ಹಳಿಯಾಳ: ಹಳಿಯಾಳ ಪುರಸಭೆ ಸದಸ್ಯರು ಕೈ ಬಾಯಿ ಸ್ವಚ್ಚ ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇಲ್ಲವೇ ಪದೆ ಪದೆ ತಪ್ಪು ಮಾಡಿದರೇ ಯಾವುದೇ ಮುಲಾಜಿಲ್ಲದೇ ಅಂತಹವರನ್ನು ಪಕ್ಷದಿಂದ ಹೊರ ಹಾಕುತ್ತೇನೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಖಡಕ್ ಎಚ್ಚರಿಕೆ ನೀಡಿದ್ದಾರೆ.ಹಳಿಯಾಳ ಪಟ್ಟಣದ ಬಸವ ನಗರದಲ್ಲಿ 2017-18ನೇ ಸಾಲಿನ ಪುರಸಭೆಯ ವಿಶೇಷ ಅನುದಾನದಡಿಯಲ್ಲಿ 1 ಕೊಟಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 8 ಸುಸಜ್ಜಿತ ನೂತನ ವಸತಿಗೃಹಗಳ ಉಧ್ಘಾಟನೆ … [Read more...] about ಕೈ-ಬಾಯಿ ಸ್ವಚ್ಚ ಇಟ್ಟುಕೊಂಡು ಕೆಲಸ ಮಾಡಿ ಇಲ್ಲ ಪಕ್ಷದಿಂದ ಹೊರಹಾಕುತ್ತೇನೆ- ದೇಶಪಾಂಡೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ರಸ್ತೆಯಂಚಿನ ನಿರುಪಯುಕ್ತ ಕಸ ವಿಲೇವಾರಿ ಕಾರ್ಯ ಪ್ರಗತಿಯಲ್ಲಿ
ಹಳಿಯಾಳ :- ಹಳಿಯಾಳ ಪುರಸಭೆಯ ಮೂಲಕ ರಸ್ತೆ ಅಂಚಿನ ನಿರುಪಯುಕ್ತ ಮಣ್ಣನ್ನು ಯಂತ್ರದ ಮೂಲಕ ಗುಡಿಸಿ ತೆಗೆಸುವ ಕೆಲಸ ಕಾರ್ಯ ಆರಂಭಿಸಲಾಗಿದೆಹಳಿಯಾಳ ಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆಯ ವಾಯುಮಾಲಿನ್ಯ ಒಂದು ಕಡೆ ಆದರೇ ಇನ್ನೊಂದು ಕಡೆ ಪ್ರತಿ ನಿತ್ಯ ಕಬ್ಬುಗಳನ್ನು ಹೇರಿಕೊಂಡು ಕಾರ್ಖಾನೆಗೆ ಸಾಗುವ ನೂರಾರು ವಾಹನಗಳಿಂದ ಪ್ರತಿದಿನ ರಸ್ತೆ ಉದ್ದಕ್ಕೂ ಧೂಳು ಏಳುತ್ತಿದ್ದು ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವವಿಸುತ್ತಿದ್ದಾರೆ. ಹೀಗಾಗಿ ಪಟ್ಟಣದ ಜನತೆ ವಾಯು ಮಾಲಿನ್ಯದಿಂದ … [Read more...] about ಹಳಿಯಾಳದಲ್ಲಿ ರಸ್ತೆಯಂಚಿನ ನಿರುಪಯುಕ್ತ ಕಸ ವಿಲೇವಾರಿ ಕಾರ್ಯ ಪ್ರಗತಿಯಲ್ಲಿ
ಧಾರ್ಮಿಕ ಕಾರ್ಯಕ್ಕೆ ಬಳಸುವ ಜಾಗೆ ಬಿಟ್ಟು ಕೊಡುವುದಿಲ್ಲ -ಮುರ್ಕವಾಡ ಗ್ರಾಮಸ್ಥರ ಎಚ್ಚರಿಕೆ
ಹಳಿಯಾಳ:- ರೈತ ಸಂಪರ್ಕ ಕೇಂದ್ರ ಕಟ್ಟಲು ಕೃಷಿ ಇಲಾಖೆ ಬಳಸಿಕೊಳ್ಳುತ್ತಿರುವ ಕಳೆದ 5-6 ದಶಕಗಳಿಂದ ಗ್ರಾಮಸ್ಥರ ವಹಿವಾಟಿನಲ್ಲಿ ಸಾರ್ವಜನೀಕ, ದೇವರ ಕಾರ್ಯಗಳಿಗೆ ಮಿಸಲಿರುವ ಜಾಗೆಯನ್ನು ಎಂದಿಗೂ ಗ್ರಾಮಸ್ಥರು ಬಿಟ್ಟುಕೊಡುವುದಿಲ್ಲ ಎಂದು ಗ್ರಾಮಸ್ಥರೆಲ್ಲ ಒಂದಾಗಿ ಮಂಗಳವಾರ ಪ್ರತಿಭಟನೆ ನಡೆಸಿದ ವಿದ್ಯಮಾನ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆಯಿತು.ಮುರ್ಕವಾಡ ಗಾಂವಠಾಣಾ ಸರ್ವೆ ನಂ.9999- ಪ್ಲಾಟ್ನಂ-21 ನಲ್ಲಿರುವ 6 ಗುಂಟೆ ಜಮೀನು ಕೃಷಿ ಇಲಾಖೆಯ … [Read more...] about ಧಾರ್ಮಿಕ ಕಾರ್ಯಕ್ಕೆ ಬಳಸುವ ಜಾಗೆ ಬಿಟ್ಟು ಕೊಡುವುದಿಲ್ಲ -ಮುರ್ಕವಾಡ ಗ್ರಾಮಸ್ಥರ ಎಚ್ಚರಿಕೆ
ಹಳಿಯಾಳದಲ್ಲಿ ನಡೆದ ಜಿಲ್ಲಾ ಮಟ್ಟದ ಶಾರ್ಫ್ ಶೂಟಿಂಗ್ ಚಾಂಪಿಯನ್ ಶಿಫ್ ಸ್ಪರ್ಧೆ
ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಭಗತ್ಸಿಂಗ್ ಸ್ಪೋಟ್ರ್ಸ ಅಕಾಡೆಮಿ ಹಾಗು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ್ ಶಾಲೆ ಅವರ ಸಂಯುಕ್ತಾಶ್ರಯದಲ್ಲಿ ಹಳಿಯಾಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ್ ಶಾಲೆ ಮೈದಾನದಲ್ಲಿ ಜಿಲ್ಲಾ ಮಟ್ಟದ ಶಾರ್ಫ್ ಶೂಟಿಂಗ್ ಚಾಂಪಿಯನ್ಶಿಫ್ ಸ್ಪರ್ದೆ ನಡೆಯಿತು.ಜಿಲ್ಲಾ ಮಟ್ಟದ ಈ ಶಾರ್ಫ್ ಶೂಟಿಂಗ್ ಚಾಂಪಿಯನ್ಶಿಫ್ ಕ್ರೀಡೆಗೆ ಶೂಟಿಂಗ್ ಮಾಡುವ ಮೂಲಕವೇ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ವಿಡಿ … [Read more...] about ಹಳಿಯಾಳದಲ್ಲಿ ನಡೆದ ಜಿಲ್ಲಾ ಮಟ್ಟದ ಶಾರ್ಫ್ ಶೂಟಿಂಗ್ ಚಾಂಪಿಯನ್ ಶಿಫ್ ಸ್ಪರ್ಧೆ
ಸಂಚಾರಿ ನಿಯಮ ಉಲ್ಲಂಘಿಸಿದರೇ ಕ್ರಮ -ಎಎಸ್ಪಿ ಕುಶಾಲ್ ಚೌಕ್ಸೆ ಎಚ್ಚರಿಕೆ
ಹಳಿಯಾಳ:- ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಮುಂದಿನ 2 ದಿನಗಳ ನಂತರ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಕ ಜಿಲ್ಲೆ ಪ್ರಭಾರ (ಎಎಸ್ಪಿ) ಪೋಲಿಸ್ ಉಪ ನೀರಿಕ್ಷಕರು(ಐಪಿಎಸ್) ಕುಶಾಲ್ ಚೌಕ್ಸಿ ಎಚ್ಚರಿಕೆ ನೀಡಿದರು.ಹಳಿಯಾಳ ಪೋಲಿಸ್ ಠಾಣೆಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದಿ.23 ರಿಂದ ಆರಂಭವಾಗಿರುವ ರಸ್ತೆ ಸುರಕ್ಷತಾ ಸಪ್ತಾಹ ದಿ.30 ರವರೆಗೆ ಒಂದು ವಾರಗಳ ಕಾಲ ನಡೆಯಲಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ … [Read more...] about ಸಂಚಾರಿ ನಿಯಮ ಉಲ್ಲಂಘಿಸಿದರೇ ಕ್ರಮ -ಎಎಸ್ಪಿ ಕುಶಾಲ್ ಚೌಕ್ಸೆ ಎಚ್ಚರಿಕೆ