ಹಳಿಯಾಳ :- ಪಟ್ಟಣದ ಮಂಜು ಸ್ಕೂಲ್ ಆಫ್ ಒಕಿನವಾ ಗೊಜು ರಿಯು ಕರಾಟೆ ಶಾಲೆಯ ವಿದ್ಯಾರ್ಥಿ ಸೆನ್ಸಾಯ ಶ್ರೇಯಸ್ ಹಿರೇಮಠ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಲು ಆಯ್ಕೆಯಾಗಿದ್ದಕ್ಕೆ ಶಾಲೆವತಿಯಿಂದ ಭಾವಿ ಸೈನಿಕನಿಗೆ ಸನ್ಮಾನಿಸಿ ಗೌರವಿಸುವ ವಿಶಿಷ್ಠ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಕ್ಷೇತ್ರಶಿಕ್ಷಣಾಧಿಕಾರಿ ಸಮೀರ ಮುಲ್ಲಾ, ಸಿ.ಡಿ.ಪಿ.ಒ ಲಕ್ಷ್ಮೀದೇವಿ ಇತರ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ … [Read more...] about ಸೈನ್ಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ಹಳಿಯಾಳದಲ್ಲಿ ಶಾಲೆಯಿಂದ ಸನ್ಮಾನಿಸುವ ವಿಶಿಷ್ಟ ಕಾರ್ಯಕ್ರಮ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಖೇಲೋ ಇಂಡಿಯಾ ಕುಸ್ತಿ ಸ್ಪರ್ಧೆಗೆ ಹಳಿಯಾಳದ ಗ್ರಾಮೀಣ ಪ್ರತಿಭೆ ಗಾಯಿತ್ರಿ ಸುತಾರ ಆಯ್ಕೆ
ಹಳಿಯಾಳ:- ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕುಸ್ತಿ ಸ್ಪರ್ಧೆಗೆ ಹಳಿಯಾಳದ ಗ್ರಾಮೀಣ ಪ್ರತಿಭೆ ಗಾಯಿತ್ರಿ ಸುತಾರ ಆಯ್ಕೆಯಾಗಿದ್ದಾಳೆ. ಇದೆ ಜನೆವರಿ ತಿಂಗಳ ದಿ. 14ರಿಂದ ದಿ. 20 ರವರೆಗೆ ಗುವ್ಹಾಟಿ(ಆಸ್ಸಾಂ)ನಲ್ಲಿ ನಡೆಯಲಿರುವ ಖೇಲೋ ಇಂಡಿಯಾ 17ವರ್ಷ ವಯೋಮಿತಿಯೊಳಗಿನ ಬಾಲಕಿಯರ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳ ಕ್ರೀಡಾ ವಸತಿ ನಿಲಯದ ಗಾಯತ್ರಿ ರಮೇಶ ಸುತಾರ ಭಾಗವಹಿಸಲಿದ್ದಾಳೆ. ತಾಲೂಕಿನ ಯಡೋಗಾ ಗ್ರಾಮದವಳಾಗಿರುವ ಇವಳು ಪಟ್ಟಣದ ಲಿಟ್ಲಲ್ … [Read more...] about ಖೇಲೋ ಇಂಡಿಯಾ ಕುಸ್ತಿ ಸ್ಪರ್ಧೆಗೆ ಹಳಿಯಾಳದ ಗ್ರಾಮೀಣ ಪ್ರತಿಭೆ ಗಾಯಿತ್ರಿ ಸುತಾರ ಆಯ್ಕೆ
ವಿಜೃಂಭಣೆಯಿಂದ ಆನೆ ಮೇಲೆ ಅಯ್ಯಪ್ಪಸ್ವಾಮಿ ಅಂಬಾರಿ ಉತ್ಸವ ಮೆರವಣಿಗೆ.
ಹಳಿಯಾಳ: ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಅಯ್ಯಪ್ಪ ಸ್ವಾಮಿಯ ವೃತಾಚರಣೆ ಮುಗಿಸಿ ಮಹಾಪೂಜೆಯನ್ನು ಶ್ರೀ ಬಸವಣ್ಣ ದೇವಾಲಯದ ಆವರಣದಲ್ಲಿ ಶೃದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಸಲಾಯಿತು. ಗುರುಸ್ವಾಮಿ ರಮೇಶ ಅವರ ಸಾನಿಧ್ಯದಲ್ಲಿ ನಡೆದ ಮಹಾಪೂಜೆಯು ಗ್ರಾಮದಲ್ಲಿ ಆನೆ ಮೇಲೆ ಅಂಬಾರಿ, ಕುದುರೆ ಸವಾರಿ, ಒಂಟೆ ಸವಾರಿ, ಬಸವಣ್ಣ ಸವಾರಿ ಮತ್ತು ಮಹಾರಥ ಸವಾರಿ ಹಾಗೂ ಗ್ರಾಮಸ್ಥರಿಂದ ಕುಂಬ ಮೇಳ, ಪಲ್ಲಕಿ ಉತ್ಸವ, ಶರಣಘೋಷದ … [Read more...] about ವಿಜೃಂಭಣೆಯಿಂದ ಆನೆ ಮೇಲೆ ಅಯ್ಯಪ್ಪಸ್ವಾಮಿ ಅಂಬಾರಿ ಉತ್ಸವ ಮೆರವಣಿಗೆ.
ಹುಲಿ ದಾಳಿಯಿಂದ ೨ ಎಮ್ಮೆ ಸಾವು
ಜೋಯಿಡಾ - ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾ.ಪಂ.ವ್ಯಾಪ್ತಿಯ ಯರಮುಖದ ಲಲಿತಾ ದೇಸಾಯಿ ಅವರ ಎರಡು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದೆ. ಕಳೆದ ಎರಡು ದಿನದ ಹಿಂದೆ ಒಂದು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದರೆ ,ಇಂದು ಬುಧವಾರ ಮತ್ತೊಂದು ಎಮ್ಮೆ ಸಾವಿಗಿಡಾಗಿದೆ. ಎಮ್ಮೆ ಸಾವಿನಿಂದ ಲಕ್ಷಾಂತರ ರೂ ಹಾನಿಯಾಗಿದ್ದು ,ಗುಂದ ಭಾಗದಲ್ಲಿ ಸಾಕು ಪ್ರಾಣಿಗಳನ್ನು ಮತ್ತು ದನ ಕರುಗಳನ್ನು ಸಾಕುವುದೇ ಕಷ್ಟವಾಗಿದೆ. ತಾಲೂಕಿನ ಗುಂದ ಭಾಗದಲ್ಲಿ ಹುಲಿ ದಾಳಿ … [Read more...] about ಹುಲಿ ದಾಳಿಯಿಂದ ೨ ಎಮ್ಮೆ ಸಾವು
ಅನ್ನದಾತ ರೈತನ ಸಂಪೂರ್ಣ ಸಾಲ ಮನ್ನಾ ಆಗಬೇಕಿದೆ – ವಿಪ ಸದಸ್ಯ ಎಸ್ಎಲ್ ಘೋಟ್ನೇಕರ ಆಗ್ರಹ.
ಹಳಿಯಾಳ:- ರಾಜ್ಯದಲ್ಲಿ ರೈತ ಸಮುದಾಯ ಇಂದು ವಿವಿಧ ಕಾರಣಗಳಿಂದಾಗಿ ಸಂಕಷ್ಟದಲ್ಲಿದ್ದು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಾದ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅಭಿಪ್ರಾಯಪಟ್ಟರು. ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು (ಆತ್ಮ ಯೋಜನೆ) ಮತ್ತು ಇತರ ಸಂಘ ಸಂಸ್ಥೆ ಸಹಯೋಗದೊಂದಿಗೆ ನಡೆದ ರೈತ ದಿನಾಚರಣೆ ಹಾಗೂ ಕಿಸಾನ ಗೋಷ್ಠಿ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು. … [Read more...] about ಅನ್ನದಾತ ರೈತನ ಸಂಪೂರ್ಣ ಸಾಲ ಮನ್ನಾ ಆಗಬೇಕಿದೆ – ವಿಪ ಸದಸ್ಯ ಎಸ್ಎಲ್ ಘೋಟ್ನೇಕರ ಆಗ್ರಹ.




