ಹಳಿಯಾಳ:- ಮರಾಠಾ ಸಮುದಾಯ ಭವನಗಳಿಗಾಗಿ ಬಂದ ಅನುದಾನವನ್ನು ದುರುಪಯೋಗ ಪಡಿಸಿಕೊಂಡ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಾವು ದೂರು ನೀಡಿದ್ದು ತನಿಖೆಗೆ ಸಹಕರಿಸುವುದನ್ನು ಬಿಟ್ಟು ದೂರು ಕೊಟ್ಟವರ ಹಾಗೂ ಈ ಬಗ್ಗೆ ಪ್ರಶ್ನೇ ಕೇಳಿದವರ ವಿರುದ್ದವೇ ಕಾನೂನು ಕ್ರಮ ಕೈಗೊಳ್ಳುತ್ತೇನೆಂದು ಹೆದರಿಸುತ್ತಿರುವ ವಿಧಾನ ಪರಿಷತ್ ಸದಸ್ಯರ ನಡೆ ಸಮಂಜಸವಾದುದಲ್ಲ ಎಂದು ಕರ್ಣಾಟಕ ಕ್ಷತ್ರೀಯ ಮರಾಠಾ ಪರಿಷತ್ ಉಕ … [Read more...] about ತನಿಖೆಗೆ ಸಹಕರಿಸಲಿ ಅದನ್ನು ಬಿಟ್ಟು ಪ್ರಶ್ನೀಸುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎನ್ನುವುದು ಎಷ್ಟು ಸರಿ – ಕೆಕೆಎಮ್ ಪಿ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ ಪ್ರಶ್ನೇ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಆರೋಪ ಮಾಡಿದವರ ವಿರುದ್ದ ಲೀಗಲ್ ನೋಟಿಸ್ ಜಾರಿ- ಸಮಾಜದ ಹಣ ತಿನ್ನುವ ದುರ್ಗತಿ ನನಗೆ ಬಂದಿಲ್ಲ –ಎಸ್.ಎಲ್.ಘೋಟ್ನೇಕರ.
ಹಳಿಯಾಳ:- ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ವಿರುದ್ದ ಕಾರವಾದಲ್ಲಿ ಸುದ್ದಿಗೊಷ್ಠಿ ನಡೆಸಿ ಆರೋಪಗಳನ್ನು ಮಾಡಿರುವ ಕೆಕೆಎಮ್ಪಿಯ ಎನ್.ಎಸ್.ಜಿವೋಜಿ ಸೇರಿದಂತೆ ನಾಲ್ವರ ವಿರುದ್ದ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ಮುಖಂಡ ಹಾಗೂ ಹಿರಿಯ ನ್ಯಾಯವಾದಿ ಎಸ್.ಎಲ್.ಅರಿಶೀನಗೇರಿ ಹೇಳಿದ್ದಾರೆ. ನೋಟಿಸ್ ಜಾರಿ :- ಸೋಮವಾರ ಸಾಯಂಕಾಲ ಪಟ್ಟಣದ ಶಿವಾಜಿ ಬ್ಯಾಂಕ್ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿಯಲ್ಲಿ … [Read more...] about ಆರೋಪ ಮಾಡಿದವರ ವಿರುದ್ದ ಲೀಗಲ್ ನೋಟಿಸ್ ಜಾರಿ- ಸಮಾಜದ ಹಣ ತಿನ್ನುವ ದುರ್ಗತಿ ನನಗೆ ಬಂದಿಲ್ಲ –ಎಸ್.ಎಲ್.ಘೋಟ್ನೇಕರ.
ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾಗಿ ದಾಂಡೇಲಿಯ ದಶರಥ ನೇಮಕ.
ದಾಂಡೇಲಿ: ಕೆನರಾ ಲೋಕಸಭಾ ಚುನಾವಣೆಗೆ ಹೊಸ್ತಿನಲ್ಲಿದ್ದು ಬಿಜೆಪಿಯು ಕೆನರಾ ಲೋಕಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣಕ್ಕೆ ಪ್ರಮುಖರನ್ನು ನೆಮಿಸುತ್ತಿದೆ.ಕೆನರಾ ಲೋಕಸಭಾ ಸಹ ಸಂಚಲಾಕರಾಗಿ ದಾಂಡೇಲಿಯ ನಗರ ಸಭಾ ಯುವ ಸದಸ್ಯ ದಶರಥ ಬಂಡಿವಡ್ಡರ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಬಿಜೆಪಿ ಕೈಗೊಳ್ಳಲಿರುವ ಆನ್ಲೈನ್ ಸ್ಪರ್ಧೆಯ ಜಿಲ್ಲಾ ಮುಖ್ಯಸ್ಥರನ್ನಾಗಿಯೂ ದಶರಥನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿಯ ದಾಂಡೇಲಿ ಘಟಕದ ಎಸ್.ಸಿ ಮೋರ್ಚಾದ … [Read more...] about ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾಗಿ ದಾಂಡೇಲಿಯ ದಶರಥ ನೇಮಕ.
ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಸಂಘಟನೆಯ ಅಧ್ಯಕ್ಷರಾಗಿ ವಿಷ್ಣು ನಾಯರ್
ದಾಂಡೇಲಿ : ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಸಂಘಟನೆಯ ದಾಂಡೇಲಿ ನಗರದ ಅಧ್ಯಕ್ಷರಾಗಿ ಯುವ ಸಾಮಾಜಿಕ ಕಾರ್ಯಕರ್ತ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ವಿಷ್ಣು ನಾಯರ್ ಆಯ್ಕೆಯಾಗಿದ್ದಾರೆ.ಕಳೆದ ಕೆಲ ವರ್ಷಗಳಿಂದ ದಿ: ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿನಲ್ಲಿ ವಿವಿಧ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅಟಲಜೀಯವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯವನ್ನು ವಿಷ್ಣು ನಾಯರ್ ಅವರು ಮಾಡಿಕೊಂಡು … [Read more...] about ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಸಂಘಟನೆಯ ಅಧ್ಯಕ್ಷರಾಗಿ ವಿಷ್ಣು ನಾಯರ್
ಸಿದ್ದಾಪುರದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉದಯೋನ್ಮುಖ ಕಬ್ಬಡ್ಡಿ ಪಟು ಬಾಗು ಎಡಗೆ(೧೮) ನಿಧನ
ಹಳಿಯಾಳ :- ಕಳೆದ ತಿಂಗಳು ಸಿದ್ದಾಪುರದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ತಾಲೂಕಿನ ಅಡಿಕೆಹೊಸೂರ ಗೌಳಿವಾಡಾ ಗ್ರಾಮದವನಾದ ಉದಯೋನ್ಮುಖ ಕಬ್ಬಡಿಪಟು ಬಾಗು ಬಾಬು ಎಡಗೆ ( 18 ವರ್ಷ ) ಶನಿವಾರ ತಡರಾತ್ರಿ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾನೆ.ಸಿದ್ದಾಪುರದಲ್ಲಿ ಅವಘಡ ನಡೆದ ಬಳಿಕ ತೀವೃ ಅಸ್ವಸ್ಥನಾಗಿದ್ದ ಬಾಗುವನ್ನು ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ … [Read more...] about ಸಿದ್ದಾಪುರದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉದಯೋನ್ಮುಖ ಕಬ್ಬಡ್ಡಿ ಪಟು ಬಾಗು ಎಡಗೆ(೧೮) ನಿಧನ




