• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಶಾಸಕಿ ರೂಪಾಲಿಯಿಂದ (4) ನೂತನ ಬಸ್ಸ್ ಸಂಚಾರಕ್ಕೆ ಚಾಲನೆ.?

January 21, 2020 by Vishwanath Shetty Leave a Comment

ಶಾಸಕಿ ರೂಪಾಲಿಯಿಂದ (4) ನೂತನ ಬಸ್ಸ್ ಸಂಚಾರಕ್ಕೆ ಚಾಲನೆ.? ಇಂದು ಅಂಕೋಲಾದ ಬಸ್ಸ್ ನಿಲ್ದಾಣದಲ್ಲಿ ನಮ್ಮ ಅಂಕೋಲಾ-ಕಾರವಾರ ವಿಧಾನ ಸಭಾ ಕ್ಷೇತ್ರದ ಶಾಸಕಿಯಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ರವರು ನಾಲ್ಕು (4) ಹೊಸ ಬಸ್ಸುಗಳು ಸಂಚಾರಕ್ಕೆ ಚಾಲನೆ ನೀಡಿ, ಮಾತನಾಡಿದ ಶಾಸಕರು ಇಂದು ಚಾಲನೆಗೊಂಡ ಬಸ್ಸುಗಳು ಸದುಪಯೋಗವನ್ನ ಸಾರ್ವಜನಿಕರು ಸರಿಯಾಗಿ ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.ಅದೇ ರೀತಿ ಬಸ್ಸ್ ನಿಲ್ದಾಣದ ಆಮೆಗತಿಯ ಕೆಲಸಕ್ಕೆ ಬೇಸರ ವ್ಯಕ್ತಪಡಿಸಿ … [Read more...] about ಶಾಸಕಿ ರೂಪಾಲಿಯಿಂದ (4) ನೂತನ ಬಸ್ಸ್ ಸಂಚಾರಕ್ಕೆ ಚಾಲನೆ.?

ಹಳಿಯಾಳ ರಾಜಕೀಯ ಭಿಷ್ಮ, ಅಜಾತಶತ್ರು ಮಾಜಿ ವಿಪ‌‌ ಸದಸ್ಯ ವಿಡಿ ಹೆಗಡೆಗೆ 81 ನೇ‌ ಜನ್ಮದಿನದ ಸಂಭ್ರಮ.

January 21, 2020 by Yogaraj SK Leave a Comment

ಹಳಿಯಾಳ:- ಜಿದ್ದಾಜಿದ್ದಿನ ಹಾಗೂ ಹಗೆತನದ ರಾಜಕಾರಣಕ್ಕೆ ಹೆಸರಾದ ಹಳಿಯಾಳ ಕ್ಷೇತ್ರದಲ್ಲಿ ವಿರೋಧ ಪಕ್ಷಗಳು ಸೇರಿದಂತೆ ಎಲ್ಲ ವರ್ಗದವರಿಂದಲೂ ಗೌರವಿಸಲ್ಪಡುವ ಹಳಿಯಾಳದ ಅಜಾತಶತ್ರು ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ಅವರು 81 ನೇ ವಸಂತಕ್ಕೆ ಕಾಲಿಡುತ್ತಿದ್ದು ಅವರ ಬಗ್ಗೆ ಒಂದಿಷ್ಟು ಮಾಹಿತಿ ಓದುಗರ ಮುಂದೆ. ಹಳಿಯಾಳದಲ್ಲಿ ದಿ.21-1-1940ಕ್ಕೆ ಜನಿಸಿದ ವಿಡಿ ಹೆಗಡೆ ಅವರು ದಿ.21-1-2020 ಕ್ಕೆ 81 ನೇ ವರ್ಷಕ್ಕೆ … [Read more...] about ಹಳಿಯಾಳ ರಾಜಕೀಯ ಭಿಷ್ಮ, ಅಜಾತಶತ್ರು ಮಾಜಿ ವಿಪ‌‌ ಸದಸ್ಯ ವಿಡಿ ಹೆಗಡೆಗೆ 81 ನೇ‌ ಜನ್ಮದಿನದ ಸಂಭ್ರಮ.

ವಿದ್ಯಾರ್ಥಿಯ #ಕೈಕಾಲು ಕಟ್ಟಿ ಬಾಸುಂಡೆ ಬರುವಂತೆ #ಹೊಡೆದ‌ #ಶಿಕ್ಷಕ- ಸಾರ್ವಜನಿಕರಿಂದ ವಿದ್ಯಾರ್ಥಿಯ #ರಕ್ಷಣೆ.

January 21, 2020 by Sandesh Desai Leave a Comment

#ಜೋಯಿಡಾ :-ಜೋಯಿಡಾ ತಾಲೂಕಿನ ಬಿರಂಪಾಲಿ ಕಿರಿಯ ಪ್ರಾಥಮಿಕ ಶಾಲೆಯ #ಶಿಕ್ಷಕ ರೋಸಯ್ಯರೆಡ್ಡಿ ಪೋಗೊ ಎನ್ನುವ ಶಿಕ್ಷಕ ೪ ನೇ ತರಗತಿಯ ವಿದ್ಯಾರ್ಥಿ ಜಾನು ಗೌಳಿ ಎನ್ನುವವನಿಗೆ ಕೈ ಕಾಲು ಕಟ್ಟಿ ಬಾಸುಂಡೆ ಬರುವ ಹಾಗೆ ಹೊಡೆದ ಅಮಾನವೀಯ ಘಟನೆ #ಸೋಮವಾರ ಮಧ್ಯಾಹ್ನ ನಡೆದಿದೆ.ಶಾಲೆಗೆ ಬರಲಿಲ್ಲ ಎನ್ನುವ ಕಾರಣಕ್ಕೆ‌ ವಿದ್ಯಾರ್ಥಿ ಯನ್ನು ಕೈ ಕಾಲು ಕಟ್ಟಿ ಮನಸ್ಸಿಗೆ ಬಂದಂತೆ ವಿದ್ಯಾರ್ಥಿಯ ಮೇಲೆ … [Read more...] about ವಿದ್ಯಾರ್ಥಿಯ #ಕೈಕಾಲು ಕಟ್ಟಿ ಬಾಸುಂಡೆ ಬರುವಂತೆ #ಹೊಡೆದ‌ #ಶಿಕ್ಷಕ- ಸಾರ್ವಜನಿಕರಿಂದ ವಿದ್ಯಾರ್ಥಿಯ #ರಕ್ಷಣೆ.

ಹಳಿಯಾಳ ತಾಲೂಕಿನ‌ ಸಹಕಾರಿ ಸಂಘ(ಸೊಸೈಟಿ) ಗಳಿಗೆ ನಡೆದ‌‌ ಚುನಾವಣೆ ಶಾಂತಿಯುತವಾಗಿ ಸಂಪನ್ನ.

January 19, 2020 by Yogaraj SK Leave a Comment

haliyal SOCIETY ELECTION

ಹಳಿಯಾಳ:-ಹಳಿಯಾಳದ ಆರ್‍ಎಸ್ ಎಸ್ ಬ್ಯಾಂಕ್ ಹಾಗೂ ಬೆಳವಟಗಿಯ ಬಸವೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಣ್ಣ-ಪುಟ್ಟ ಮಾತಿನ ಚಕಮಕಿ ನಡೆದಿದ್ದರೇ ಹೊರತು ಪಡಿಸಿದರೇ ತಾಲೂಕಿನ 11 ಸಹಕಾರಿ ಸಂಘ (ಸೊಸೈಟಿ)ಗಳಿಗೆ ಶನಿವಾರ ನಡೆದ ಚುನಾವಣೆ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಕೆಡಿಸಿಸಿ ಬ್ಯಾಂಕ್‍ಗೆ ನಿರ್ದೇಶಕರಾಗಿ ಆಯ್ಕೆಯಾಗಲು ಹಳಿಯಾಳದ ರೈತರ ಸೇವಾ ಸಹಕಾರಿ ಬ್ಯಾಂಕ್(ಆರ್‍ಎಸ್‍ಎಸ್) ಚುನಾವಣೆಗೆ ವಿಧಾನ … [Read more...] about ಹಳಿಯಾಳ ತಾಲೂಕಿನ‌ ಸಹಕಾರಿ ಸಂಘ(ಸೊಸೈಟಿ) ಗಳಿಗೆ ನಡೆದ‌‌ ಚುನಾವಣೆ ಶಾಂತಿಯುತವಾಗಿ ಸಂಪನ್ನ.

ರಾಜಕೀಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಹಳಿಯಾಳದ ಆರ್ ಎಸ್ ಎಸ್ ಬ್ಯಾಂಕ್ ಗೆ ಇಂದು ನಡೆಯಲಿದೆ ಮತದಾನ‌ ಪ್ರಕ್ರಿಯೆ.

January 18, 2020 by Yogaraj SK Leave a Comment

ಹಳಿಯಾಳ:- ಪ್ರತಿ ಚುನಾವಣೆಯಲ್ಲಿ ಭಾರಿ ಪೈಪೊಟಿ ಹಾಗೂ ತುರುಸಿನಿಂದ ಕೂಡಿರುವ ಹಳಿಯಾಳದ ರೈತರ ಸೇವಾ ಸಹಕಾರಿ ಬ್ಯಾಂಕ್(ಆರ್‍ಎಸ್‍ಎಸ್) ಚುನಾವಣೆಯು ಈ ಬಾರಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಒಟ್ಟೂ 12 ಜನ ನಿರ್ದೇಶಕರನ್ನು ಹೊಂದಿರುವ ಆರ್‍ಎಸ್‍ಎಸ್ ಬ್ಯಾಂಕ್‍ಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು. ಜ18 ಶನಿವಾರದಂದು ಬೆಳಿಗ್ಗೆ 9ರಿಂದ … [Read more...] about ರಾಜಕೀಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಹಳಿಯಾಳದ ಆರ್ ಎಸ್ ಎಸ್ ಬ್ಯಾಂಕ್ ಗೆ ಇಂದು ನಡೆಯಲಿದೆ ಮತದಾನ‌ ಪ್ರಕ್ರಿಯೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,501 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar