ಹಳಿಯಾಳ:- ಪಟ್ಟಣದ ಕೈಗಾರಿಕಾ ವಸಾಹತ್ತು ಪ್ರದೇಶದ ಎದುರಿಗೆ ಇರುವ ಕೊಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಆಶ್ರಯ ಪ್ಲಾಟ ಉದ್ದೇಶಕ್ಕೆ ಹಂಚಿಕೆ ಮಾಡಲು ನಿರ್ಧರಿಸಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಿಗಿದೆ ಅಲ್ಲದೇ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದ್ದಾರೆ.ಪಟ್ಟಣದಲ್ಲಿ ಭಾನುವಾರ ಸಾಯಂಕಾಲ ಅವರ ನಿವಾಸದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ವಸಹಾತು, … [Read more...] about ತರಾತುರಿಯಲ್ಲಿ ಆಶ್ರಯ ನಿವೇಶನ ಹಂಚಿಕೆಗೆ ಮಾಜಿ ಶಾಸಕ ಸುನೀಲ್ ಹೆಗಡೆ ವಿರೋಧ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಲಕ್ಷ್ಮಣ ಟ್ರೋಫಿ- ಹಳಿಯಾಳ ಪ್ರೀಮಿಯರ್ ಲಿಗ್-2021 ಕ್ರೀಕೆಟ್ ಪಂದ್ಯಾವಳಿಗೆ ಚಾಲನೆ ಶ್ರೀಶಿವಾಜಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ ಪಂದ್ಯಾವಳಿ- ದೇವಸ್ಥಾನದಲ್ಲಿ ವಿಶೇಷ ಪೂಜೆ
ಹಳಿಯಾಳ:- ಹಳಿಯಾಳದ ಶ್ರೀಛತ್ರಪತಿ ಶಿವಾಜಿ ತಾಲೂಕಾ ಕ್ರೀಡಾಂಗಣದಲ್ಲಿ ಗುರುವಾರ ಲಕ್ಷ್ಮಣ ಟ್ರೋಫಿ ಹಳಿಯಾಳ ಪ್ರಿಮಿಯರ್ ಲೀಗ್-2021 ಕ್ರೀಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ.ಇದೇ ಪ್ರಥಮ ಬಾರಿಗೆ ಹಳಿಯಾಳ ಪ್ರಿಮಿಯರ್ ಲಿಗ್ ಹೆಸರಿನಿಂದ ಹಳಿಯಾಳದಲ್ಲಿ ಕ್ರೀಕೆಟ್ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ.ಈ ಹಳಿಯಾಳ ಪ್ರಿಮಿಯರ್ ಲೀಗ್-2021 ಕ್ರೀಕೆಟ್ ಪಂದ್ಯಾವಳಿ ಅಚ್ಚುಕಟ್ಟಾಗಿ ನಡೆಯಲು ಕಮೀಟಿ ರಚಿಸಲಾಗಿದ್ದು ಅದರಲ್ಲಿ ಶ್ರೀನಿವಾಸ ಘೋಟ್ನೇಕರ, ರಮೇಶ … [Read more...] about ಲಕ್ಷ್ಮಣ ಟ್ರೋಫಿ- ಹಳಿಯಾಳ ಪ್ರೀಮಿಯರ್ ಲಿಗ್-2021 ಕ್ರೀಕೆಟ್ ಪಂದ್ಯಾವಳಿಗೆ ಚಾಲನೆ ಶ್ರೀಶಿವಾಜಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ ಪಂದ್ಯಾವಳಿ- ದೇವಸ್ಥಾನದಲ್ಲಿ ವಿಶೇಷ ಪೂಜೆ
ಎರಡನೇ ಬಾರಿಗೆ ಯುಥ್ ಕಾಂಗ್ರೇಸ್ ಅಧ್ಯಕ್ಷರಾಗಿ ರವಿ ತೊರಣಗಟ್ಟಿ ಆಯ್ಕೆ
ಹಳಿಯಾಳ:- ಹಳಿಯಾಳ ಯೂಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ರವಿ ತೋರಣಗಟ್ಟಿ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಈ ಚುನಾವಣೆಯಲ್ಲಿ ಒಟ್ಟೂ 2700 ಯುವ ಕಾಂಗ್ರೇಸ್ ಸದಸ್ಯರಿದ್ದು ಈ ಸದಸ್ಯ ಮತದಾರರ ಪೈಕಿ ಪರಿಶೀಲನೆ ವೇಳೆ 1453 ಮತದಾರರು ಮಾತ್ರ ಮತದಾನಕ್ಕೆ ಸಿಂಧುವಾಗಿದ್ದರು. ಅಂತರ್ಜಾಲದ ಮೂಲಕ ಜ 11 ರಂದೇ ಚುನಾವಣೆ ನಡೆದಿದ್ದು ದಿ. 18 ರಂದು ಫಲಿತಾಂಶ ಪ್ರಕಟಗೊಳ್ಳಬೇಕಿತ್ತು, ಆದರೆ … [Read more...] about ಎರಡನೇ ಬಾರಿಗೆ ಯುಥ್ ಕಾಂಗ್ರೇಸ್ ಅಧ್ಯಕ್ಷರಾಗಿ ರವಿ ತೊರಣಗಟ್ಟಿ ಆಯ್ಕೆ
ವಿಧಾನಸಭೆ ಅಧಿವೇಶನದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಂದ ಕ್ಷೇತ್ರದ ಸಮಸ್ಯೆಗಳ ಕುರಿತು ಪ್ರಶ್ನೇ
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ವಿಧಾನಸಭಾ ಅಧಿವೇಶನದಲ್ಲಿ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಶ್ನೇಗಳನ್ನು ಕೆಳುವ ಮೂಲಕ ಗಮನ ಸೆಳೆದಿದ್ದಾರೆ.ಘೋಟ್ನೇಕರ ಅವರು ಚುಕ್ಕೆ ಗುರುತಿಲ್ಲದ ಎರಡು ಪ್ರಶ್ನೇಗಳನ್ನು ಕೆಳಿದ್ದು ಅದಕ್ಕೆ ಸಂಬಂಧಿಸಿದ ಇಲಾಖೆಯ ಸಚಿವರು ಉತ್ತರಿಸಿದ್ದಾರೆ.ಪ್ರಶ್ನೇ1- ಜೋಯಿಡಾ ತಾಲೂಕಿನ ಉಳವಿ ಗ್ರಾಪಂ ವ್ಯಾಪ್ತಿಯ ಶಿವಪೂರ, ಹೆಬ್ಬಾಳ, ನೇತುರ್ಗಾ ರಸ್ತೆಯು ತೀರಾ … [Read more...] about ವಿಧಾನಸಭೆ ಅಧಿವೇಶನದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಂದ ಕ್ಷೇತ್ರದ ಸಮಸ್ಯೆಗಳ ಕುರಿತು ಪ್ರಶ್ನೇ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸ್ವಾಗತಾರ್ಹ -ಶಾಸಕ ಆರ್ ವಿ ದೇಶಪಾಂಡೆ
ಹಳಿಯಾಳ:- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ೨೦೨೦-೨೧ರ ಬಜೆಟ್ ಮೂಲಭೂತ ಸೌಕರ್ಯಗಳನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಬೆಳವಣಿಗೆಗೆ ಹೆಚ್ಚು ಒತ್ತುಕೊಡಲಾಗಿದ್ದು, ಇದರಿಂದ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದಾಗಿದ್ದು ಬಜೆಟ್ ಮಂಡನೆ ಸ್ವಾಗತಾರ್ಹವಾಗಿದೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ.ಬಜೆಟ್ ಮಂಡನೆಯ ಬಳಿಕ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಶಾಸಕರು ಕೋವಿಡ್ -೧೯ ಹಾಗೂ ಲಾಕ್ಡೌನನಿಂದ ದೇಶದ ಪರಿಸ್ಥಿತಿಯ … [Read more...] about ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸ್ವಾಗತಾರ್ಹ -ಶಾಸಕ ಆರ್ ವಿ ದೇಶಪಾಂಡೆ