• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಬೆಳಗಿದ ಚನ್ನಬಸವನ ಹೆಬ್ಬಾಗಿಲು.

February 15, 2022 by manjunath maadaar Leave a Comment

ಹಳಿಯಾಳ ನಗರ ಶ್ರೀ ಕ್ಷೇತ್ರ ಉಳವಿಯ ಶ್ರೀಚನ್ನಬಸವೇಶ್ವರ ಹೆಬ್ಬಾಗಿಲು ಎಂದು ಪ್ರಸಿದ್ದಿಯಲ್ಲಿದೆ . ಹಳಿಯಾಳ ನಗರದ ಪ್ರವೇಶದಲ್ಲಿರುವ   ಶ್ರೀ ಚನ್ನಬಸವೇಶ್ವರರ ಮಹಾದ್ವಾರಕ್ಕೆ ಬಹು ದಿನಗಳಿಂದ ವಿದ್ಯುತ್ ಸಂಪರ್ಕವಿರಲಿಲ್ಲ .ಇದರಿಂದಾಗಿ ಮಹಾದ್ವಾರದ ಸೊಬಗು ರಾತ್ರಿ ವೇಳೆಯಲ್ಲಿ ಸೊರಾಗಿದಂತಾಗಿತ್ತು. ಇದನ್ನು ಅರಿತ ಪುರಸಭಾ ಸದಸ್ಯ  ಉದಯ ಹೂಲಿ ವಿಶೇಷ ಆಸಕ್ತಿ ವಹಸಿ ಚನ್ನಬಸವೇಶ್ವರ ಮಹಾದ್ವಾರಕ್ಕೆ ವಿದ್ಯುತ್ ಅಲಂಕಾರವನ್ನು ಪುರಸಭೆ ಯಿಂದ ನಿರಂತರವಾಗಿರುವಂತೆ … [Read more...] about ಬೆಳಗಿದ ಚನ್ನಬಸವನ ಹೆಬ್ಬಾಗಿಲು.

ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ : ಶಾಸಕ ಆರ್ ವಿ ದೇಶಪಾಂಡೆ

February 2, 2022 by manjunath maadaar Leave a Comment

ಹಳಿಯಾಳದ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಇದ್ದು 2023ರ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳ ಜೋಯಿಡಾ ವಿಧಾನಸಭೆ ಕ್ಷೇತ್ರದಿಂದ ಯಾರು ಸ್ಪರ್ಧೆಸಬೇಕು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದ್ದು, ಹೈಕಮಾಂಡ್ ನಿರ್ಧಾರವನ್ನು ನಾವೆಲ್ಲರೂ ಪಾಲಿಸಲೇಬೇಕು.ಕೇವಲ ಅಧಿಕಾರ ಮಾತ್ರ ಬೇಕು ಎಂದರೆ ಸರಿಯಲ್ಲ ಇಲ್ಲಿಯವರೆಗೆ ಸಂಘಟನೆಯನ್ನು ತಳಮಟ್ಟದಿಂದ ಯಾರು ಯಾರು, ಹೇಗೆ ಹೇಗೆ ಮಾಡಿದ್ದಾರೆ … [Read more...] about ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ : ಶಾಸಕ ಆರ್ ವಿ ದೇಶಪಾಂಡೆ

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭಾಗು ಕೊಳಾಪ್ಟೆಯವರನ್ನು ಸನ್ಮಾನಿಸಿದ ಕನ್ನಡ ಸಾಹಿತ್ಯ ಪರಿಷತ್ತು

January 28, 2022 by manjunath maadaar Leave a Comment

ಹಳಿಯಾಳ: ಪ್ರಸಕ್ತ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಹಳಿಯಾಳದ ಹಿರಿಯ ಜನಪದ ಕಲಾವಿದ ದನಗರ ಗೌಳಿ ಸಮುದಾಯದ ಹಿರಿಯ ಮುಖಂಡ ಭಾಗು ಧಾಕು ಕೊಳಾಪ್ಟೆಯವರನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆಯವರು ಕರ್ನಾಟಕ ಜನಪದ ಅಕಾಡೆಮಿಯವರು ಬುಡಕಟ್ಟು ದನಗರ ಗೌಳಿ ಸಮುದಾಯದ ಹಿರಿಯ … [Read more...] about ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭಾಗು ಕೊಳಾಪ್ಟೆಯವರನ್ನು ಸನ್ಮಾನಿಸಿದ ಕನ್ನಡ ಸಾಹಿತ್ಯ ಪರಿಷತ್ತು

ಹುಬ್ಬಳ್ಳಿಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪದಕಗಳ ಬೇಟೆಯಾಡಿದ ಹಳಿಯಾಳ ಕರಾಟೆ ಪಟುಗಳು

January 27, 2022 by manjunath maadaar Leave a Comment

ದಿನಾಂಕ 23-01-2022 ರಂದು ಹುಬ್ಬಳ್ಳಿಯ ಉಣಕಲನ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ,  ಶೋಟೋಕಾನ ಕರಾಟೆ ಡು ಯೂತ್ ಸ್ಪೋರ್ಟ್ಸ್ ಕ್ಲಬ್ ಕರ್ನಾಟಕ ಅಸೋಸಿಯೇಷನ್   ರವರು ನಡೆಸಿದ   4 ನೇ ರಾಜ್ಯಮಟ್ಟದ ಆಹ್ವಾನಿತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಹಳಿಯಾಳ ಮಂಜು ಕರಾಟೆ ಸ್ಕೂಲನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡಿ ಪದಕಗಳ ಬೇಟೆಯಾಡಿದ್ದಾರೆ. ಕಟಾ (ಕಲ್ಪನೆಯ ಯುದ್ಧ ) ವಿಭಾಗದಲ್ಲಿ  ಪ್ರಥಮ ಸ್ಥಾನವನ್ನು ಬ್ಲಾಕ್ ಬೆಲ್ಟ್ ನಲ್ಲಿ ಪೃಥ್ವಿ … [Read more...] about ಹುಬ್ಬಳ್ಳಿಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪದಕಗಳ ಬೇಟೆಯಾಡಿದ ಹಳಿಯಾಳ ಕರಾಟೆ ಪಟುಗಳು

ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹಳಿಯಾಳ ಕೀರ್ತಿ ಹೆಚ್ಚಿಸಿದ ಪ್ರಿಥ್ವಿ ಮತ್ತು ತನ್ವಿಗೆ ಡಬಲ್ ಮೆಡಲ್

December 2, 2021 by manjunath maadaar Leave a Comment

ಹಳಿಯಾಳ : ನವೆಂಬರ್ 27 ಮತ್ತು 28ರಂದು ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಹಳಿಯಾಳದ ಮಂಜು ಕರಾಟೆ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಟಾ  ವಿಭಾಗದಲ್ಲಿ  ಪೃಥ್ವಿ ಬಾಲಣ್ಣನವರ, ಭೂಮಿಕಾ ಗರಗ, ತನ್ವಿ ಧಾರವಾಡಕರ, ಸಿದ್ದೇಶ್ವರ ಮಡಿವಾಳ , ಅಭಿಷೇಕ್ ಅತನೂರ, ಸಾಯಿಕುಮಾರ ತಾಂಬಿಟ್ಕರ,  ಸುಜಯ ವಾಟಲೇಕರ,   ಸಂತೋಷ ತಳವಾರ  ಪ್ರಥಮ ಸ್ಥಾನ ಪಡೆದಿದ್ದಾರೆ. ಮೇಘರಾಜ ಬೊಬಾಟಿ,  ಶ್ಲೋಕ ನೇತ್ರೆ … [Read more...] about ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹಳಿಯಾಳ ಕೀರ್ತಿ ಹೆಚ್ಚಿಸಿದ ಪ್ರಿಥ್ವಿ ಮತ್ತು ತನ್ವಿಗೆ ಡಬಲ್ ಮೆಡಲ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar