ಜೋಯಿಡಾ - ಗಣರಾಜ್ಯೋತ್ಸವದಂದು ಜೋಯಿಡಾದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಜೋಯಿಡಾ ತಹಶೀಲ್ದಾರ ಸಂಜಯ ಕಾಂಬಳೆ ಹೇಳಿದರು. ಅವರು ಕಾರ್ಯನಿರತ ಪತ್ರಕರ್ತರ ಸಂಘ ಜೋಯಿಡಾ, ಗೆಳೆಯರ ಬಳಗ ಜೋಯಿಡಾ, ಕನ್ನಡಭಿಮಾನಿ ಬಳಗ ಜೋಯಿಡಾ ಇವರು ಗಣರಾಜ್ಯೋತ್ಸವದ ಅಂಗವಾಗಿ ನಡೆಸಿಕೊಟ್ಟ ಗಣ್ಯರಿಗೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜೋಯಿಡಾದ ಜನರು ಇಂದು ವಿಶ್ವಕ್ಕೆ ಪರಿಚಯವಾಗಿದ್ದಾರೆ ಅದಕ್ಕೆ … [Read more...] about ಭಟ್ಕಳದ ಝೆಂಕಾರ ತಂಡದಿಂದ ಆರ್ಕೆಸ್ಟಾ ಕಾರ್ಯಕ್ರಮ ಗಣರಾಜ್ಯೋತ್ಸವದಂದು ನಿವೃತ್ತ ಸೈನಿಕರಿಗೆ ಸನ್ಮಾನ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡಬೇಡಿ – ಅರಣ್ಯ ಅಧಿಕಾರಿಗಳಿಗೆ ರವೀಂದ್ರ ನಾಯ್ಕ ಎಚ್ಚರಿಕೆ.
ಜೋಯಿಡಾ - ಯಾರೂ ಸ್ವಾಮಿ ನಿಮಗೆ ಹೇಳಿದ್ದು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ಅನುಕೂಲವಾಗುವ ರಸ್ತೆ, ಗಟಾರು, ಮನೆ ಮಾಡಲು ಬಿಡಬೇಡಿ ಎಂದು ಹೇಳಿದ್ದು, ಯಾವ ಕಾನೂನಿನಲ್ಲಿ ಈ ರೀತಿ ಇದೆ ಎಂದು ತೋರಿಸಿ , ಸುಮ್ಮನೆ ಜನಪ್ರತಿನಿಧಿಗಳಿಗೆ , ಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಬೇಡಿ ಎಂದು ರವೀಂದ್ರ ನಾಯ್ಕ ಅರಣ್ಯ ಅಧಿಕಾರಿಗಳನ್ನು ತೀವೃ ತರಾಟೆಗೆ ತೆಗೆದುಕೊಂಡರು. ಅವರು ಇಂದು ಸೋಮವಾರ ಜೋಯಿಡಾದ ತಹಶೀಲ್ದಾರ ಕಚೇರಿಯಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆ … [Read more...] about ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡಬೇಡಿ – ಅರಣ್ಯ ಅಧಿಕಾರಿಗಳಿಗೆ ರವೀಂದ್ರ ನಾಯ್ಕ ಎಚ್ಚರಿಕೆ.
ಜಾತ್ರಾ ನಿಮಿತ್ತ ಉಳವಿ ಮುಖ್ಯ ದ್ವಾರದ ಟೆಂಡರ್ ಪ್ರಕ್ರಿಯೆ.
ಜೋಯಿಡಾ - ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರಸಿದ್ದ ಜಾತ್ರೆ ಉಳವಿ ಜಾತ್ರೆಯ ಅಂಗವಾಗಿ ಉಳವಿ ಮುಖ್ಯ ದ್ವಾರದ ಗೇಟ್ ನ ಟೆಂಡರ್ ಪ್ರಕ್ರಿಯೆ ನಡೆಯಿತು. ಉಳವಿ ಜಾತ್ರೆಯು ಫೆ 1 ರಿಂದ ಆರಂಭವಾಗಿ ಫೆ 10 ರಂದು ರಥೊತ್ಸವ ನಡೆಯಲಿದ್ದು ಹತ್ತು ದಿನಗಳ ಕಾಲ ಬಂದ ಖಾಸಗಿ ವಾಹನಗಳ ಕರವನ್ನು ಪಡೆಯಲು ಟೆಂಡರ್ ಕರೆಯಲಾಗಿತ್ತು, ಜೋಯಿಡಾ ತಾಲೂಕಿನ ಹಲವಾರು ಜನರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು, ಕೊನೆಯದಾಗಿ ಉಳವಿಯ ವಜೀದ್ ಸೈಯದ ಎಂಬುವವರಿಗೆ 85 … [Read more...] about ಜಾತ್ರಾ ನಿಮಿತ್ತ ಉಳವಿ ಮುಖ್ಯ ದ್ವಾರದ ಟೆಂಡರ್ ಪ್ರಕ್ರಿಯೆ.
ಉಳವಿ ಜಾತ್ರೆಯ ನಿಮಿತ್ತ ಗ್ರಾಮ ಪಂಚಾಯತದಿಂದ ನೀರಿನ ಟ್ಯಾಂಕ್
ಜೋಯಿಡಾ - ಜೋಯಿಡಾ ತಾಲೂಕಿನ ಪ್ರಸಿದ್ದ ಹಾಗೂ ಉತ್ತರ ಕರ್ನಾಟಕದ ಜನರ ವಿಶೇಷ ಜಾತ್ರೆ ಉಳವಿ ಜಾತ್ರೆ ನಿಮಿತ್ತ ಉಳವಿ ಗ್ರಾಮ ಪಂಚಾಯತ ವತಿಯಿಂದ ಈ ಬಾರಿ ವಿಶೇಷ ಕಾಳಜಿ ವಹಿಸಿ ಜಾತ್ರೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಉಳವಿ ಗ್ರಾ,ಪಂ, ಎಚ್ಚರ ವಹಿಸಿದೆ. ಉಳವಿ ಜಾತ್ರೆ ಪೂರ್ವ ಸಿದ್ದತೆ ಕಾರ್ಯ ನಡೆದಿದ್ದು , ಈಗಾಗಲೇ ಉಳವಿಯಲ್ಲಿ ಹೊಸದಾಗ 4 ನೀರಿನ ಟ್ಯಾಂಕ್ ಗಳನ್ನು ಅಳವಡಿಸಿದ್ದು, ಟ್ಯಾಂಕಗಳಲ್ಲಿ ನೀರು ತುಂಬಿಸುವ ಕೆಲಸ ನಡೆಯುತ್ತಿದೆ, ವಿಶೇಷವಾಗಿ … [Read more...] about ಉಳವಿ ಜಾತ್ರೆಯ ನಿಮಿತ್ತ ಗ್ರಾಮ ಪಂಚಾಯತದಿಂದ ನೀರಿನ ಟ್ಯಾಂಕ್
ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು – ರವೀಂದ್ರ ನಾಯ್ಕ
ಜೋಯಿಡಾ -ರಾಜ್ಯದಲ್ಲಿರುವ ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರಾಜ್ಯ ಅರಣ್ಯ ಅತಿಕ್ರಮಣದಾರರ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು. ಅವರು ಜೋಯಿಡಾದಲ್ಲಿ ಇಂದು ಬುಧವಾರ ಕುಣಬಿ ಭವನದಿಂದ ನಡೆದ ಬೃಹತ ಮೆರವಣಿಗೆಯಲ್ಲಿ ಅರಣ್ಯ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು,ಜೋಯಿಡಾದಂತ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ, ಇಲ್ಲಿನ ಜನರಿಗೆ ಮೂಲ ಸೌಕರ್ಯಕ್ಕೂ … [Read more...] about ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು – ರವೀಂದ್ರ ನಾಯ್ಕ




