ಹಳಿಯಾಳ:- ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಮುಂದೆ ನಡೆಯಲಿರುವ ಸಹಕಾರಿ ಸಂಘಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆಂದು ತಾಲೂಕ ಪಂಚಾಯತ ಸದಸ್ಯರು ಆಗಿರುವ ರೈತ ಮುಖಂಡ ಗಿರೀಶ ಟೋಸುರ ಹಾಗೂ ಕೆಲವು ರೈ ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಟೋಸುರ ಹಾಗೂ ಇತರ ಮೂವರು ರೈತ … [Read more...] about ಘೋಟ್ನೇಕರ ಹೇಳಿಕೆ ಸತ್ಯಕ್ಕೆ ದೂರ :- ತಾಪಂ ಸದಸ್ಯ ಗಿರಿಶ ಟೋಸುರ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕಾರವಾರ- ಜೋಯಿಡಾ ಕರ್ನಾಟಕದ್ದೇ- ಶಾಸಕ ಆರ್ ವಿ ದೇಶಪಾಂಡೆ
ಹಳಿಯಾಳ:- ಕರ್ನಾಟಕದ ಕಾರವಾರ ಹಾಗೂ ಜೋಯಿಡಾ ತಾಲೂಕುಗಳನ್ನು ಗೋವಾಗೆ ಸೇರಿಸಬೇಕು ಎಂದು ಕೊಂಕಣಿ ಮಂಚ್ ಆಗ್ರಹಿಸುತ್ತಿರುವುದು ಅಪ್ರಸ್ತುತ ಹಾಗೂ ಅಸಮಂಜಸವಾಗಿದೆ ಎಂದು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಶಾಸಕರು ಈ ಭಾಗದಲ್ಲಿ ವಾಸಿಸುತ್ತಿರುವ ಜನರು ಅತ್ಯಂತ ಶಾಂತಿ, ಸಹಬಾಳ್ವೆ ಹಾಗೂ ಸಹೋದರತ್ವ, ಭಾತೃತ್ವ ಭಾವನೆಯಿಂದ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರದ … [Read more...] about ಕಾರವಾರ- ಜೋಯಿಡಾ ಕರ್ನಾಟಕದ್ದೇ- ಶಾಸಕ ಆರ್ ವಿ ದೇಶಪಾಂಡೆ
ಜೋಯಿಡಾ ತಾಲೂಕಿನಲ್ಲಿ ಮನುಷ್ಯರಿಗಿಂತ ಪ್ರಾಣಿಗೆ ಬೆಲೆ ಹೆಚ್ಚಾಗಿದೆ – ಪುರುಷೋತ್ತಮ ಕಾಮತ್
ಜೋಯಿಡಾ ತಾಲೂಕಿನಲ್ಲಿ ಮನುಷ್ಯರಿಗೆ ಬೆಲೆಯೇ ಇಲ್ಲದಂತಾಗಿದೆ,ಇಲ್ಲಿ ಬದುಕುವ ಜನರಿಗೆ ಯಾವುದಾದರೂ ಸೌಲಬ್ಯವನ್ನು ನೀಡಲು ಇಲ್ಲಿನ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ನಾವು ಇಲ್ಲಿ ಬದುಕುವುದು ಹೇಗೆ. ತಾಲೂಕಿನ ೧೧ ಗ್ರಾಮ ಪಂಚಾಯತ್ ಗಳಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗೀತವಾಗಿದೆ,ಅರಣ್ಯ ಇಲಾಕೆಯ ಉದ್ದೇಶ ಇಲ್ಲಿ ಜನರು ಬದುಕುವುದೇ ಬೇಡ ಎನ್ನುವಂತಿದೆ ಎಂದು ಕುಂಬಾರವಾಡಾ ಗ್ರಾ.ಪಂ.ಅದ್ಯಕ್ಷ ಪುರುಷೋತ್ತಮ ಕಾಮತ್ ಹೇಳಿದರು. ಅವರು ಇಂದು ಶುಕ್ರವಾರ ನಡೆದ … [Read more...] about ಜೋಯಿಡಾ ತಾಲೂಕಿನಲ್ಲಿ ಮನುಷ್ಯರಿಗಿಂತ ಪ್ರಾಣಿಗೆ ಬೆಲೆ ಹೆಚ್ಚಾಗಿದೆ – ಪುರುಷೋತ್ತಮ ಕಾಮತ್
ಬೆಳಗಾವಿ ಗಡಿ ವಿಚಾರದ ಕುರಿತು ಮಹಾಸಿಎಂ ಉದ್ದವ ಠಾಕ್ರೆ ಹೇಳಿಕೆಗೆ ಹಳಿಯಾಳ ಕ್ಷತ್ರಿಯ ಮರಾಠಾ ಪರಿಷತ್ ಖಂಡನೆ.
ಹಳಿಯಾಳ :- ಕರ್ನಾಟಕದ ಮರಾಠಿ ಭಾಷಿಗರ ಪ್ರದೇಶವನ್ನು ಕರ್ನಾಟಕ ರಾಜ್ಯದವರು ಅತಿಕ್ರಮಣ ಮಾಡಿದ್ದಾರೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಕೆಯನ್ನು ಖಂಡಿಸಿರುವ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನವರು ಠಾಕ್ರೆ ಹೇಳಿಕೆ ಶುದ್ಧ ಬಾಲಿಷ ತನದದಿಂದ ಕೂಡಿದೆ ಎಂದು ಕಿಡಿ ಕಾರಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಪರಿಷತ್ನವರು ಕರ್ನಾಟಕ ರಾಜ್ಯದಲ್ಲಿ ವಾಸಮಾಡುವಂತ ಮರಾಠರು ಅಖಂಡ ಕರ್ನಾಟಕ ರಾಜ್ಯದ ಮರಾಠರು ಆಗಿರುತ್ತೇವೆ. ನಾವು … [Read more...] about ಬೆಳಗಾವಿ ಗಡಿ ವಿಚಾರದ ಕುರಿತು ಮಹಾಸಿಎಂ ಉದ್ದವ ಠಾಕ್ರೆ ಹೇಳಿಕೆಗೆ ಹಳಿಯಾಳ ಕ್ಷತ್ರಿಯ ಮರಾಠಾ ಪರಿಷತ್ ಖಂಡನೆ.
ಪಿಎಫ್ ಐ ಹಾಗೂ ಎಸ್ ಡಿ ಪಿಐ ಸಂಘಟನೆ ನಿಷೇಧಿಸಿ – ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹ
ಹಳಿಯಾಳ ; ದೇಶದ್ರೋಹಿ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ಹಾಗೂ ಮೊನ್ನೆಯ ಮಂಗಳೂರಿನ ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾಗಿರುವ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳಿಗೆ ಸರ್ಕಾರ ಕೂಡಲೇ ನಿμÉೀಧ ಹೇರಬೇಕೆಂದು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ. ಪಟ್ಟದಲ್ಲಿ ಬಿಜೆಪಿ ಪಕ್ಷ ಆಯೊಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇರಳ ಮೂಲದ ದೇಶ ವಿರೋಧಿ ಸಂಘಟನೆಗಳಾಗಿರುವ ಪಿಎಫ್ಐ ಹಾಗೂ ಎಸ್ಡಿಪಿಐ ಕಾರ್ಯಕರ್ತರಿಂದಲೇ ಮಂಗಳೂರಿನಲ್ಲಿ ಅಶಾಂತಿ … [Read more...] about ಪಿಎಫ್ ಐ ಹಾಗೂ ಎಸ್ ಡಿ ಪಿಐ ಸಂಘಟನೆ ನಿಷೇಧಿಸಿ – ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹ


