ಎಸ್.ಎಲ್.ಘೋಟ್ನೇಕರ ಅವರು ಮುಂದಿನ ಎಲ್ಲ ಚುನಾವಣೆ ಗೆಲ್ಲಲಿದ್ದಾರೆ, ಟೀಕೆ ಮಾಡುವ ಮುನ್ನ ಅರಿತು ಮಾತನಾಡಿ.ಹಳಿಯಾಳ:- ಹಳಿಯಾಳದ ಮಾಜಿ ಶಾಸಕರು ಬೇರೆಯವರ ಸಮಾಜದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವದನ್ನು ಬಿಟ್ಟು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮೊದಲು ಪ್ರಯತ್ನಿಸಲಿ ಎಂದು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ಮುಖಂಡರು ಪತ್ರಿಕಾ ಹೇಳಿಕೆಯ ಮೂಲಕ ಸವಾಲ್ ಹಾಕಿದ್ದಾರೆ.ಈ ಕುರಿತು ಬುಧವಾರ ಸಾಯಂಕಾಲ ಪತ್ರಿಕಾ ಹೇಳಿಕೆ ಹೊರಡಿಸಿರುವ ಹಳಿಯಾಳ ತಾಲೂಕಾ … [Read more...] about ಮಾಜಿ ಶಾಸಕರು ಬೇರೆಯವರ ಸಮಾಜದ ವಿಷಯದಲ್ಲಿ ಮೂಗು ತೋರಿಸುವುದನ್ನು ಬಿಡಲಿ- ಮರಾಠಾ ಮುಖಂಡರು.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದ ಬಿಕೆ ಹಳ್ಳಿ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಬಂಧನ
ಹಳಿಯಾಳ: ತಾಲೂಕಿನ ಬಿಕೆ ಹಳ್ಳಿ ಗ್ರಾಮದಲ್ಲಿ ಸಾರ್ವಜನೀಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ.ಶುಕ್ರವಾರ ಅಷ್ಟೇ ಅಸಿಸ್ಟಂಟ್ ಎಸ್ಪಿ ಐಪಿಎಸ್ ಅಧಿಕಾರಿ ಕುಶಾಲ್ ಚೌಕ್ಸೆ ಅವರು ದೀಪಾವಳಿ ಹಬ್ಬದ ನೆಪ ಮಾಡಿ ಜೂಜಾಟದಲ್ಲಿ ತೊಡಗಿದರೇ ಅಂತಹವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಬಿಕೆ ಹಳ್ಳಿ ಗ್ರಾಮದ ಸತ್ಯನಾರಾಯಣ ದೇವಸ್ಥಾನದ … [Read more...] about ಹಳಿಯಾಳದ ಬಿಕೆ ಹಳ್ಳಿ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಬಂಧನ
ದಿ.ರವಿ ಬೆಳಗೆರೆ ನಿಧನಕ್ಕೆ ಹಳಿಯಾಳದಲ್ಲಿ ಭಾವಪೂರ್ಣ ಶೃದ್ದಾಂಜಲಿ
ಹಳಿಯಾಳ:- ರಾಜ್ಯದ ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆ ಸಂಸ್ಥಾಪಕ, ಸಾಹಿತಿ ರವಿ ಬೆಳಗೆರೆ ಅವರನ್ನು ಕಳೆದುಕೊಂಡಿದ್ದು ಪತ್ರಿಕಾ ರಂಗಕ್ಕೆ ಅಷ್ಟೇ ಅಲ್ಲದೇ ಸಾಹಿತ್ಯ ಕ್ಷೇತ್ರಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಉತ್ತರ ಕನ್ನಡ ಜಿಲ್ಲೆ ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿಸ್ವಾಮಿ ಹೇಳಿದರು.ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದಿಂದ ಪಟ್ಟಣದ ಪ್ರಮುಖ ಶ್ರೀ ಶಿವಾಜಿ ವೃತ್ತದಲ್ಲಿ ದಿ.ರವಿ ಬೆಳಗೆರೆ ಅವರ ಭಾವಚಿತ್ರಕ್ಕೆ ಪುಷ್ಪನಮನ … [Read more...] about ದಿ.ರವಿ ಬೆಳಗೆರೆ ನಿಧನಕ್ಕೆ ಹಳಿಯಾಳದಲ್ಲಿ ಭಾವಪೂರ್ಣ ಶೃದ್ದಾಂಜಲಿ
ಹಳಿಯಾಳದಲ್ಲಿ ಸಹಕಾರಿ ಸಪ್ತಾಹಕ್ಕೆ ಚಾಲನೆ ನೀಡಿದ ಸಹಕಾರಿ ಯುನಿಯನ್ ಉಪಾಧ್ಯಕ್ಷ ಶಿವಪುತ್ರ ನುಚ್ಚಂಬ್ಲಿ
ಹಳಿಯಾಳ: ರಾಜ್ಯದ ಸಹಕಾರಿ ರಂಗದಲ್ಲಿಯೇ ಅತ್ಯಂತ ಕ್ರಿಯಾಶೀಲ ಮತ್ತು ಜೀವಾಳ ಸಹಕಾರಿ ರಂಗವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷರು ಹಾಗೂ ಹಳಿಯಾಳ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಿವಪುತ್ರಪ್ಪ ನುಚ್ಛಂಬ್ಲಿ ಹೇಳಿದರು.ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಶನಿವಾರ ಹಳಿಯಾಳದ ರೈತರ ಸೇವಾ ಸಹಕಾರಿ ಸಂಘದ ಕಚೇರಿಯ ಮೇಲೆ ಸಹಕಾರಿ ಧ್ವಜಾರೋಹಣ ನೆರವೆರಿಸಿ ಮಾತನಾಡಿದರು. ಸಹಕಾರಿ ಸಹಭಾಗಿತ್ವದಲ್ಲಿ … [Read more...] about ಹಳಿಯಾಳದಲ್ಲಿ ಸಹಕಾರಿ ಸಪ್ತಾಹಕ್ಕೆ ಚಾಲನೆ ನೀಡಿದ ಸಹಕಾರಿ ಯುನಿಯನ್ ಉಪಾಧ್ಯಕ್ಷ ಶಿವಪುತ್ರ ನುಚ್ಚಂಬ್ಲಿ
ಕಳಚಿತು ಹಳಿಯಾಳ ಮಾಧ್ಯಮಲೋಕ ಹಿರಿಯ ಕೊಂಡಿ ಹಿರಿಯ ಪತ್ರಕರ್ತ ಬಿಆರ್ ವಿಭೂತೆ ಇನ್ನೂ ನೆನಪು ಮಾತ್ರ.
ಹಳಿಯಾಳ: ಇಲ್ಲಿನ ಹಿರಿಯ ಪತ್ರಕರ್ತ ಬಿ ಆರ್ ವಿಭೂತೆ(79) ಹೃದಯಾಘಾತದಿಂದ ವಿಧಿವಶರಾಗುವ ಮೂಲಕ ಹಳಿಯಾಳ ಪತ್ರಿಕಾ ಕ್ಷೇತ್ರದಲ್ಲಿನ ಅತ್ಯಂತ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ.ಹಳಿಯಾಳದ ಪತ್ರಿಕಾ ಕ್ಷೇತ್ರದಲ್ಲಿ ಸುಮಾರು_35 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ ಹಿರಿಮೆ ಅವರದು.ಹಳಿಯಾಳದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘವನ್ನು ಪ್ರಪ್ರಥಮಬಾರಿಗೆ ಹುಟ್ಟು ಹಾಕಿದ್ದು ಅವರೇ, ಹೀಗಾಗಿ ಹಳಿಯಾಳ_ಕಾರ್ಯನೀರತ … [Read more...] about ಕಳಚಿತು ಹಳಿಯಾಳ ಮಾಧ್ಯಮಲೋಕ ಹಿರಿಯ ಕೊಂಡಿ ಹಿರಿಯ ಪತ್ರಕರ್ತ ಬಿಆರ್ ವಿಭೂತೆ ಇನ್ನೂ ನೆನಪು ಮಾತ್ರ.