ಹಳಿಯಾಳ:- ಎಪಿಎಮ್ಸಿ, ಭೂ ಸುಧಾರಣಾ, ಕೃಷಿ ಮತ್ತು ವಿದ್ಯುತ್ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು, ರೈತ, ಕಾರ್ಮಿಕ ಸಂಘಟನೆಗಳ ಜಂಟಿ ‘ಐಕ್ಯ ಹೋರಾಟ ಸಮೀತಿ’ಯಿಂದ ಕರೆ ನೀಡಿದ ಹಳಿಯಾಳ ಬಂದ್ ಯಶಸ್ವಿಯಾಗಿದೆ.ರಾಜ್ಯದ ವಿವಿಧ ಸಂಘಟನೆಗಳು ಕರ್ನಾಟಕ ಬಂದ ಕರೆ ನೀಡಿದ ಹಿನ್ನೆಲೆ ಹಳಿಯಾಳದ ಸಂಘಟನೆಗಳು ಹಳಿಯಾಳ ಬಂದ್ಗೆ ಕರೆ ನೀಡಿದ್ದವು. ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದರೇ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗೆ … [Read more...] about ಎಪಿಎಮ್ ಸಿ, ಭೂ ಸುಧಾರಣಾ ಕಾಯ್ದೆ ವಿರೋಧಿಸಿವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ನೇತೃತ್ವದಲ್ಲಿ ಪ್ರತಿಭಟನೆ ಯಶಸ್ವಿ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದ ಹಿರಿಯ ಆಧ್ಯಾತ್ಮಿಕ ಚಿಂತಕ, ಪ್ರಚನಕಾರ ಎಮ್ಎನ್ ತಳವಾರ ಅಜ್ಜ ವಿಧಿವಶ ತಾಲೂಕಿನಲ್ಲಿ ಆಧ್ಯಾತ್ಮದ ಜ್ಞಾನ ಧಿವಿಗೆಯನ್ನು ಬೆಳಗಿಸಿದವರು, ಜಾತಿ, ಧರ್ಮ ಮೀರಿ ಬೆಳೆದಿದ್ದ ವ್ಯಕ್ತಿ ಇನ್ನಿಲ್ಲ.
ಹಳಿಯಾಳ:- ಹಳಿಯಾಳ ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಉತ್ತರ ಕನ್ನಡ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ನ ಗೌರವಾಧ್ಯಕ್ಷರಾಗಿದ್ದ ಎಂ.ಎನ್.ತಳವಾರ(82) ಅವರು ಅನಾರೋಗ್ಯದಿಂದ ಭಾನುವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಪಟ್ಟಣದ ಆನೆಗುಂದಿ ಬಡಾವಣೆ ನಿವಾಸಿಯಾಗಿದ್ದ ಅವರು ಹಳಿಯಾಳದಲ್ಲಿ “ತಳವಾರ ಅಜ್ಜ” ಎಂದೇ ಖ್ಯಾತರಾಗಿದ್ದರು. ನಿವೃತ್ತ ಇಂಜೀನಿಯರ್ ಆಗಿದ್ದ ಅವರು ಹಳಿಯಾಳ ತಾಲೂಕಿನಲ್ಲಿ ಆಧ್ಯಾತ್ಮದ ಜ್ಞಾನ … [Read more...] about ಹಳಿಯಾಳದ ಹಿರಿಯ ಆಧ್ಯಾತ್ಮಿಕ ಚಿಂತಕ, ಪ್ರಚನಕಾರ ಎಮ್ಎನ್ ತಳವಾರ ಅಜ್ಜ ವಿಧಿವಶ ತಾಲೂಕಿನಲ್ಲಿ ಆಧ್ಯಾತ್ಮದ ಜ್ಞಾನ ಧಿವಿಗೆಯನ್ನು ಬೆಳಗಿಸಿದವರು, ಜಾತಿ, ಧರ್ಮ ಮೀರಿ ಬೆಳೆದಿದ್ದ ವ್ಯಕ್ತಿ ಇನ್ನಿಲ್ಲ.
ಭೂ ಸುಧಾರಣಾ, ಕೃಷಿ ಕಾಯ್ದೆ ವಿರೋಧಿಸಿ ಸೋಮವಾರ ಹಳಿಯಾಳ ಬಂದ್ ಕರೆ ನೀಡಿದ ವಿವಿಧ ಸಂಘಟನೆಗಳು.
ಹಳಿಯಾಳ :- ಎಪಿಎಮ್ಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆಗಳನ್ನು ವಿರೊಧಿಸಿ ವಿವಿಧ ರಾಜ್ಯ ಸಂಘಟನೆಯವರು ದಿ.28 ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆ ಹಳಿಯಾಳ ಬಂದ್ಗೂ ಕರೆ ನೀಡಲಾಗಿದೆ ಎಂದು ವಿವಿಧ ಸಂಘಟನೆಯವರು ಜಂಟಿ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.ಪಟ್ಟಣದ ಮರಾಠಾ ಭವನದಲ್ಲಿ ವಿವಿಧ ಸಂಘಟನೆಯವರು ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಅನ್ನದಾತರಿಗೆ ಮಾರಕವಾಗಿರುವ ರೈತ ವಿರೋಧಿ ಕಾಯ್ದೆಗಳನ್ನು ಕೇದ್ರ ಮತ್ತು ರಾಜ್ಯ … [Read more...] about ಭೂ ಸುಧಾರಣಾ, ಕೃಷಿ ಕಾಯ್ದೆ ವಿರೋಧಿಸಿ ಸೋಮವಾರ ಹಳಿಯಾಳ ಬಂದ್ ಕರೆ ನೀಡಿದ ವಿವಿಧ ಸಂಘಟನೆಗಳು.
ಹಳಿಯಾಳ-ದಾಂಡೇಲಿಗೆ ಮಹಾದೇವ ಮಟಕಾ ಕಿಂಗ್- ಸೈಯದ್ ಬಲಗೈ ಬಂಟ್.ಕ್ರಮಕ್ಕೆ ಸಾರ್ವಜನೀಕರ ಆಗ್ರಹ.
ಹಳಿಯಾಳ:- ಹಳಿಯಾಳ ಮತ್ತು ದಾಂಡೇಲಿಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಆನಲೈನ ಓಸಿ-ಮಟಕಾ ಆಟದಲ್ಲಿ ದಾಂಡೇಲಿಯ ಮಾದೇವ ಹಾಗೂ ಸೈಯದ್ ಎನ್ನುವವರೇ ಕಿಂಗ್ ಪಿನ್ಗಳೆಂದು ಹೇಳಲಾಗುತ್ತಿದೆ.ಅಲ್ಲದೇ ಇವರಿಬ್ಬರು ತಾಲೂಕಿನ ಗ್ರಾಮಾಂತರ ಭಾಗವಾದ ಮುರ್ಕವಾಡ, ಬೆಳವಟಗಿ, ಕಾವಲವಾಡ, ಭಾಗವತಿ, ಅಂಬಿಕಾನಗರ ಭಾಗದಲ್ಲಿ ಆನಲೈನ್ ಓಸಿ ಆಟ ಅವ್ಯಾಹತವಾಗಿ ನಡೆಸುತ್ತಿದ್ದಾರೆಂದು ಕೆಲವು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.ಗ್ರಾಮಾಂತರ ಭಾಗದ ಮುರ್ಕವಾಡ, ಕಾವಲವಾಡ ಮತ್ತು … [Read more...] about ಹಳಿಯಾಳ-ದಾಂಡೇಲಿಗೆ ಮಹಾದೇವ ಮಟಕಾ ಕಿಂಗ್- ಸೈಯದ್ ಬಲಗೈ ಬಂಟ್.ಕ್ರಮಕ್ಕೆ ಸಾರ್ವಜನೀಕರ ಆಗ್ರಹ.
ಒಳಚರಂಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಜನರಿಗೆ ನರಕ ದರ್ಶನ-ಹಾಳಾದ ರಸ್ತೆಗಳು.ಸಾರ್ವಜನೀಕರ ಸಮಸ್ಯೆಗೆ ಕ್ಯಾರೇ ಎನ್ನದ ಒಳಚರಂಡಿ ಮಂಡಳಿ, ತಾಲೂಕಾಡಳಿತ.
ಹಳಿಯಾಳ:- ಹಲವು ಪರ ವಿರೋಧಗಳ ಬಳಿಕ ಆರಂಭವಾಗಿರುವ ಒಳಚರಂಡಿ ಕಾಮಗಾರಿಯು ಸದ್ಯ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದು ಸಾರ್ವಜನೀಕರ ಸಮಸ್ಯೆಗೆ ಕ್ಯಾರೇ ಎನ್ನದೇ ಒಳಚರಂಡಿ ಮಂಡಳಿ ಹಾಗೂ ಗುತ್ತಿಗೆದಾರ ಅದ್ವಾನಗಳನ್ನು ಸೃಷ್ಠೀಸುತ್ತಾ ಕಾಮಗಾರಿ ಮುಂದುವರೆಸಿದ್ದಾನೆ.ಕಳೆದ 2 ವರ್ಷಗಳ ಹಿಂದೆಯಷ್ಟೇ ಪಟ್ಟಣಕ್ಕೆ 24*7 ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕಾಮಗಾರಿ ಆರಂಭವಾದಾಗ ಸಿಮೆಂಟ್(ಸಿಸಿ), ಡಾಂಬರ ರಸ್ತೆಗಳನ್ನು ಮಾನವ … [Read more...] about ಒಳಚರಂಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಜನರಿಗೆ ನರಕ ದರ್ಶನ-ಹಾಳಾದ ರಸ್ತೆಗಳು.ಸಾರ್ವಜನೀಕರ ಸಮಸ್ಯೆಗೆ ಕ್ಯಾರೇ ಎನ್ನದ ಒಳಚರಂಡಿ ಮಂಡಳಿ, ತಾಲೂಕಾಡಳಿತ.




