ಹಳಿಯಾಳ :- ಕಳೆದ ಅಗಸ್ಟ್ ತಿಂಗಳ ದಿ.6 ರಿಂದ 9 ರ ವರೆಗೆ ಹಳಿಯಾಳದ ದುಸಗಿ ಹಳ್ಳದಲ್ಲಿ ಪ್ರವಾಹ ಉಂಟಾಗಿ ಸೇತುವೆ ಬಳಿಯ ರಾಜ್ಯ ಹೆದ್ದಾರಿ ಕೊಚ್ಚಿಕೊಂಡು ಹೋಗಿದ್ದನ್ನು ಮರೆಯುವ ಮೊದಲೆ ಈಗ ಮತ್ತೇ ಸೇತುವೆಗೆ ತಾಗಿರುವ ಮಣ್ಣು ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತಿರುವುದು ಜನರ ನಿದ್ದೆಗೆಡಿಸಿದೆ. ದುಸಗಿ ಹೊಸ ಸೇತುವೆಯ ಪಕ್ಕದಲ್ಲೇ ಹಳೆ ಸೇತುವೆ ಕೂಡ ಇದೆ ಇಲ್ಲಿ ಸೇತುವೆಗೆ ತಾಗಿ ಇತ್ತೀಚೆಗೆ ಕೊಚ್ಚಿಕೊಂಡು ಹೊಗಿದ್ದ ರಸ್ತೆಗೆ ಮಣ್ಣು, ಖಡಿ ಹಾಕಿ ತಾತ್ಕಾಲಿಕ … [Read more...] about ಹಳಿಯಾಳದ ದುಸಗಿ ಸೇತುವೆ ಬಳಿ ಮಣ್ಣು ಕುಸಿತ – ಆತಂಕದಲ್ಲಿ ಜನತೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕೆಂಗೇರಿ ಉಪನಗರ ನಿವಾಸಿಗಳಿಂದ ಹಳಿಯಾಳದ ನೆರೆ ಸಂತ್ರಸ್ಥರಿಗೆ 2.5ಲಕ್ಷ ಪರಿಹಾರ ವಿತರಣೆ- ಮರಾಠಾ ಜಗದ್ಗುರು, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ ಉಪಸ್ಥಿತಿ
ಹಳಿಯಾಳ:- ಪ್ರಪಂಚದಲ್ಲಿ ಪರೋಪಕಾರಕ್ಕಿಂತ ಶ್ರೇಷ್ಠ ಧರ್ಮ ಮತ್ತೋಂದಿಲ್ಲ ಈ ನಿಟ್ಟಿನಲ್ಲಿ ಶ್ರೀ ಛತ್ರಪತಿ ಶಿವಾಜಿ ಮತ್ತು ಶ್ರೀ ಭಗತಸಿಂಗ ಸೇವಾ ಸಂಘಗಳು ಹಾಗೂ ಹಳಿಯಾಳ ತಾಲೂಕಾ ಗೆಳೆಯರ ಬಳಗದವರು ಮಾಡುತ್ತಿರುವ ಸಮಾಜ ಸೇವೆ ಅಭಿನಂದನಾರ್ಹ ಎಂದು ಬೆಂಗಳೂರಿನ ಗೋಸಾವಿ ಮಹಾಸಂಸ್ಥಾನ ಮಠದ, ಮರಾಠಾ ಜಗದ್ಗುರುಗಳಾದ, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜರು ಹೇಳಿದರು.ಹಳಿಯಾಳ ತಾಲೂಕಿನವರಾದ ಸುಮಾರು 350ಕ್ಕೂ ಅಧಿಕ ಕುಟುಂಬಗಳು ಬೆಂಗಳೂರಿನ ಕೆಂಗೇರಿ … [Read more...] about ಕೆಂಗೇರಿ ಉಪನಗರ ನಿವಾಸಿಗಳಿಂದ ಹಳಿಯಾಳದ ನೆರೆ ಸಂತ್ರಸ್ಥರಿಗೆ 2.5ಲಕ್ಷ ಪರಿಹಾರ ವಿತರಣೆ- ಮರಾಠಾ ಜಗದ್ಗುರು, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ ಉಪಸ್ಥಿತಿ
ಸಿಎಂ ಪರಿಹಾರ ನಿಧಿಗೆ ಹಳಿಯಾಳ ಸೋಸೈಟಿಗಳಿಂದ ೧.೫ ಲಕ್ಷ ರೂ. ದೇಣಿಗೆ.
ಹಳಿಯಾಳ:- ಹಳಿಯಾಳ ತಾಲೂಕಿನ 14 ಪ್ರಾಥಮಿಕ ಪತ್ತಿನ ರೈತರ ಸೇವಾ ಸಹಕಾರಿ ಸಂಘಗಳು ಹಾಗೂ ಹಳಿಯಾಳ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿಂದ ತಲಾ 10 ಸಾವಿರ ರೂ.ಗಳಂತೆ ಒಟ್ಟೂ 1ಲಕ್ಷ 50 ಸಾವಿರ ರೂ. ಸಹಾಯ ಧನದ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶುಕ್ರವಾರ ಹಳಿಯಾಳ ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು. ವಿಧಾನ ಪರಿಷತ್ ಸದಸ್ಯರು ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೇಕರ ಹಾಗೂ ಜಿಲ್ಲಾ ಸಹಕಾರಿ ಯುನಿಯನ್ ಉಪಾಧ್ಯಕ್ಷ … [Read more...] about ಸಿಎಂ ಪರಿಹಾರ ನಿಧಿಗೆ ಹಳಿಯಾಳ ಸೋಸೈಟಿಗಳಿಂದ ೧.೫ ಲಕ್ಷ ರೂ. ದೇಣಿಗೆ.
ಹಳಿಯಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಪತಿಷ್ಕರಣೆ ಅಭಿಯಾನಕ್ಕೆ ಚಾಲನೆ
ಹಳಿಯಾಳ:- ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಅಭಿಯಾನವು ಈ ತಿಂಗಳ ದಿ.30ರವರೆಗೆ ನಡೆಯಲಿದ್ದು, ಇರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಪರಿಶೀಲನಾ ಮತ್ತು ಧೃಢೀಕರಣ, ತಿದ್ದುಪಡಿಯಂತಹ ಅನೇಕ ಸಹಾಯಕವಾಗುವ ಕಾರ್ಯ ಮಾಡಲಾಗುವುದು ಆದ್ದರಿಂದ ಸಾರ್ವಜನೀಕರು ಹೆಚ್ಚಿನ ಲಾಭ ಪಡೆದುಕೊಳ್ಳಬೇಕೆಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಕರೆ ನೀಡಿದರು. ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ಅವರು, ಜೆ.ಎನ್.ಎಫ್.ಸಿ.ಯ ಸಹಾಯಕ ಅಭಿಯೋಜಕರಾದ ಅಜೀತ ಜನೆಗೌಡ, … [Read more...] about ಹಳಿಯಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಪತಿಷ್ಕರಣೆ ಅಭಿಯಾನಕ್ಕೆ ಚಾಲನೆ
ಹಳಿಯಾಳ ತಹಶಿಲ್ದಾರ್ ವಿರುದ್ದ ಅನುಮತಿ ಇಲ್ಲದೇ ಪ್ರತಿಭಟನೆ ಕ್ರಮಕ್ಕೆ ಆಗ್ರಹಿಸಿದ ವಿವಿಧ ಸಂಘಟನೆಯವರು.
ಹಳಿಯಾಳ:- ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ, ಅವರ ಅನುಮತಿ ಪಡೆಯದೆ ಹಳಿಯಾಳ ತಹಶೀಲ್ದಾರ್ರ ವಿರುದ್ದ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಹಾಗೂ ತಾಲೂಕಾ ನೌಕರರ ಸಂಘದವರ ಯಾರದೋ ಕುಮ್ಮಕ್ಕಿನಿಂದ ಇತ್ತೀಚೆಗೆ ನಡೆಸಿದ ಪ್ರತಿಭಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಯೋಗ್ಯ ಕ್ರಮ ಕೈಗೊಳ್ಳುವಂತೆ ಹಳಿಯಾಳ ತಾಲುಕಾ ಕಬ್ಬು ಬೆಳೆಗಾರರ ಸಂಘದವರು ಹಾಗೂ ತೇರಗಾಂವ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಎಸಿ ಅಭಿಜಿನ್ ಅವರಿಗೆ ಸಲ್ಲಿಸಿದರು. … [Read more...] about ಹಳಿಯಾಳ ತಹಶಿಲ್ದಾರ್ ವಿರುದ್ದ ಅನುಮತಿ ಇಲ್ಲದೇ ಪ್ರತಿಭಟನೆ ಕ್ರಮಕ್ಕೆ ಆಗ್ರಹಿಸಿದ ವಿವಿಧ ಸಂಘಟನೆಯವರು.




