• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಹಳಿಯಾಳದ ಟಿಪಿಎಂಎಸ್ ಸಂಘದಲ್ಲಿ ಭಾರಿ ಭ್ರಷ್ಟಾಚಾರ ಆರೋಪ- ತನಿಖೆಗೆ ಆಗ್ರಹಿಸಿದ ಬಿಜೆಪಿ ಪಕ್ಷ.

October 7, 2020 by Yogaraj SK Leave a Comment

ಹಳಿಯಾಳ:- 2019-20 ನೇ ಸಾಲಿನಲ್ಲಿ ಟಿಪಿಎಮ್‍ಸಿನ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿಯ ಮತ್ತು ಸಹಕಾರಿ ಸಂಘದ ಹೆಸರಿನಲ್ಲಿ ರೈತರಿಗೆ ಪೂರೈಸಬೇಕಾದಂತ ಫರ್ಟಿಲೈಸರ್ ಗೊಬ್ಬರವನ್ನು ಹಳಿಯಾಳದ ಟಿಪಿಎಮ್‍ಎಸ್ ಸಂಘದ ಹೆಸರಿನಲ್ಲಿ ಖರೀದಿ ಮಾಡಿ ರೈತರಿಗೆ ಗೊಬ್ಬರ ಪೂರೈಸದೆ ಬೆರೆ ತಾಲೂಕಿಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ಹಳಿಯಾಳ ಬಿಜೆಪಿ ಪಕ್ಷ ಗಂಭೀರ ಆಪಾದನೆ ಮಾಡಿದೆ.ಸೋಮವಾರ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಹಳಿಯಾಳ ಬಿಜೆಪಿ ಪಕ್ಷದ … [Read more...] about ಹಳಿಯಾಳದ ಟಿಪಿಎಂಎಸ್ ಸಂಘದಲ್ಲಿ ಭಾರಿ ಭ್ರಷ್ಟಾಚಾರ ಆರೋಪ- ತನಿಖೆಗೆ ಆಗ್ರಹಿಸಿದ ಬಿಜೆಪಿ ಪಕ್ಷ.

ಬಾಡಿಗೆ ಬಾಕಿ ಹಳಿಯಾಳ ಮಟನ್ ಮಾರ್ಕೆಟ್ ಸೀಜ್ ಮಾಡಿದ ಪುರಸಭೆ

October 6, 2020 by Yogaraj SK Leave a Comment

ಹಳಿಯಾಳ :- ಕಳೆದ ಅನೇಕ ತಿಂಗಳುಗಳಿಂದ ಪುರಸಭೆಗೆ ವಾಣಿಜ್ಯ ಮಳಿಗೆಯ ಲಕ್ಷಾಂತರ ರೂ. ಬಾಡಿಗೆ ತುಂಬದೆ ಇರುವ ಕಾರಣ ಹಳಿಯಾಳದ ಮೀನು ಮಾರುಕಟ್ಟೆ ಹಾಗೂ ಮಟನ್(ಮಾಂಸ) ಮಾರುಕಟ್ಟೆಗೆ ಸೋಮವಾರ ಪುರಸಭೆ ಬೀಗ ಜಡಿದ(ಸೀಜ್ ಮಾಡಿದ) ಘಟನೆ ನಡೆಯಿತು.ಹಳಿಯಾಳ ಪುರಸಭೆಯ ಮಾಲಿಕತ್ವದ ಪ್ರತ್ಯೇಕ ಮೀನು ಮತ್ತು ಮಟನ್ ಮಾರುಕಟ್ಟೆ ಸಂಕೀರ್ಣವನ್ನು 12 ವರ್ಷಗಳ ಸುಧೀರ್ಘ ಅವಧಿಗೆ ಲೀಸ್‍ಗೆ ನೀಡಲಾಗಿದೆ.ಇಲ್ಲಿ ಮೀನು ಮಾರುಕಟ್ಟೆ ಸಂಕೀರ್ಣದಲ್ಲಿ 7 ಜನ ವ್ಯಾಪಾರಸ್ಥರಿದ್ದು ಅವರಿಂದ 1 … [Read more...] about ಬಾಡಿಗೆ ಬಾಕಿ ಹಳಿಯಾಳ ಮಟನ್ ಮಾರ್ಕೆಟ್ ಸೀಜ್ ಮಾಡಿದ ಪುರಸಭೆ

ಹಳಿಯಾಳದ ಯಡೋಗಾ ಗ್ರಾಮದಲ್ಲಿ ಕೊರೊನಾಕ್ಕೆ ವೃದ್ದ ಬಲಿ

October 6, 2020 by Yogaraj SK Leave a Comment

ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಕೊರೊನಾ ಮಹಾಮಾರಿಗೆ ವೃದ್ದನೊರ್ವ ಬಲಿಯಾಗುವ ಮೂಲಕ ಹಳಿಯಾಳ ತಾಲೂಕು ಒಂದರಲ್ಲೇ ಕೊರೊನಾಕ್ಕೆ ಸಾವಿಗಿಡಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.ತಾಲೂಕಿನ ಯಡೋಗಾ ಗ್ರಾಮದ 80 ವರ್ಷದ ವೃದ್ದ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ವೃದ್ದನಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸೋಮವಾರ ತಾಲೂಕಿನ … [Read more...] about ಹಳಿಯಾಳದ ಯಡೋಗಾ ಗ್ರಾಮದಲ್ಲಿ ಕೊರೊನಾಕ್ಕೆ ವೃದ್ದ ಬಲಿ

ಹಳಿಯಾಳದಲ್ಲಿ ಮಂಗಳವಾರ 6 ಜನರಲ್ಲಿ ಕೊರೊನಾ ದೃಢ

September 30, 2020 by Yogaraj SK Leave a Comment

ಹಳಿಯಾಳ:- ಮಂಗಳವಾರ ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ 133 ಜನರಲ್ಲಿ ನಡೆಸಿದ ರ್ಯಾಪಿಡ್ ಟೆಸ್ಟ್‍ನಲ್ಲಿ 6 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.ಹಳಿಯಾಳ ಪಟ್ಟಣದ ನಾಲ್ವರಲ್ಲಿ, ಹವಗಿ ಹಾಗೂ ಬಿಕೆ ಹಳ್ಳಿ ಗ್ರಾಮದ ತಲಾ ಒಬ್ಬರಲ್ಲಿ ಸೊಂಕು ಪತ್ತೆಯಾಗಿದೆ. ಈ ಮೂಲಕ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 585ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ 525 ಇದ್ದರೇ 46 ಜನ ಸಕ್ರಿಯ ಸೊಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ. … [Read more...] about ಹಳಿಯಾಳದಲ್ಲಿ ಮಂಗಳವಾರ 6 ಜನರಲ್ಲಿ ಕೊರೊನಾ ದೃಢ

ಐಕ್ಯ ಹೋರಾಟ ಸಮೀತಿಯಿಂದ ಹಳಿಯಾಳ ಬಂದ್ ಯಶಸ್ವಿ – ರಾಜ್ಯ ಪಾಲರಿಗೆ ಮನವಿ ರವಾನೆ.

September 30, 2020 by Yogaraj SK Leave a Comment

ಹಳಿಯಾಳ:- ಪ್ರಧಾನಿ ನರೇಂದ್ರ ಮೊದಿಯವರ ಅಚ್ಚೇ ದಿನ್ ಎಲ್ಲಿ ಹೊದವು ? ಸಬಕಾ ಸಾಥ್ ಸಬಕಾ ವಿಕಾಸ್ ಆಗಿರದೇ ಸಬಕಾ ಸತ್ಯಾನಾಸ್ ಆಗಿದ್ದು, ಜಿಡಿಪಿ ತೀವೃ ಕುಸಿತ ಕಂಡಿದೆ ಅಲ್ಲದೇ ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕಿಡಿ ಕಾರಿದರು.ಅವರ ನೇತೃತ್ವದಲ್ಲಿ ಯುವ ಕಾಂಗ್ರೇಸ್ ಘಟಕ, ಕ್ಷತ್ರೀಯ ಮರಾಠಾ ಪರಿಷತ್, ಕರ್ನಾಟಕ ನವನಿರ್ಮಾಣ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಪಡೆ ಸಂಘಟನೆಗಳನ್ನೊಳಗೊಂಡು ಕರ್ನಾಟಕ ಬಂದ್ … [Read more...] about ಐಕ್ಯ ಹೋರಾಟ ಸಮೀತಿಯಿಂದ ಹಳಿಯಾಳ ಬಂದ್ ಯಶಸ್ವಿ – ರಾಜ್ಯ ಪಾಲರಿಗೆ ಮನವಿ ರವಾನೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,354 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar