ಹಳಿಯಾಳ:- ಹಳಿಯಾಳ ಅರಣ್ಯ ಇಲಾಖೆಯ ಉಪ ವಿಭಾಗದ ವಲಯ ಅರಣ್ಯ ಅಧಿಕಾರಿ(ಆರ್ಎಫ್ಓ)ಯಾದ ಮಹೇಶ ಹಿರೇಮಠ ಅವರು ತಮ್ಮ ಸ್ವಂತ ಹಣದಲ್ಲಿ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಪತ್ರಕರ್ತರಿಗೆ ಫೇಸ್ ಶೀಲ್ಡ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಿಸಿದರು.ಪಟ್ಟಣದಲ್ಲಿರುವ ತಮ್ಮ ಕಚೇರಿ ಮುಂಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ, ಪತ್ರಕರ್ತರಿಗೆ ಕೋವಿಡ-19 ರೋಗದ ಕುರಿತು ಜಾಗೃತಿ ಮೂಡಿಸಿ ಫೇಸ್ ಶೀಲ್ಡ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಿಸಿದ … [Read more...] about ಆರ್ ಎಫ್ ಓ ಮಹೇಶ ಹಿರೆಮಠ ಅವರಿಂದ ಉಚಿತ ಮಾಸ್ಕ್,ಸ್ಯಾನಿಟೈಸರ್ ವಿತರಣೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ಕೊವಿಡ್ ಲಸಿಕೆ ಪಡೆಯಲು ವೇಳಾಪಟ್ಟಿ
ಹಳಿಯಾಳ :- 18 ವರ್ಷ ಮೆಲ್ಪಟ್ಟ ವಿವಿಧ ಇಲಾಖೆ ಮುಂಚೂಣಿ ಕಾರ್ಯಕರ್ತರಿಗೆ ಹಳಿಯಾಳದಲ್ಲಿ ಕೊವಿಡ್ ಲಸಿಕೆ ನೀಡುವ ಕಾರ್ಯ ಆರಂಭವಾಗಿದ್ದು ಈ ಬಗ್ಗೆ ವೇಳಾಪಟ್ಟಿಯನ್ನು ಹಳಿಯಾಳ ತಾಲೂಕಾ ವೈದ್ಯಾಧಿಕಾರಿ ಬಿಡುಗಡೆ ಮಾಡಿದ್ದಾರೆ.ಶನಿವಾರ ಮಾಧ್ಯಮದವರು, ನ್ಯಾಯಾಂಗ ಇಲಾಖೆಗೆ ಕೊವಿಡ್ ಲಸಿಕೆ ನೀಡಲಾಗಿದ್ದು. ದಿ.23 ರಂದು ಹೆಸ್ಕಾಂ, ಅಂಚೆ ಹಾಗೂ ಸಾರಿಗೆ ಇಲಾಕೆ ನೌಕರರಿಗೆ, ದಿ.24 ರಂದು ಕೊವಿಡ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಶಿಕ್ಷಕರಿಗೆ, ದಿ.25 ರಂದು ವಯೋ ವೃದ್ದರು, ತೀವೃ … [Read more...] about ಹಳಿಯಾಳದಲ್ಲಿ ಕೊವಿಡ್ ಲಸಿಕೆ ಪಡೆಯಲು ವೇಳಾಪಟ್ಟಿ
ಕೊವಿಡ್ ಲಸಿಕೆ ಪಡೆದ ಹಳಿಯಾಳ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎಚ್
ಹಳಿಯಾಳ :- ಸರ್ಕಾರದ ಆದೇಶದಂತೆ ಮುಂಚುನಿಯಲ್ಲಿರುವ ಕೊರೊನಾ ವಾರಿಯರ್ಸ್ಗಳಿಗೆ ಶನಿವಾರ ಕೊವಿಡ್ ಲಸಿಕೆ ಕೊಡುವ ಕಾರ್ಯಕ್ಕೆ ಹಳಿಯಾಳ ಪಟ್ಟಣದಲ್ಲಿ ಚಾಲನೆ ನೀಡಲಾಯಿತು.ಪಟ್ಟಣದ ಶಿವಾಜಿ ಕಾಲೇಜ್ನಲ್ಲಿಯ ಕೊವಿಡ್ ಲಸಿಕಾ ಕೇಂದ್ರದಲ್ಲಿ ಹಳಿಯಾಳ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎಚ್ಎ ಅವರು ಕೊವಿಡ್ ಲಸಿಕೆಯ ಪ್ರಥಮ ಡೊಸ್ ಪಡೆದರು. ಬಳಿಕ ನ್ಯಾಯಾಲಯ ಸಿಬ್ಬಂದಿ, ವಕೀಲರು ಹಾಗೂ ಹಳಿಯಾಳ ಮಾಧ್ಯಮದವರು ಕೂಡ ಲಸಿಕೆ ಪಡೆದರು.ಆರೋಗ್ಯ ಇಲಾಖೆಯ ನರ್ಸಗಳಾದ … [Read more...] about ಕೊವಿಡ್ ಲಸಿಕೆ ಪಡೆದ ಹಳಿಯಾಳ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎಚ್
ಕೊರೊನಾ ಸೊಂಕಿತರಿಗಾಗಿ ಮತ್ತೇ ಕೊವಿಡ್ ಕೇರ್ ಸೆಂಟರ್ ಆದ ಹಳಿಯಾಳದ ಯಾತ್ರಿ ನಿವಾಸ
ಹಳಿಯಾಳ :- ಪಟ್ಟಣದ ಸರ್ಕಾರಿ ಆಸ್ಪತ್ರೆ ಪಕ್ಕದ ಪ್ರವಾಸೋಧ್ಯಮ ಇಲಾಖೆಯ ಯಾತ್ರಿ ನಿವಾಸವನ್ನು ಮತ್ತೇ ಕೊವಿಡ್ ಕೇರ್ ಸೆಂಟರನ್ನಾಗಿ ಪರಿವರ್ತಿಸಲಾಗಿದೆ ಎಂದು ಹಳಿಯಾಳ ತಹಶೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ ತಿಳಿಸಿದ್ದಾರೆ.ಶನಿವಾರ ಕೊವಿಡ್ ಕೇರ್ ಸೆಂಟರ್ಗೆ ಚಾಲನೆ ನೀಡಿ ಸೊಂಕಿತರನ್ನು ದಾಖಲು ಮಾಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಪಿಡಿತರಿಗೆ ತ್ವರಿತವಾಗಿ ಚಿಕಿತ್ಸೆ … [Read more...] about ಕೊರೊನಾ ಸೊಂಕಿತರಿಗಾಗಿ ಮತ್ತೇ ಕೊವಿಡ್ ಕೇರ್ ಸೆಂಟರ್ ಆದ ಹಳಿಯಾಳದ ಯಾತ್ರಿ ನಿವಾಸ
ತಜ್ಞ ವೈದ್ಯರಿಂದ ನಡೆದ ಕೊವಿಡ್-19 ಕುರಿತ ವೆಬಿನಾರ್ ಯಶಸ್ವಿ
ಹಳಿಯಾಳ :- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಕೋವಿಡ್ -19 ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ತಜ್ಞ ವೈದ್ಯರಿಂದ ಆಯೋಜಿಸಿದ ವೆಬಿನಾರ್ ಯಶಸ್ವಿಯಾಗಿದೆ.ಧಾರವಾಡದ ಆರೋಗ್ಯ ಸ್ಪರ್ಶ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಜನರಲ್ ಫಿಸಿಷಿಯನ್ ಡಾ. ಗೀತಾ ಬಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋವಿಡ್-19 ಮತ್ತು ಬ್ಲಾಕ್ ಫಂಗಸ್ ಗೆ ಸಂಬಂಧಿಸಿದಂತೆ ಸವಿಸ್ತಾರವಾದ ಮಾಹಿತಿ … [Read more...] about ತಜ್ಞ ವೈದ್ಯರಿಂದ ನಡೆದ ಕೊವಿಡ್-19 ಕುರಿತ ವೆಬಿನಾರ್ ಯಶಸ್ವಿ