ಹಳಿಯಾಳ:- ಉತ್ತರ ಪ್ರದೇಶದ ಹತ್ರಾಸ ಬಲಗುಡಿ ಗ್ರಾಮದಲ್ಲಿ ದಲಿತ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕೆಂದು ದಲಿತ ಸಂಘರ್ಷ ಸಮೀತಿ (ಕೆಂಪು ಸೇನೆ) ಸಂಘಟನೆ ಆಗ್ರಹಿಸಿದೆ.ಇಲ್ಲಿಯ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಪ್ರಧಾನಿ ನರೇಂಧ್ರ ಮೊದಿಯವರ ಹೆಸರಿನಲ್ಲಿದ್ದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದ ಸಂಘಟನೆಯವರು ಕೃತ್ಯದಲ್ಲಿ ಭಾಗಿಯಾದ ಹಾಗೂ … [Read more...] about ಹತ್ರಾಸ ಆರೋಪಿಗಳನ್ನು ಗಲ್ಲಿಗೇರಿಸಿ- ದಸಂಸ ಕೆಂಪು ಸೇನೆ ಆಗ್ರಹ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ರೈತರಿಗೆ ಬಾಕಿ ಕೊಡದೆ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತ ವಿರೋಧಿ ಧೊರಣೆ- ಮಂಗೇಶ ದೇಶಪಾಂಡೆ ಆರೋಪ.
ಹಳಿಯಾಳ:- ಕಳೆದ ಸಾಲಿನಲ್ಲಿ ರೈತರು ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಸಾಗಿಸಿದ ಕಬ್ಬಿಗೆ ಯೋಗ್ಯ ಬೆಲೆಯೂ ನೀಡದೆ ಹಾಗೂ ಎರಡನೇ ಕಂತನ್ನು ಬಾಕಿಯಾಗಿಟ್ಟುಕೊಂಡು ರೈತರಿಗೆ ಕಂಪೆನಿ ವಂಚಿಸುತ್ತಿದೆ ಎಂದು ಬಿಜೆಪಿ ಪಕ್ಷ ಜಿಲ್ಲಾ ಮುಖಂಡ ಮಂಗೇಶ ದೇಶಪಾಂಡೆ ಆರೋಪಿಸಿದ್ದಾರೆ.ಬಿಜೆಪಿ ಜಿಲ್ಲಾ ಹಿರಿಯ ಖಾಯಂ ಆಹ್ವಾನಿತ ಸದಸ್ಯರಾಗಿರುವ ಅವರು ಪತ್ರಿಕಾ ಹೇಳಿಕೆ ಮೂಲಕ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಕಿಡಿ ಕಾರಿದ್ದಾರೆ. ಪಕ್ಕದ ಬೆಳಗಾವಿ ಜಿಲ್ಲೆಯ … [Read more...] about ರೈತರಿಗೆ ಬಾಕಿ ಕೊಡದೆ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತ ವಿರೋಧಿ ಧೊರಣೆ- ಮಂಗೇಶ ದೇಶಪಾಂಡೆ ಆರೋಪ.
ಬಿಎಲ್ಎಗಳ ಜಿಲ್ಲಾ ಉಸ್ತುವಾರಿಯಾಗಿ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ನೇಮಕ- ಭಿಮಣ್ಣಾ ನಾಯ್ಕ.
ಹಳಿಯಾಳ:- ಕೆಪಿಸಿಸಿಯಿಂದ ಹೊಸದಾಗಿ ಬೂತ್ ಮಟ್ಟದ ಎಜೆಂಟ್(ಬಿಎಲ್ಎ)ಗಳ ನೇಮಕಾತಿ ಪರಿಶೀಲನೆ ಹಿನ್ನೆಲೆ ಬಿಎಲ್ಎಗಳ ಜಿಲ್ಲಾ ಉಸ್ತುವಾರಿಯನ್ನಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರನ್ನು ನೇಮಿಸಿ ಪಕ್ಷದ ಹೈಕಮಾಂಡ ಆದೇಶ ಹೊರಡಿಸಿದೆ ಎಂದು ಕಾಂಗ್ರೇಸ್ ಪಕ್ಷ ಜಿಲ್ಲಾಧ್ಯಕ್ಷ ಭಿಮಣ್ಣಾ ನಾಯ್ಕ ತಿಳಿಸಿದರು.ಪಟ್ಟಣದ ಲಕ್ಷ್ಮಣ ಪ್ಯಾಲೇಸ್ನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವರು ಹಾಲಿ ಶಾಸಕರಾಗಿರುವ ಆರ್ ವಿ ದೇಶಪಾಂಡೆ, ವಿಧಾನ … [Read more...] about ಬಿಎಲ್ಎಗಳ ಜಿಲ್ಲಾ ಉಸ್ತುವಾರಿಯಾಗಿ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ನೇಮಕ- ಭಿಮಣ್ಣಾ ನಾಯ್ಕ.
ವೈದ್ಯಕೀಯ ಇಲಾಖೆ ಹೊರಗುತ್ತಿಗೆ ನೌಕರರ ಹೊರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ
ಹಳಿಯಾಳ:- ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೋರಗುತ್ತಿಗೆ ನೌಕರರ ಸಂಘದವರು ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದ್ದು ಮಂಗಳವಾರ ಹಳಿಯಾಳದ ವಿವಿಧ ಸಂಘಟನೆಗಳು ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿವೆ.ಕಳೆದ ದಿ.24 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ … [Read more...] about ವೈದ್ಯಕೀಯ ಇಲಾಖೆ ಹೊರಗುತ್ತಿಗೆ ನೌಕರರ ಹೊರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ
ಟಿಪಿಎಂಎಸ್ ಸಂಘದಲ್ಲಿ ಗೋಬ್ಬರ ಲೆಕ್ಕಪತ್ರದಲ್ಲಿ 26.50 ಲಕ್ಷ ರೂ. ಗೊಂದಲವಾಗಿದ್ದು ನೀಜ – ಆಡಳಿತ ಮಂಡಳಿ ಸ್ಪಷ್ಟಣೆ.ಮ್ಯಾನೇಜರ್- ಕ್ಲರ್ಕ ಅವ್ಯವಹಾರ, ಹಣ ತುಂಬಲು ಸೂಚನೆ- ಆಡಳಿತ ಮಂಡಳಿ ತಪ್ಪಿತಸ್ಥರಲ್ಲ.
ಹಳಿಯಾಳ :- ಹಳಿಯಾಳ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಪಿಎಂಎಸ್)ದಲ್ಲಿ ಗೊಬ್ಬರ ಲೆಕ್ಕಪತ್ರದಲ್ಲಿ 26 ಲಕ್ಷ 50 ಸಾವಿರದ ಗೊಂದಲ ಆಗಿರುವುದು ನೀಜ ಎಂದು ಒಪ್ಪಿಕೊಂಡಿರುವ ಟಿಪಿಎಂಎಸ್ ಸಂಘದ ಕಾಂಗ್ರೇಸ್ ಬೆಂಬಲಿತ ಆಡಳಿತ ಮಂಡಳಿ ಇದರಲ್ಲಿ ಆಡಳಿತ ಮಂಡಳಿಯ ತಪ್ಪಿಲ್ಲ ಹಾಗೂ ಆಡಳಿತ ಮಂಡಳಿ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಮಂಗಳವಾರ ಸಂಘದ ಕಚೇರಿಯಲ್ಲಿ ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ … [Read more...] about ಟಿಪಿಎಂಎಸ್ ಸಂಘದಲ್ಲಿ ಗೋಬ್ಬರ ಲೆಕ್ಕಪತ್ರದಲ್ಲಿ 26.50 ಲಕ್ಷ ರೂ. ಗೊಂದಲವಾಗಿದ್ದು ನೀಜ – ಆಡಳಿತ ಮಂಡಳಿ ಸ್ಪಷ್ಟಣೆ.ಮ್ಯಾನೇಜರ್- ಕ್ಲರ್ಕ ಅವ್ಯವಹಾರ, ಹಣ ತುಂಬಲು ಸೂಚನೆ- ಆಡಳಿತ ಮಂಡಳಿ ತಪ್ಪಿತಸ್ಥರಲ್ಲ.




