ಹಳಿಯಾಳ:- 2019-20 ನೇ ಸಾಲಿನಲ್ಲಿ ಟಿಪಿಎಮ್ಸಿನ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿಯ ಮತ್ತು ಸಹಕಾರಿ ಸಂಘದ ಹೆಸರಿನಲ್ಲಿ ರೈತರಿಗೆ ಪೂರೈಸಬೇಕಾದಂತ ಫರ್ಟಿಲೈಸರ್ ಗೊಬ್ಬರವನ್ನು ಹಳಿಯಾಳದ ಟಿಪಿಎಮ್ಎಸ್ ಸಂಘದ ಹೆಸರಿನಲ್ಲಿ ಖರೀದಿ ಮಾಡಿ ರೈತರಿಗೆ ಗೊಬ್ಬರ ಪೂರೈಸದೆ ಬೆರೆ ತಾಲೂಕಿಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ಹಳಿಯಾಳ ಬಿಜೆಪಿ ಪಕ್ಷ ಗಂಭೀರ ಆಪಾದನೆ ಮಾಡಿದೆ.ಸೋಮವಾರ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಹಳಿಯಾಳ ಬಿಜೆಪಿ ಪಕ್ಷದ … [Read more...] about ಹಳಿಯಾಳದ ಟಿಪಿಎಂಎಸ್ ಸಂಘದಲ್ಲಿ ಭಾರಿ ಭ್ರಷ್ಟಾಚಾರ ಆರೋಪ- ತನಿಖೆಗೆ ಆಗ್ರಹಿಸಿದ ಬಿಜೆಪಿ ಪಕ್ಷ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಬಾಡಿಗೆ ಬಾಕಿ ಹಳಿಯಾಳ ಮಟನ್ ಮಾರ್ಕೆಟ್ ಸೀಜ್ ಮಾಡಿದ ಪುರಸಭೆ
ಹಳಿಯಾಳ :- ಕಳೆದ ಅನೇಕ ತಿಂಗಳುಗಳಿಂದ ಪುರಸಭೆಗೆ ವಾಣಿಜ್ಯ ಮಳಿಗೆಯ ಲಕ್ಷಾಂತರ ರೂ. ಬಾಡಿಗೆ ತುಂಬದೆ ಇರುವ ಕಾರಣ ಹಳಿಯಾಳದ ಮೀನು ಮಾರುಕಟ್ಟೆ ಹಾಗೂ ಮಟನ್(ಮಾಂಸ) ಮಾರುಕಟ್ಟೆಗೆ ಸೋಮವಾರ ಪುರಸಭೆ ಬೀಗ ಜಡಿದ(ಸೀಜ್ ಮಾಡಿದ) ಘಟನೆ ನಡೆಯಿತು.ಹಳಿಯಾಳ ಪುರಸಭೆಯ ಮಾಲಿಕತ್ವದ ಪ್ರತ್ಯೇಕ ಮೀನು ಮತ್ತು ಮಟನ್ ಮಾರುಕಟ್ಟೆ ಸಂಕೀರ್ಣವನ್ನು 12 ವರ್ಷಗಳ ಸುಧೀರ್ಘ ಅವಧಿಗೆ ಲೀಸ್ಗೆ ನೀಡಲಾಗಿದೆ.ಇಲ್ಲಿ ಮೀನು ಮಾರುಕಟ್ಟೆ ಸಂಕೀರ್ಣದಲ್ಲಿ 7 ಜನ ವ್ಯಾಪಾರಸ್ಥರಿದ್ದು ಅವರಿಂದ 1 … [Read more...] about ಬಾಡಿಗೆ ಬಾಕಿ ಹಳಿಯಾಳ ಮಟನ್ ಮಾರ್ಕೆಟ್ ಸೀಜ್ ಮಾಡಿದ ಪುರಸಭೆ
ಹಳಿಯಾಳದ ಯಡೋಗಾ ಗ್ರಾಮದಲ್ಲಿ ಕೊರೊನಾಕ್ಕೆ ವೃದ್ದ ಬಲಿ
ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಕೊರೊನಾ ಮಹಾಮಾರಿಗೆ ವೃದ್ದನೊರ್ವ ಬಲಿಯಾಗುವ ಮೂಲಕ ಹಳಿಯಾಳ ತಾಲೂಕು ಒಂದರಲ್ಲೇ ಕೊರೊನಾಕ್ಕೆ ಸಾವಿಗಿಡಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.ತಾಲೂಕಿನ ಯಡೋಗಾ ಗ್ರಾಮದ 80 ವರ್ಷದ ವೃದ್ದ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ವೃದ್ದನಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸೋಮವಾರ ತಾಲೂಕಿನ … [Read more...] about ಹಳಿಯಾಳದ ಯಡೋಗಾ ಗ್ರಾಮದಲ್ಲಿ ಕೊರೊನಾಕ್ಕೆ ವೃದ್ದ ಬಲಿ
ಹಳಿಯಾಳದಲ್ಲಿ ಮಂಗಳವಾರ 6 ಜನರಲ್ಲಿ ಕೊರೊನಾ ದೃಢ
ಹಳಿಯಾಳ:- ಮಂಗಳವಾರ ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ 133 ಜನರಲ್ಲಿ ನಡೆಸಿದ ರ್ಯಾಪಿಡ್ ಟೆಸ್ಟ್ನಲ್ಲಿ 6 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.ಹಳಿಯಾಳ ಪಟ್ಟಣದ ನಾಲ್ವರಲ್ಲಿ, ಹವಗಿ ಹಾಗೂ ಬಿಕೆ ಹಳ್ಳಿ ಗ್ರಾಮದ ತಲಾ ಒಬ್ಬರಲ್ಲಿ ಸೊಂಕು ಪತ್ತೆಯಾಗಿದೆ. ಈ ಮೂಲಕ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 585ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ 525 ಇದ್ದರೇ 46 ಜನ ಸಕ್ರಿಯ ಸೊಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ. … [Read more...] about ಹಳಿಯಾಳದಲ್ಲಿ ಮಂಗಳವಾರ 6 ಜನರಲ್ಲಿ ಕೊರೊನಾ ದೃಢ
ಐಕ್ಯ ಹೋರಾಟ ಸಮೀತಿಯಿಂದ ಹಳಿಯಾಳ ಬಂದ್ ಯಶಸ್ವಿ – ರಾಜ್ಯ ಪಾಲರಿಗೆ ಮನವಿ ರವಾನೆ.
ಹಳಿಯಾಳ:- ಪ್ರಧಾನಿ ನರೇಂದ್ರ ಮೊದಿಯವರ ಅಚ್ಚೇ ದಿನ್ ಎಲ್ಲಿ ಹೊದವು ? ಸಬಕಾ ಸಾಥ್ ಸಬಕಾ ವಿಕಾಸ್ ಆಗಿರದೇ ಸಬಕಾ ಸತ್ಯಾನಾಸ್ ಆಗಿದ್ದು, ಜಿಡಿಪಿ ತೀವೃ ಕುಸಿತ ಕಂಡಿದೆ ಅಲ್ಲದೇ ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕಿಡಿ ಕಾರಿದರು.ಅವರ ನೇತೃತ್ವದಲ್ಲಿ ಯುವ ಕಾಂಗ್ರೇಸ್ ಘಟಕ, ಕ್ಷತ್ರೀಯ ಮರಾಠಾ ಪರಿಷತ್, ಕರ್ನಾಟಕ ನವನಿರ್ಮಾಣ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಪಡೆ ಸಂಘಟನೆಗಳನ್ನೊಳಗೊಂಡು ಕರ್ನಾಟಕ ಬಂದ್ … [Read more...] about ಐಕ್ಯ ಹೋರಾಟ ಸಮೀತಿಯಿಂದ ಹಳಿಯಾಳ ಬಂದ್ ಯಶಸ್ವಿ – ರಾಜ್ಯ ಪಾಲರಿಗೆ ಮನವಿ ರವಾನೆ.




