ಹಳಿಯಾಳ :- ನನ್ನ ಆತ್ಮೀಯರು, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು,ಹಾಗೂ ಜಾತ್ಯಾತೀತ ಮನೋಭಾವ ಹೊಂದಿದ್ದ ಪಕ್ಷದ ಹಿರಿಯ ಧುರೀಣರು ಆಗಿರುವ ಶ್ರೀ ಸಯ್ಯದ ತಂಗಳರವರು ಮಹಾಮಾರಿ ಕರೋನಾಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಚಿಕಿತ್ಸೆ ಫಲಿಸದೆ ವಿಧಿವಶರಾಗಿರುವ ಸುದ್ದಿ ತಿಳಿದು ಬಂದಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಅತ್ಯಂತ ಸರಳ ,ಸಜ್ಜನ ವ್ಯಕ್ತಿತ್ವದ ಶ್ರೀ ಸಯ್ಯದ ತಂಗಳರವರು ದಾಂಡೇಲಿ ನಗರ ಹಾಗೂ … [Read more...] about ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ತಂಗಳ ನಿಧನಕ್ಕೆ ಶಾಸಕ ಆರ್ ವಿ ದೇಶಪಾಂಡೆ ಕಂಬನಿ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ಬುಧವಾರ 83 ಜನರಲ್ಲಿ ಸೊಂಕು ಪತ್ತೆ 43 ಜನ ಡಿಸ್ಚಾರ್ಜ್
ಹಳಿಯಾಳ:- ತಾಲೂಕಿನಲ್ಲಿ ಬುಧವಾರವು ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಒಂದೆ ದಿನ 83 ಜನರಲ್ಲಿ ಸೊಂಕು ಪತ್ತೆಯಾಗಿದ್ದು ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ ದಿನೆ ದಿನೆ ಏರಿಕೆಯಾಗುತ್ತಾ ಸಾಗುತ್ತಿದೆ. ಹಳಿಯಾಳ ತಾಲೂಕಾ ಕೊವಿಡ್ ವರದಿಯಲ್ಲಿ ತಿಳಿಸಿದಂತೆ ಬುಧವಾರ ೮೩ ಜನರಲ್ಲಿ ಸೊಂಕು ದೃಢಪಡುವ ಮೂಲಕ ತಾಲೂಕಿನ ಸಕ್ರಿಯ ಸೊಂಕಿತರ ಸಂಖ್ಯೆ ೩೪೮ಕ್ಕೆ ತಲುಪಿದೆ. ಇದರಲ್ಲಿ ಪಟ್ಟಣದಲ್ಲೇ 140 ಕ್ಕೂ ಹೆಚ್ಚು ಸೊಂಕಿತರಿದ್ದರೇ ೨೦೦ ಸೊಂಕಿತರು … [Read more...] about ಹಳಿಯಾಳದಲ್ಲಿ ಬುಧವಾರ 83 ಜನರಲ್ಲಿ ಸೊಂಕು ಪತ್ತೆ 43 ಜನ ಡಿಸ್ಚಾರ್ಜ್
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತನ್ನಿ ಹಳಿಯಾಳ ಬಿಜೆಪಿ ಆಗ್ರಹ
ಹಳಿಯಾಳ :- ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶದ ಬಳಿಕ ಟಿಎಂಸಿ ಕಾರ್ಯಕರ್ತರು ನಡೆಸಿದ ಭೀಕರ ಹಿಂಸಾಚಾರವನ್ನು ಖಂಡಿಸಿ ಹಳಿಯಾಳ ತಾಲೂಕಾ ಬಿಜೆಪಿ ಘಟಕದ ವತಿಯಿಂದ ಮಾಜಿ ಶಾಸಕರಾದ ಸುನೀಲ್ ಹೆಗಡೆಅವರ ನೇತೃತ್ವದಲ್ಲಿ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಿ ಮೌನ ಪ್ರತಿಭಟನೆಯನ್ನು ನಡೆಸಲಾಯಿತು.ಕೂಡಲೇ ಹಿಂಸಾಚಾರ ನಡೆಸಿದವರನ್ನು ಬಂಧಿಸಬೇಕು, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಘಟಕದ ಅಧ್ಯಕ್ಷ … [Read more...] about ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತನ್ನಿ ಹಳಿಯಾಳ ಬಿಜೆಪಿ ಆಗ್ರಹ
ಲೋಕ ಕಲ್ಯಾಣಾರ್ಥವಾಗಿ ಶಾಸಕ ಆರ್ ವಿ ದೇಶಪಾಂಡೆ ಅವರಿಂದ ಧನ್ವಂತರಿ ಹವನ ಮೃತ್ಯುಂಜಯ ಜಪ
ಹಳಿಯಾಳ :- ಎರಡನೇ ಅಲೆಯ ಮೂಲಕ ಆರ್ಭಟಿಸುತ್ತಿರುವ ಕೋರೋನಾ ಮಹಾಮಾರಿಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಕಳೆದ ವರ್ಷ ಮಧ್ಯ ವಯಸ್ಸಿನ ಮೇಲ್ಪಟ್ಟವರನ್ನು ಹೆಚ್ಚಾಗಿ ಕಾಡಿದ್ದ ಕೋರೋನಾ ಈ ವರ್ಷ ಯುವ ಜನತೆಯನ್ನೂ ಬಲಿ ಪಡೆಯುತ್ತಿದೆ. ಈ ಪೀಡೆಗೆ ವೈದ್ಯಕೀಯ ಉಪಚಾರದ ಜೊತೆಗೆ ದೈವಾನುಗ್ರಹದ ಅವಶ್ಯಕತೆಯೂ ಇದೆ. ಹಾಗಾಗಿ ಲೋಕಕಲ್ಯಾಣಾರ್ಥವಾಗಿ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆಯವರು ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಧನ್ವಂತರಿ ಮೃತ್ಯುಂಜಯ ಜಪ ಹಾಗೂ ಹವನವನ್ನು … [Read more...] about ಲೋಕ ಕಲ್ಯಾಣಾರ್ಥವಾಗಿ ಶಾಸಕ ಆರ್ ವಿ ದೇಶಪಾಂಡೆ ಅವರಿಂದ ಧನ್ವಂತರಿ ಹವನ ಮೃತ್ಯುಂಜಯ ಜಪ
ಕೊವಿಡ್ ಲಸಿಕಾ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಸುನೀಲ್ ಹೆಗಡೆ
ಹಳಿಯಾಳ:- ಪಟ್ಟಣದ ಸರ್ಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಸಮಿತಿ ವತಿಯಿಂದ ಆಯೋಜಿಸಿದ್ದ ಕೋವಿಡ್ - 19 ಲಸಿಕಾ ನೊಂದಣಿ ಅಭಿಯಾನ ಕಾರ್ಯಕ್ರಮವನ್ನು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಚಾಲನೆ ನೀಡಿದರು.ಅಭಿಯಾನಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು ಈಗಾಗಲೇ ಕೋವಿಡ್-19 ಎರಡನೇ ಅಲೆ ಆರಂಭವಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಗಳನ್ನು ಬಳಸಬೇಕು. ಅದೇ ರೀತಿ ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸುವಲ್ಲಿಯೂ ಎಲ್ಲರೂ ಪರಸ್ಪರ ಸಹಕಾರ … [Read more...] about ಕೊವಿಡ್ ಲಸಿಕಾ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಸುನೀಲ್ ಹೆಗಡೆ