ಜೋಯಿಡಾ ಯವ ಬ್ರೀಗೆಡ ಕಾರ್ಯಕರ್ತರು ರವಿವಾರ ದಾಂಡೇಲಿ -ಜೋಯಿಡಾ ಯುವ ಬ್ರೀಗೆಡ್ ಮುಖಂಡ ಗಣೇಶ ಹೆಗಡೆ ನೇತ್ರತ್ವದಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ದಾಂಡೇಲಿಯ ಬೈಲಪಾರದಿಂದ ಶ್ರೀಕ್ಷೇತ್ರಉಳವಿ ವರೆಗೆ ಪಾದಯಾತ್ರೆ ನಡೆಸಿ ಯುವಕರಿಗೆ ವಿವೇಕಾನಂದರ ಕುರಿತು ಜಾಗ್ರತಿ ಮೂಡಿಸಿದರು. ಜೋಯಿಡಾ ತಾಲೂಕಾಕೇಂದ್ರದ ಸರ್ಕಲ್ನಲ್ಲಿ, ಜನತಾ ಕಾಲೋನಿ ಹಾಗ ಟೌನಶಿಪ್ ಗಳಲ್ಲಿ ಜಾತಾ ನಡೆಸಿದರು. ನಂತರ ಜೋಯಿಡಾ ಕೇಂದ್ರದಲ್ಲಿ ವಿವೇಕಾನಂದರ ಆದರ್ಶ ಹಾಗೂ ಅವರು ನಡೆದು ಬಂದ ದಾರಿ … [Read more...] about ಉಳವಿಯತ್ತ ಪಾದಯಾತ್ರೆಯಲ್ಲಿ ಬರುತ್ತಿರುವ ದಾಂಡೇಲಿ-ಜೋಯಿಡಾ ಯುವ ಬ್ರೀಗೆಡ್ ಕಾರ್ಯಕರ್ತರು.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ಎಲ್ಲವೂ ಉಸಿರುಕಟ್ಟುವ ವಾತಾವರಣದಲ್ಲಿ ನಡೆಯುತ್ತಿದೆ- ಶ್ರೀಕಾಂತ ಹೂಲಿ.
ಹಳಿಯಾಳ:- ಹಳಿಯಾಳದಲ್ಲಿ ಸಾರ್ವಜನೀಕರು ಸೇರಿದಂತೆ ಹಿರಿಯರ ಮಾತುಗಳಿಗೆ ಬೆಲೆಯೇ ಇಲ್ಲವಾಗಿದೆ. ಇಲ್ಲಿ ಸಕ್ಕರೆ ಕಾರ್ಖಾನೆ, ಒಳಚರಂಡಿ, ಆರ್.ಎಸ್.ಎಸ್ ನಿಯಮಿತ ಯಾವುದೇ ವಿಷಯ ಇರಲಿ ಉಸಿರುಕಟ್ಟುವ ವಾತಾವರಣದಲ್ಲಿ ನಡೆದಿದೆ ಅಲ್ಲದೇ ದೌರ್ಜನ್ಯದ ಆಡಳಿತ ನಡೆಯುತ್ತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ, ಹಿರಿಯ ರಾಜಕಾರಣಿ ಶ್ರೀಕಾಂತ ಹೂಲಿ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಅವರ ನಿವಾಸದಲ್ಲಿ ಮತ್ತೊರ್ವ ಹಿರಿಯ ರೈತ ಮುಖಂಡ ಉಡಚಪ್ಪಾ ಬೊಬಾಟಿ ಅವರೊಂದಿಗೆ … [Read more...] about ಹಳಿಯಾಳದಲ್ಲಿ ಎಲ್ಲವೂ ಉಸಿರುಕಟ್ಟುವ ವಾತಾವರಣದಲ್ಲಿ ನಡೆಯುತ್ತಿದೆ- ಶ್ರೀಕಾಂತ ಹೂಲಿ.
ಹಳಿಯಾಳದಲ್ಲಿ ಪೋಲಿಸ್ ರಕ್ಷಣೆಯಲ್ಲಿ ಪ್ರಾರಂಭವಾದ ಒಳಚರಂಡಿ ಕಾಮಗಾರಿ – ಸಾರ್ವಜನಿಕರ ಆಕ್ಷೇಪಣೆಗಿಲ್ಲ ಬಿಡಿಗಾಸಿನ ಕಿಮ್ಮತ್ತು.
ಹಳಿಯಾಳ :- ಚಂದ್ರಗ್ರಹಣದ ಬಳಿಕ ಹಳಿಯಾಳದ ಒಳಚರಂಡಿ ಕಾಮಗಾರಿಗೆ ಹಿಡಿದಿದ್ದ ಗ್ರಹಣವು ಬಿಟ್ಟಿದ್ದು ಒಂದೂವರೆ ತಿಂಗಳ ಬಳಿಕ ಪೋಲಿಸ್ ರಕ್ಷಣೆಯಲ್ಲಿ ಶನಿವಾರದಿಂದ ದೇಶಪಾಂಡೆ ಆಶ್ರಯ ನಗರದಿಂದಲೇ ಮತ್ತೇ ಒಳಚರಂಡಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಸುಮಾರು 76 ಕೋಟಿ ರೂ. ಬೃಹತ್ ಮೊತ್ತದ ಒಳಚರಂಡಿ ಯೋಜನೆಯ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿ ಕಳೆದ ಒಂದೂವರೆ ತಿಂಗಳಿಂದ ಕಾಮಗಾರಿ ಸ್ಥಗೀತಗೊಂಡು ಗ್ರಹಣ ಹಿಡಿದಂತಾಗಿತ್ತು. ಬೃಹತ್ ಮೊತ್ತದ ಯೋಜನೆಯ ಬಗ್ಗೆ … [Read more...] about ಹಳಿಯಾಳದಲ್ಲಿ ಪೋಲಿಸ್ ರಕ್ಷಣೆಯಲ್ಲಿ ಪ್ರಾರಂಭವಾದ ಒಳಚರಂಡಿ ಕಾಮಗಾರಿ – ಸಾರ್ವಜನಿಕರ ಆಕ್ಷೇಪಣೆಗಿಲ್ಲ ಬಿಡಿಗಾಸಿನ ಕಿಮ್ಮತ್ತು.
ಹಳಿಯಾಳ ಚಿತ್ರಮಂದಿದಲ್ಲಿ “ತಾನಾಜಿ” ಚಿತ್ರ ಪ್ರದರ್ಶನ. ಪ್ರೇಕ್ಷಕರು ಫುಲ್ ಖುಷ್.
ಹಳಿಯಾಳ :- ಹಳಿಯಾಳದ “ಬಸವರಾಜ ಟಾಕೀಜ್” ಚಿತ್ರಮಂದಿರದಲ್ಲಿ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯಾಧಿಕಾರಿಯಾಗಿದ್ದ ಶೂರರಾಗಿದ್ದ ತಾನಾಜಿ ಮಾಲುಸರೆ ಅವರ ಚಿತ್ರ ತೆರೆಕಂಡಿದೆ. ಖ್ಯಾತ ಹಿಂದಿಚಿತ್ರ ನಟ ಅಜಯ ದೇವಗನ್ ಅಭಿನಯದ ಈ ಚಿತ್ರ ಶುಕ್ರವಾರ ದೇಶಾದ್ಯಂತ ತೆರೆ ಕಂಡಿದ್ದು ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಹಳಿಯಾಳದ ಯುವಕರು ಶನಿವಾರ ಟಾಕೀಜ್ ಎದುರು ಪಟಾಕಿ ಸಿಡಿಸಿ -ಚಿತ್ರದ ಪೊಸ್ಟರ್ಗೆ ಹೂವಿನ ಮಾಲೆ ಹಾಕಿ-ಸಿಹಿ ಹಂಚಿ ಚಿತ್ರವನ್ನು … [Read more...] about ಹಳಿಯಾಳ ಚಿತ್ರಮಂದಿದಲ್ಲಿ “ತಾನಾಜಿ” ಚಿತ್ರ ಪ್ರದರ್ಶನ. ಪ್ರೇಕ್ಷಕರು ಫುಲ್ ಖುಷ್.
ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಓರ್ವನ ಬಂಧನ- ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು.
ಹಳಿಯಾಳ:- ಅಪ್ರಾಪ್ತ ಯುವತಿಯನ್ನು ಅಪಹರಿಸಿ ಅತ್ಯಾಚಾರಗೈದ ಆರೋಪದ ಮೆಲೆ ಓರ್ವನ ಮೇಲೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆತನನ್ನು ಬಂಧಿಸಿ ಕಾರವಾದ ಜಿಲ್ಲಾ ಕಾರಾಗೃಹಕ್ಕೆ ಅಟ್ಟಲಾಗಿದೆ. ಹಳಿಯಾಳಕ್ಕೆ ಕಬ್ಬು ಕಟಾವಿಗೆ ಆಗಮಿಸಿದ್ದ ಹಗರಿಬೊಮ್ಮನಹಳ್ಳಿ- ಹೊಸಹಡಗಲಿಯ ವೆಂಕಟಾಪುರ(ಡನಾಪುರ) ಗ್ರಾಮದ ಗಾಳೆಪ್ಪಾ ಮಾಯನ್ನವರ ಎನ್ನುವಾತ ತಮ್ಮ ಕಬ್ಬು ಕಟಾವು ತಂಡದೊಂದಿಗೆ ಬಂದಿದ್ದ ಸಂಬಂಧಿಕರ 14 ವರ್ಷ ಪ್ರಾಯದ ಅಪ್ರಾಪ್ತ ಯುವತಿಯನ್ನು ಫುಸಲಾಯಿಸಿ … [Read more...] about ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಓರ್ವನ ಬಂಧನ- ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು.



