ಹಳಿಯಾಳ:- ರೈತರ ಸೇವಾ ಸಹಕಾರಿ ಸಂಘ ನಿಯಮಿತ(ಆರ್ಎಸ್ಎಸ್) ಹಳಿಯಾಳ ಸೊಸೈಟಿಗೆ ನೂತನ ನಿರ್ದೇಶಕರ ಆಯ್ಕೆಗೆ ನಡೆಯಲಿರುವ ಚುನಾವಣೆಗೆ ಗುರುವಾರ ವಿಧಾನ ಪರಿಷತ್ ಸದಸ್ಯರು ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೇಕರ ನಾಮಪತ್ರ ಸಲ್ಲಿಸಿದರು. ದಿ.10 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಈವರೆಗೆ ಮೂವರು ಮಹಿಳೆಯರು ಹಾಗೂ 21 ಪುರುಷ ಉಮೇದುವಾರರು ಸೇರಿ ಒಟ್ಟೂ 24 ನಾಮಪತ್ರ ಸಲ್ಲಿಕೆಯಾಗಿವೆ. ಗುರುವಾರ ಹಳಿಯಾಳದ ವಾರ್ಡ ನಂ1 ಸಾಲಗಾರರ … [Read more...] about ಹಳಿಯಾಳದ ಆರ್ ಎಸ್ ಎಸ್ ನಿಯಮಿತಕ್ಕೆ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಸಿದ ಎಮ್.ಎಲ್.ಸಿ. ಎಸ್.ಎಲ್.ಘೋಟ್ನೇಕರ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಮಕ್ಕಳಿಗೆ ಜೀವನದ ಬಗ್ಗೆ ಅರಿವೂ ಮೂಡಿಸಿ – ದಿವಾಕರ ಶೆಟ್ಟಿ.
ಜೋಯಿಡಾ - ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಅವರಿಗೆ ತಮ್ಮ ಜೀವನದ ಬಗ್ಗೆ ಕನಸು ಕಾಣುದನ್ನು ಪಾಲಕರು ಹೇಳಿ ಕೊಡಬೇಕು,ಅಂದಾಗ ಮಾತ್ರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆಗೆರಲು ಸಾಧ್ಯ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ದಿವಾಕರ ಶೆಟ್ಟಿ ಹೇಳಿದರು. ಅವರು ಮಂಗಳವಾರ ಕುಂಬಾರವಾಡಾ ಪ್ರಾಥಮಿಕ ಶಾಲೆಯ ಸರಸ್ವತಿ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಮಗು ಶಾಲೆಗೆ ಹೋಗಿ ಬರಲಿ … [Read more...] about ಮಕ್ಕಳಿಗೆ ಜೀವನದ ಬಗ್ಗೆ ಅರಿವೂ ಮೂಡಿಸಿ – ದಿವಾಕರ ಶೆಟ್ಟಿ.
ಬೋರ್ಡ್ ಕಿತ್ತು ಗಟಾರಗೆ ಹಾಕಿದ ಕಿಡಿಗೆಡಿಗಳು
ಜೋಯಿಡಾ - ಜೋಯಿಡಾ ತಾಲೂಕಿನ ಗಾಂಗೋಡಾ ಗ್ರಾ.ಪಂ.ಗೆ ಸಾಗಲು ಸೋಮವಾರ ಹಾಕಿದ್ದ ಹೊಸ ಬೋರ್ಡ್ ಅನ್ನು ಯಾರೋ ಕಿಡಿಗೆಡಿಗಳು ಕಿತ್ತು ಗಟಾರ ಅಲ್ಲಿ ಹಾಕಿದ ಘಟನೆ ಇಂದು ಮಂಗಳವಾರ ನಡೆದಿದೆ. ಜೋಯಿಡಾ ತಾಲೂಕಿನಲ್ಲಿ ನೂತನವಾಗಿ ಆಗಿದ್ದ ಗಾಂಗೋಡಾ ಗ್ರಾಮ ಪಂಚಾಯತಗೆ ಹೋಗಲು ರಸ್ತೆಯ ಪಕ್ಕದಲ್ಲೇ ಹಾಕಿದ್ದ ಸೂಚನಾ ಫಲಕವನ್ನು ಯಾರೋ ಕಿತ್ತೆಸೆದು ಗಟಾರಗೆ ಹಾಕಿ ಬೋರ್ಡ್ ಅನ್ನು ನಾಶ ಪಡಿಸಿದ್ದಾರೆ. ಈ ಬಗ್ಗೆ ಗ್ರಾ.ಪಂ. ಪಿಡಿಓ ನದಿಲಾಲ್ ಇನಾಮದಾರ ಅವರಿಗೆ ಇಲ್ಲಿನ … [Read more...] about ಬೋರ್ಡ್ ಕಿತ್ತು ಗಟಾರಗೆ ಹಾಕಿದ ಕಿಡಿಗೆಡಿಗಳು
ಕಾರ್ಯಕ್ರಮದಲ್ಲಿ ತಲೆ ಸುತ್ತು ಬಂದು ಪ್ರಜ್ಞೆ ತಪ್ಪಿದ ಉ.ಕ. ಜಿಲ್ಲಾಧಿಕಾರಿ ಡಾ.ಹರೀಶಕುಮಾರ್
ಕಾರವಾರ:- ಗುರುವಾರ ವಾರ್ತಾ ಭವನದಲ್ಲಿ ನಡೆದ ‘ವಾರ್ತಾ ಸ್ಪಂದನ’ ಫೋನ್ ಇನ್ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ತಲೆ ಸುತ್ತು ಬಂದು ಪ್ರಜ್ಞೆ ತಪ್ಪಿದ ಘಟನೆ ವಿದ್ಯಮಾನ ನಡೆಯಿತು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದ ಈ ಕಾರ್ಯಕ್ರಮದ ಉದ್ಘಾಟನೆಗೆಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಬಂದಿದ್ದರು. ಸಭಾ ಕಾರ್ಯಕ್ರಮ ಆರಂಭಗೊಂಡ ಕೆಲವೇ … [Read more...] about ಕಾರ್ಯಕ್ರಮದಲ್ಲಿ ತಲೆ ಸುತ್ತು ಬಂದು ಪ್ರಜ್ಞೆ ತಪ್ಪಿದ ಉ.ಕ. ಜಿಲ್ಲಾಧಿಕಾರಿ ಡಾ.ಹರೀಶಕುಮಾರ್
ದಿಢಿರನೆ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಮಂಗ ಮುಂದೇನಾಯ್ತು ??
ಹಳಿಯಾಳ:- ನನಗೂ ಯಾರಾದ್ರೂ ನೋಡ್ರಪ್ಪಾ, ಕೈಗೆ ನೋವಾಗಿದೆ, ತಿನ್ನೋಕೆ ಸೇರ್ತಾ ಇಲ್ಲಾ, ಯಾಕೋ ಸ್ವಲ್ಪ ಅಶಕ್ತಿ. ಎಲ್ಲಯ್ಯಾ ನನಗೆ ಚಿಕಿತ್ಸೆ ಕೊಡುವವರು ಎಂದು ಶನಿವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ವಿಶೇಷ ಅತಿಥಿಯೊಬ್ಬರು ಕಣ್ಣ ಸಣ್ಣೆಯಲ್ಲಿಯೇ ಇಷ್ಟೇಲ್ಲಾ ಕೇಳುತ್ತಿದ್ದರೆನೋ ಎನ್ನುವಂತೆ ಜನರು ಅಂದುಕೊಳ್ಳುತ್ತಿದ್ದರು. ಯಾರಿದೂ ? ಕಣ್ಣ ಸಣ್ಣೆಯಲ್ಲಿ ಕೆಳೊದ್ಯಾಕೆ ನೇರವಾಗಿ ವೈದ್ಯರ ಬಳಿ ಹೊಗಬಹುದಿತ್ತಲ್ಲ ಇನ್ನೂ ಹಲವು ಪ್ರಶ್ನೇಗಳು ಓದುಗರ … [Read more...] about ದಿಢಿರನೆ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಮಂಗ ಮುಂದೇನಾಯ್ತು ??




