ಹಳಿಯಾಳ:- ಪ್ರತಿಯೊಬ್ಬರು ರಸ್ತೆ, ಸಾರಿಗೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು, ಲೈಸನ್ಸ್, ವಿಮೆ ಇನ್ನಿತರ ದಾಖಲಾತಿಗಳನ್ನು ಮಾಡಿಸದೆ ವಾಹನಗಳನ್ನು ಚಲಾಯಿಸಲೆಬೇಡಿ ಎಂದು ಕರೆ ನೀಡಿರುವ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ(ಎಸ್ಪಿ) ಶಿವಪ್ರಕಾಶ ದೇವರಾಜ ಅವರು ನಮ್ಮ ಅಮೂಲ್ಯವಾದ ಜೀವಕ್ಕೆ ನಾವೆ ಹೊಣೆಗಾರರಿದ್ದೇವೆಂಬುದನ್ನು ಎಲ್ಲರೂ ಅರಿತುಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದಿದ್ದಾರೆ. ಅವರು ಪಟ್ಟಣದ ಅಂಚಿನ ಹವಗಿ ಪ್ರಥಮ ದರ್ಜೆ … [Read more...] about ಹಳಿಯಾಳದ ಡಿಗ್ರಿ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಅಪರಾಧ ತಡೆ ಮಾಸಾಚರಣೆ- ದಾಖಲೆ ಇಲ್ಲದೇ ವಾಹನ ಚಾಲನೆ ಬೇಡ- ಎಸ್ಪಿ ಶಿವಪ್ರಕಾಶ ದೇವರಾಜ ಕರೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು – ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ.
ಹಳಿಯಾಳ :- ಕಸಗೂಡಿಸುವುದರಿಂದ ಹಿಡಿದು ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯವರೆಗೂ ಎಲ್ಲರೂ ಮಾಡುವುದು ಕಾಯಕ. ಕಾಯಕ ಮಾಡುವುದರಿಂದ ದೇಶ ಸಮೃದ್ಧವಾಗುತ್ತದೆ. ಬಸವಣ್ಣನವರು ಬರುವ ಮುನ್ನ ನಮ್ಮ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಅವಲೊಕನ ಮಾಡಿಕೊಳ್ಳಬೇಕು. ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು ಎಂದು ಧಾರವಾಡದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಪ್ರತಿಪಾದಿಸಿದರು. ಹಳಿಯಾಳದ ಧಾರವಾಡ ರಸ್ತೆಯ ಅಂಗಡಿ ಗ್ಯಾಸ್ ಸರ್ವಿಸ್ ಆವರಣದ ತೋಟದಲ್ಲಿ … [Read more...] about ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು – ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ.
ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸುವಲ್ಲಿ ರೈತರು ಗಮನಹರಿಸಬೇಕಿದೆ – ಶಾಸಕ ಆರ್ ವಿ ದೇಶಪಾಂಡೆ.
ಹಳಿಯಾಳ:- ಸಣ್ಣ ಭೂಮಿಯಲ್ಲಿ ಕೃಷಿತನದ ಚಟುವಟಿಕೆಯಲ್ಲಿ ಹೊಸತನ ಹಾಗೂ ಆಧುನಿಕ ತಂತ್ರಾಂಶದ ಮೂಲಕ ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸುವಲ್ಲಿ ರೈತರು ಗಮನಹಿರಸಬೇಕು ಹೀಗಾದರೇ ರೈತರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದು ಹಳಿಯಾಳ ಶಾಸಕ ಆರ್ ವ್ಹಿ ದೇಶಪಾಂಡೆ ಅಭಿಪ್ರಾಯಪಟ್ಟರು. ಇಲ್ಲಿಯ ಕೃಷಿ ಇಲಾಖೆಯ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಆರ್ಸೆಟ್ ಸಂಸ್ಥೆ ಮತ್ತು ಕೃಷಿ ಇಲಾಖೆಯ ಜಂಟಿ ಸಂಯೋಗದಲ್ಲಿ ನಡೆದ ಕೃಷಿ ಪರಿಕರ ವಿತರಣೆ, ಮಣ್ಣು … [Read more...] about ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸುವಲ್ಲಿ ರೈತರು ಗಮನಹರಿಸಬೇಕಿದೆ – ಶಾಸಕ ಆರ್ ವಿ ದೇಶಪಾಂಡೆ.
ಹಳಿಯಾಳ ಸಾಹಿತ್ಯಭಿಮಾನಿಗಳ ಬಳಗದಿಂದ ಉಪನ್ಯಾಸ ಮಾಲಿಕೆ.
ಹಳಿಯಾಳ: ನಗರದಕನ್ನಡ ಅಭಿಮಾನಿಗಳ ಬಳಗದ ವತಿಯಿಂದ“ವಾರದಒಂದುತಾಸುಕನ್ನಡದೊಂದಿಗೆ ಸವಿಸು” ಎಂಬ ಮಾಲಿಕೆಯಹತ್ತನೇಯಉಪನ್ಯಾಸ ಮಾಲಿಕೆಇಲ್ಲಿಯ ಸರ್ದಾರ ವಲ್ಲಭಭಾಯಿಪಟೇಲ ಮಕ್ಕಳ ಉದ್ಯಾನವನದಲ್ಲಿರವಿವಾರ ಸಂಜೆ ಯಶಸ್ವಿಯಾಗಿ ಜರುಗಿತು. ಈ ವಾರ ನಡೆದಉಪನ್ಯಾಸ ಮಾಲಿಕೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳವಾಡ ಸಹಶಿಕ್ಷಕಿಯಾದ ಶ್ರೀಮತಿಭಾರತಿ ನಲವಡೆಯವರು“ಮಹಿಳೆ, ಸಾಹಿತ್ಯ ಮತ್ತು ಸೃಜನಶೀಲತೆ” ಎಂಬ ವಿಷಯದಕುರಿತುಉಪನ್ಯಾಸ ನೀಡಿದರು. ಕೌಟುಂಬಿಕರಥವನ್ನು ನಡೆಸಲು … [Read more...] about ಹಳಿಯಾಳ ಸಾಹಿತ್ಯಭಿಮಾನಿಗಳ ಬಳಗದಿಂದ ಉಪನ್ಯಾಸ ಮಾಲಿಕೆ.
ಟ್ರ್ಯಾಕ್ಟರ್ ಪಲ್ಟಿಯಾಗಿ ಬೋಗುರ ಗ್ರಾಮದ 7 ಜನ ಕೃಷಿ ಕಾರ್ಮಿಕರ ಸಾವು
ಖಾನಾಪುರ:50 ಅಡಿ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಉರುಳಿ ಬಿದ್ದು 7 ಜನ ಸಾವಿಗೀಡಾದ ಘಟನೆ ಖಾನಾಪುರ ತಾಲೂಕಿನ ಬೋಗೂರ- ಇಟಗಿ ಮಧ್ಯೆ ಇಂದು ಬೆಳಿಗ್ಗೆ ನಡೆದಿದೆ.ಸ್ಥಳದಲ್ಲಿ ನಾಲ್ವರು ಅಸುನೀಗಿದರೆ, ಮೂವರು ಆಸ್ಪತ್ರೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ.ಮೃತರನ್ನು ತಂಗ್ಯವ್ವ ಹುಣಸಿಕಟ್ಟಿ, ಅಶೋಕ ಕೇದಾರಿ, ಶಾಂತವ್ವ ಆಲಗೂಡಿ., ಗುಲಾಭಿ ಹುಂಚಿಕಟ್ಟಿ, ನಾಗವ್ವಾ ಮಾತೋಳೆ, ಶಾಂತವ್ವ ಜಿಂಝುರೇ, ನೀಲವ್ವಾ ಮುತ್ನಾಳ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. … [Read more...] about ಟ್ರ್ಯಾಕ್ಟರ್ ಪಲ್ಟಿಯಾಗಿ ಬೋಗುರ ಗ್ರಾಮದ 7 ಜನ ಕೃಷಿ ಕಾರ್ಮಿಕರ ಸಾವು



