ಹಳಿಯಾಳ:- ಹಳಿಯಾಳ ತಾಲೂಕಿನ ಗ್ರಾಮೀಣ ಹಾಗೂ ನಗರ ಭಾಗದ ರೈತ ಬಾಂದವರಿಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಮನವಿ ಮಾಡಿಕೊಳ್ಳುವದೇನೆಂದರೆ ಶನಿವಾರ ದಿನಾಂಕ: 18-01-2020 ರಂದು ತಾಲೂಕಿನ ರೈತ ಸ್ವ ಸಹಾಯ ಸಂಘಗಳಿಗೆ 5 ವರ್ಷದ ಆಡಳಿತ ಮಂಡಳಿಯ ಚುನಾವಣೆ ಜರುಗಲಿದ್ದು ತಾವೆಲ್ಲರು ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಮುಂದಿನ 5 ವರ್ಷದಲ್ಲಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸೊಸೈಟಿಗಳಲ್ಲಿ ಮುಕ್ತವಾಗಿ ರೈತರ ಸೇವೆ ಮಾಡಲು ಅನುಕೂಲ … [Read more...] about ಹಳಿಯಾಳ ತಾಲೂಕಿನ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾನ ಮಾಡಿ- ಗಣಪತಿ ಕರಂಜೆಕರ ಮನವಿ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಸಾಗರಮಾಲಾ ಯೋಜನೆಯಿಂದ ಮೀನುಗಾರರಿಗೆ ತೊಂದರೆ ಇಲ್ಲ- ಯೋಜನೆ ಬಗ್ಗೆ ತಪ್ಪು ತಿಳುವಳಿಕೆ ಬೇಡ- ಮಾಜಿ ಶಾಸಕ ಸುನೀಲ್ ಹೆಗಡೆ ವಿನಂತಿ.
ಹಳಿಯಾಳ:- ಸಾಗರಮಾಲಾ ಯೋಜನೆಯ ಪ್ರತಿಭಟನೆ ಸಂದರ್ಭದಲ್ಲಿ ಕೆನರಾ ಸಂಸದ ಅನಂತಕುಮಾರ ಹೆಗಡೆ ಮತ್ತು ಶಾಸಕಿ ರೂಪಾಲಿ ನಾಯ್ಕರ ಭಾವಚಿತ್ರಗಳಿಗೆ ಮಸಿ ಬಳಿದು, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ತೀವೃವಾಗಿ ಖಂಡಿಸುವುದಾಗಿ ಹೇಳಿದ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಎಲ್ಲರ ಹಕ್ಕು ಆದರೇ ನಿಂದನೆ ಮಾಡುವುದು ಸರಿಯಲ್ಲ ಎಂದರು. ಪಟ್ಟಣದಲ್ಲಿ ಸಂಕ್ರಾಂತಿ ಹಬ್ಬದ ದಿನ ಬಿಜೆಪಿ ಪಕ್ಷದವರು ಕರೆದ ತುರ್ತು … [Read more...] about ಸಾಗರಮಾಲಾ ಯೋಜನೆಯಿಂದ ಮೀನುಗಾರರಿಗೆ ತೊಂದರೆ ಇಲ್ಲ- ಯೋಜನೆ ಬಗ್ಗೆ ತಪ್ಪು ತಿಳುವಳಿಕೆ ಬೇಡ- ಮಾಜಿ ಶಾಸಕ ಸುನೀಲ್ ಹೆಗಡೆ ವಿನಂತಿ.
ಹಳಿಯಾಳ ಸೋಸೈಟಿ ಚುನಾವಣೆ ಬಹುಮತ ಸಾಧಿಸಲಿದೆ ಬಿಜೆಪಿ- ಸುನೀಲ್ ಹೆಗಡೆ ವಿಶ್ವಾಸ.
ಹಳಿಯಾಳ:- ಸಹಕಾರಿ ಸಂಘಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಹಳಿಯಾಳದ ರೈತರ ಸೇವಾ ಸಹಕಾರಿ ಸಂಘದಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದ ಮತದಾರರಲ್ಲಿ 360ಜನರಿಗೆ ಹೈಕೊರ್ಟ ಮತದಾನದ ಹಕ್ಕು ನೀಡಿ ತೀರ್ಪು ನೀಡಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಪಟ್ಟಣದ ರೈತರ ಸೇವಾ ಸಹಕಾರಿ ನಿಯಮಿತದಲ್ಲಿ ಸಾವಿರಾರು ಶೇರುದಾರ ಸದಸ್ಯ ರೈತ … [Read more...] about ಹಳಿಯಾಳ ಸೋಸೈಟಿ ಚುನಾವಣೆ ಬಹುಮತ ಸಾಧಿಸಲಿದೆ ಬಿಜೆಪಿ- ಸುನೀಲ್ ಹೆಗಡೆ ವಿಶ್ವಾಸ.
ಸರಕಾರಿ ಪ್ರಥಮದರ್ಜೆಕಾಲೇಜಿನ ಬಿ.ಕಾಂ 5 ನೇ ಸೆಮಿಸ್ಟರನಲ್ಲಿ ವಿದ್ಯಾರ್ಥಿನಿಯರ ಸಾಧನೆ.
ಹಳಿಯಾಳ:- ತಾಲೂಕಿನ ಹವಗಿಯಲ್ಲಿರುವ ಸರಕಾರಿ ಪ್ರಥಮ ದರ್ಜೆಕಾಲೇಜಿನ ಬಿ.ಕಾಂ 5 ನೇ ಸೆಮಿಸ್ಟರನಲ್ಲಿ ವಿದ್ಯಾರ್ಥಿಗಳು ಶೇ. ನೂರಕ್ಕೆ ನೂರು ಫಲಿತಾಂಶವನ್ನು ದಾಖಲಿಸಿದ್ದಾರೆ. ವಿದ್ಯಾರ್ಥಿಗಳು ಹೆಚ್ಚು ಫಲಿತಾಂಶವನ್ನು ಹಾಗೂ 100 ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳಾದ ತುಂಗಾ ದಿಬ್ಬದಮನಿ 91.71% ,ರೂಪಾ ಗಾಣಿಗೇರಾ 91.57% ,ಭಾಗ್ಯಶ್ರೀ ಕುರಿಗೋಳಿ 90.71% ಶೇಖಡಾವಾರು ಫಲಿತಾಂಶ ದಾಖಲಿಸಿದ್ದಾರೆ. … [Read more...] about ಸರಕಾರಿ ಪ್ರಥಮದರ್ಜೆಕಾಲೇಜಿನ ಬಿ.ಕಾಂ 5 ನೇ ಸೆಮಿಸ್ಟರನಲ್ಲಿ ವಿದ್ಯಾರ್ಥಿನಿಯರ ಸಾಧನೆ.
ಸಾಂಸ್ಕ್ರತಿಕ ಕಲೆಗಳ ತವರು ಗುಂದ – ಎಸ್,ಎಲ್,ಘೋಟ್ನೇಕರ.
ಜೋಯಿಡಾ - ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪ್ರಸಿದ್ದವಾದ ಸಾಂಸ್ಕ್ರತಿಕ ಕಲಾವಿದರುಗಳನ್ನು ಒಳಗೊಂಡ ಊರು ಗುಂದ. ಇದು ಸಾಂಸ್ಕ್ರತಿಕ ಕಲೆಗಳ ತವರುರು ಎಂದು ವಿಧಾನ ಪರಿಷತ್ ಸದಸ್ಯ ಎಸ್,ಎಲ್,ಘೋಟ್ನೇಕರ ಹೇಳಿದರು. ಅವರು ಜೋಯಿಡಾ ತಾಲೂಕಿನ ಯರಮುಖದ ಸೋಮೇಶ್ವರ ಸಭಾ ಭವನದಲ್ಲಿ ಶನಿವಾರ ಮಕರ ಸಂಕ್ರಾತಿ ಪ್ರಯುಕ್ತ ನಡೆದ ಕನ್ನಡ ಮತ್ತು ಸಂಸ್ಕ್ರತಿ ಇಲಾಕೆ ಕಾರವಾರ, ದೇಸಾಯಿ ಸೇವಾ ಟ್ರಸ್ಟ ಜೋಯಿಡಾ, ಕಾರ್ಯನಿರತ ಪತ್ರಕರ್ತರ ಸಂಘ ಜೋಯಿಡಾ ಇವರ ಸಹಯೋಗದಲ್ಲಿ ನಡೆದ ಗಡಿನಾಡ … [Read more...] about ಸಾಂಸ್ಕ್ರತಿಕ ಕಲೆಗಳ ತವರು ಗುಂದ – ಎಸ್,ಎಲ್,ಘೋಟ್ನೇಕರ.




