• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಭಾನುವಾರವು ನಾಲ್ವರ ಬಲಿ- 59 ಜನರಲ್ಲಿ ಸೊಂಕು ಪತ್ತೆ.

May 17, 2021 by Yogaraj SK Leave a Comment

ಹಳಿಯಾಳ:- ತಾಲೂಕಿನಲ್ಲಿ ಕೊರೊನಾ ಮೃತ್ಯುತಾಂಡವ ಮುಂದುವರೆದಿದ್ದು ಭಾನುವಾರ ಮತ್ತೇ ನಾಲ್ವರೂ ಕೊರೊನಾ ಮಹಾಮಾರಿಗೆ ಉಸಿರು ಚೆಲ್ಲಿದ್ದು 59 ಜನರಲ್ಲಿ ಸೊಂಕು ದೃಢಪಟ್ಟಿದೆ.ಭಾನುವಾರ 59 ಜನರಲ್ಲಿ ಸೊಂಕು ಪತ್ತೆಯಾಗುವ ಮೂಲಕ ತಾಲೂಕಿನ ಕೊರೊನಾ ಸಕ್ರಿಯ ಸೊಂಕಿತರ ಸಂಖ್ಯೆ 621 ಕ್ಕೆ ತಲುಪಿದೆ. ಇನ್ನೂ ಭಾನುವಾರ ನಾಲ್ವರೂ ಕೊರೊನಾಕ್ಕೆ ಉಸಿರು ಚೆಲ್ಲುವ ಮೂಲಕ ಸಾವಿನ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.ಪಟ್ಟಣದ ಸದಾಶೀವನಗರ ನಿವಾಸಿ ಪುರಸಭೆ ಮಾಜಿ ಸದಸ್ಯೆ ಗಾಯತ್ರಿ … [Read more...] about ಭಾನುವಾರವು ನಾಲ್ವರ ಬಲಿ- 59 ಜನರಲ್ಲಿ ಸೊಂಕು ಪತ್ತೆ.

ಕಾರಣವಿಲ್ಲದೇ ರಸ್ತೆಗಿಳಿದರೇ ವಾಹನ ಸೀಜ್ – ತಹಶಿಲ್ದಾರ್ ಪ್ರವೀಣಕುಮಾರ ಎಚ್ಚರಿಕೆ

May 9, 2021 by Yogaraj SK Leave a Comment

ಹಳಿಯಾಳ ;- ಕೊರೊನಾ ಎರಡನೇ ಅಲೆ ಹಳಿಯಾಳ ತಾಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣ ಇನ್ನು ಮುಂದೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ, ಬೇಕಾಬಿಟ್ಟಿಯಾಗಿ ರಸ್ತೆಗಿಳಿದರೇ ಮುಲಾಜಿಲ್ಲದೇ ಎಫ್‍ಐಆರ್ ದಾಖಲಿಸಲಾಗುವುದು ಎಂದು ತಾಲೂಕಾ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ ಖಡಕ್ ಎಚ್ಚರಿಕೆ ನೀಡಿದರು.ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ಎರಡನೇ ಅಲೆಯ ಪರಿಣಾಮ ತಾಲೂಕಿನಲ್ಲಿ 468 … [Read more...] about ಕಾರಣವಿಲ್ಲದೇ ರಸ್ತೆಗಿಳಿದರೇ ವಾಹನ ಸೀಜ್ – ತಹಶಿಲ್ದಾರ್ ಪ್ರವೀಣಕುಮಾರ ಎಚ್ಚರಿಕೆ

ಕೊರೊನಾ ಮೃತ್ಯುಕೆಕೆ ಒಂದೇ ದಿನ 4 ಜನ ಬಲಿ- 69 ಜನರಲ್ಲಿ ಸೊಂಕು ಪತ್ತೆ.

May 9, 2021 by Yogaraj SK Leave a Comment

ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಶುಕ್ರವಾರ ಒಂದೇ ದಿನ 69 ಜನರಲ್ಲಿ ಸೊಂಕು ಪತ್ತೆಯಾಗಿದ್ದು ಅಲ್ಲದೇ ದಾಖಲೆಯ ನಾಲ್ವರೂ ಕೊರೊನಾ ಮಹಾಮಾರಿಗೆ ಬಲಿಯಾಗುವ ಮೂಲಕ ತಾಲೂಕಿನಲ್ಲಿ ಕೊರೊನಾ ಮೃತ್ಯುಕೆಕೆ ಮುಂದುವರೆದಿದೆ.ಶುಕ್ರವಾರ 69 ಜನರಲ್ಲಿ ಕೊರೊನಾ ಸೊಂಕು ದೃಢ ಪಡುವ ಮೂಲಕ ಸಕ್ರಿಯ ಸೊಂಕಿತರ ಸಂಖ್ಯೆ 468 ಕ್ಕೆ ಏರಿಕೆಯಾಗಿದ್ದು ನಾಲ್ವರೂ ಸಾವಿಗಿಡಾಗುವ ಮೂಲಕ ಕೊರೊನಾಕ್ಕೆ ಉಸಿರು ಚೆಲ್ಲಿದವರ ಸಂಖ್ಯೆ 35ಕ್ಕೆ ತಲುಪಿದೆ.ಸಾವಿಗಿಡಾದವರು :- ತಾಲೂಕಿನ ಜಾವಳ್ಳಿ ಗ್ರಾಮದ … [Read more...] about ಕೊರೊನಾ ಮೃತ್ಯುಕೆಕೆ ಒಂದೇ ದಿನ 4 ಜನ ಬಲಿ- 69 ಜನರಲ್ಲಿ ಸೊಂಕು ಪತ್ತೆ.

ಹಳಿಯಾಳದಲ್ಲಿ ಕೊರೊನಾಕ್ಕೆ ಮುಖ್ಯ ಶಿಕ್ಷಕ ಹಾಗೂ ಗ್ರಾಪಂ ಸದಸ್ಯ ಬಲಿ.

May 9, 2021 by Yogaraj SK Leave a Comment

ಮಾರುತಿ ಮೋಗ್ರಿ –ಗ್ರಾಪಂ ಸದಸ್ಯ

ಹಳಿಯಾಳ:- ತಾಲೂಕಿನಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು ಶುಕ್ರವಾರ ಕೊರೊನಾಕ್ಕೆ ಯಡೋಗಾ ಗ್ರಾಮ ಪಂಚಾಯತನ ಹಾಲಿ ಬಿಜೆಪಿ ಸದಸ್ಯ ಹಾಗೂ ತೇರಗಾಂವ ಗ್ರಾಮದ ಸಪ್ರಾ ಶಾಲೆಯ ಮುಖ್ಯೋಪಾಧ್ಯಾಯ ಬಲಿಯಾಗಿದ್ದಾರೆ.ತಾಲೂಕಿನ ಜಾವಳ್ಳಿ ಗ್ರಾಮದ ರಹವಾಸಿಯಾಗಿರುವ 42 ವರ್ಷದ ಮಾರುತಿ ಮೊಗ್ರಿ ಅವರು ಹಳಿಯಾಳ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಕಿರಾಣಿ ವ್ಯಾಪಾರ ನಡೆಸುತ್ತಿದ್ದರು. ಯಡೋಗಾ ಗ್ರಾಮ ಪಂಚಾಯತಿ ಬಿಜೆಪಿ ಸದಸ್ಯ ಮಾರುತಿ ಮೋಗ್ರಿ ಅವರು ಕಳೆದ 10 ದಿನಗಳಿಂದ … [Read more...] about ಹಳಿಯಾಳದಲ್ಲಿ ಕೊರೊನಾಕ್ಕೆ ಮುಖ್ಯ ಶಿಕ್ಷಕ ಹಾಗೂ ಗ್ರಾಪಂ ಸದಸ್ಯ ಬಲಿ.

ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕಾರವಾರ ಎಸಿ ವಿದ್ಯಾಶ್ರೀ ಚಂದರಗಿ

May 6, 2021 by Yogaraj SK Leave a Comment

ಹಳಿಯಾಳ:- ಕಾರವಾರ ಉಪವಿಭಾಗಾಧಿಕಾರಿಗಳಾದ(ಎಸಿ) ವಿದ್ಯಾಶ್ರೀ ಚಂದರಗಿ ಅವರು ಹಳಿಯಾಳ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್-೧೯ ಮುಂಜಾಗ್ರತಾ ಕ್ರಮಗಳು ಮತ್ತು ಸದ್ಯದ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು.  ಕೊರೊನಾ ಎರಡನೇ ಅಲೆಗೆ ಹಳಿಯಾಳವು ತತ್ತರಿಸಿದ್ದು ಪ್ರತಿದಿನ ಒಂದು ಸಾವು ದಾಖಲಿಸುತ್ತಿರುವ ಹಳಿಯಾಳದಲ್ಲಿ ಸದ್ಯ ೩೦೦ಕ್ಕೂ ಅಧಿಕ ಸಕ್ರಿಯ ಸೊಂಕಿತರು ಇರುವ ಹಿನ್ನೆಲೆಯಲ್ಲಿ ಎಸಿ ಅವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಮಹತ್ವದ … [Read more...] about ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕಾರವಾರ ಎಸಿ ವಿದ್ಯಾಶ್ರೀ ಚಂದರಗಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,350 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar