ಗೋಕರ್ಣ :ಶ್ರೀ ಕ್ಷೇತ್ರ ಗೋಕರ್ಣ ಹಬ್ಬ ಉತ್ಸವಗಳ ಆಗರದ ತವರಾಗಿದೆ. ವರುಷ ಪೂರ್ತಿ ಧಾರ್ಮಿಕ ಉತ್ಸವಗಳನ್ನು ಕಾಣುವ ಏಕೈಕ ಕ್ಷೇತ್ರ ಗೋಕರ್ಣವಾಗಿದೆ. ನಾಡಿನ ಹೆಮ್ಮೆಯ ಬಣ್ಣದೋಕುಳಿಯಾಟದ ಹೋಳಿ ಹಲವು ಜಾಗರಣದ ಮಜಲುಗಳು ನೂತನ ವರುಷದ ಆರಂಬದ ಹುಣ್ಣಿಮೆಯಂದು ವೈಭವವಾಗಿ ಆಚರಿಸಿ ವಿಜೃಂಬಿಸಲಿದೆ. ಮುಂದಿನ ಹುಣ್ಣಿಮೆ ಗೋಕರ್ಣದಲ್ಲಿ ಸುಗ್ಗಿ ಹಾಗು ಹೋಳಿ ಹುಣ್ಣಿಮೆಯಾಗಿದೆ. ಇದಕ್ಕೆ ಕಾರಣ ಅನೇಕವಿದ್ದರೂ ಗೋಕರ್ಣ ಕ್ಷೇತ್ರ ಪುರಾಣದಲ್ಲಿರುವಂತೆ “ ಕಾಮಜಯಂತಿಯ ಮುನ್ನಾ … [Read more...] about *ಗೋಕರ್ಣದ ಹೋಳಿ ಆಚರಣೆ ನೂತನ ವರುಷದ ಆರಂಬದ ಹುಣ್ಣಿವೆಯಂದು*
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಉಪ್ಪೋಣಿಯ ಹೊಸ್ಕೇರಿಹೊಂಡದ ಶ್ರೀ ಮಾರುತಿ, ಚೌಡೇಶ್ವರಿ, ಶನೈಶ್ಚರ ಹಾಗೂ ಭೂತೇಶ್ವರ ದೇವರು
ಹೊನ್ನಾವರ:ಹೊನ್ನಾವರ ತಾಲೂಕಿನ ಉಪ್ಪೋಣಿಯ ಹೊಸ್ಕೇರಿಹೊಂಡದ ಶ್ರೀ ಮಾರುತಿ, ಚೌಡೇಶ್ವರಿ, ಶನೈಶ್ಚರ, ಭೂತೇಶ್ವರ ದೇವರ ವಾರ್ಷಿಕ ವರ್ಧಂತಿ ಉತ್ಸವ ಮಾ. 10, 11 ರಂದು ವಿಜೃಂಭಣೆಯಿಂದ ನಡೆಯಲಿದೆ. ಮಾ. 10 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಶುದ್ಧಿಕರ್ಮ, ಗಣೇಶ ಪೂಜೆ, ಪುಣ್ಯಾಹ, ಹವನ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 11 ರಂದು ಸಾಮೂಹಿಕ ಶ್ರೀ ಶನೈಶ್ಚರ ವೃತ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ, … [Read more...] about ಉಪ್ಪೋಣಿಯ ಹೊಸ್ಕೇರಿಹೊಂಡದ ಶ್ರೀ ಮಾರುತಿ, ಚೌಡೇಶ್ವರಿ, ಶನೈಶ್ಚರ ಹಾಗೂ ಭೂತೇಶ್ವರ ದೇವರು
ಹೊನ್ನಾವರ ಕ್ಯಾಂಪ್ಕೋ ಸಂಸ್ಥೆಯ ಕಚೇರಿಯಲ್ಲಿ ನೂತನವಾಗಿ ಆರಂಭಿಸಿದ ಕಾಳುಮೆಣಸು ಖರೀದಿ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಶಂಭುಲಿಂಗ ಹೆಗಡೆ ನಡಗೋಡು ಉದ್ಘಾಟಿಸಿದರು
ಹೊನ್ನಾವರ: ಹೊನ್ನಾವರ ಕ್ಯಾಂಪ್ಕೋ ಸಂಸ್ಥೆಯ ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾದ ಕಾಳುಮೆಣಸು ಖರೀದಿ ಕಾರ್ಯಕ್ರಮ ಶನಿವಾರ ಉದ್ಘಾಟನೆಗೊಂಡಿತು. ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, `ರೈತರ ಬೇಡಿಕೆಯಂತೆ ಕುಮಟಾ ಮತ್ತು ಹೊನ್ನಾವರ ಕ್ಯಾಂಪ್ಕೋ ಸಂಸ್ಥೆಯಲ್ಲಿ ರೈತರಿಂದ ಅಡಕೆ ಜೊತೆಗೆ ಕಾಳುಮೆಣಸನ್ನು ಯೋಗ್ಯ ದರದಲ್ಲಿ ಖರೀದಿಸಲಾಗುವುದು. ಕಾಳುಮೆಣಸು ಖರೀದಿಸಲು ಕ್ಯಾಂಪ್ಕೋ ಸಂಸ್ಥೆ ಮುಂದಾಗಿದ್ದು, … [Read more...] about ಹೊನ್ನಾವರ ಕ್ಯಾಂಪ್ಕೋ ಸಂಸ್ಥೆಯ ಕಚೇರಿಯಲ್ಲಿ ನೂತನವಾಗಿ ಆರಂಭಿಸಿದ ಕಾಳುಮೆಣಸು ಖರೀದಿ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಶಂಭುಲಿಂಗ ಹೆಗಡೆ ನಡಗೋಡು ಉದ್ಘಾಟಿಸಿದರು


