿಟಿ ಬುಸ್ಟರ್ ಹೋಮಿಯೋಪತಿ ಔಷಧ ಹಾಗೂ ಸಂಜೀವಿನಿ ಕಾಡಾ ಹಳಿಯಾಳ ತಾಲೂಕಿನ ಮುರ್ಕವಾಡ ಹಾಗೂ ದುಃಸಗಿ ಹಾಗೂ ನಗರದ ಕೆಲವು ಭಾಗಗಳಲ್ಲಿ … [Read more...] about ಮನೆಬಾಗಿಲಿಗೆ ಆಕ್ಸಿಜನ್ ತಲುಪಿಸುತ್ತಿರುವ ಆರ್ ಎಸ್ ಎಸ್