ಜೋಯಿಡಾ - ಏಪ್ಯಾದ ಎರಡನೇ ಅತೀ ದೊಡ್ಡ ಜಲಾಶಯ ಎಂಬ ಖ್ಯಾತಿಗೆ ಹೆಸರಾದ ಸುಪಾ ಜಲಶಾಯ ಭರ್ತಿಯಾಗಿ ಇದರಿಂದ ನೀರು ಹೊರಬಿಡಲಾಗುತ್ತಿದೆ, ದಿನವೂ 5 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು,ಕಳೆದ 3 ದಿನಗಳಿಂದ 35 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. 12 ವರ್ಷಗಳಿಗೆ ಒಮ್ಮೆ ಭರ್ತಿಯಾಗುವ ಸುಪಾಜಲಾಶಯ ಈ ಭಾರಿ ಇತಿಹಾಸ ಧಾಖಲು ಮಾಡಿದೆ ಎನ್ನಬಹುದು , ಹಿಂದಿನ ವರ್ಷ ಈ ಜಲಾಶಯ ತುಂಬಿ ಮಾಜಿ ಸಚಿವರು ಆದ ಆರ್,ವಿ,ದೇಶಪಾಂಡೆ ಅವರು 12 ವರ್ಷಗಳ ಬಳಿಕ ತುಂಬಿದ ಸುಪಾ … [Read more...] about ಸುಪಾ ಜಲಾಶಯ ಭರ್ತಿ ನೀರು ಹೊರಕ್ಕೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ಸಂಭ್ರಮದ ಗಣೇಶ ಚತುರ್ಥಿಗೆ ಕಲಾವಿದರ ಕೈಚಳಕದಲ್ಲಿ ಮೂಡಿದ ಬಗೆ ಬಗೆಯ ಆಕರ್ಷಕ ಮೂರ್ತಿಗಳು
ಹಳಿಯಾಳ :- “ಗಣಪತಿ ಬಪ್ಪಾ ಮೊರಯಾ ಪುಡಚಾ ವರ್ಷಿ ಲವಕರ ಯಾ” ಎಂದು ಕಳೆದ ವರ್ಷ ಗಣೇಶನನ್ನು ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಗಿತ್ತು. ಭಕ್ತರ ಬೇಡಿಕೆಯಂತೆ ಮತ್ತೇ ವಿಘ್ನವಿನಾಶಕನ ಚತುರ್ಥಿ ಲವಕರ ಅಂದರೇ ಬೇಗನೆ ಬಂದಿದ್ದು ತಾಲೂಕಿನ ಜನತೆ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದ್ದು ಸಕಲ ಸಿದ್ದತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶಾದ್ಯಂತ ಸೆ.ದಿ.2 ರಂದು ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲು ಬಗೆ ಬಗೆಯ ಗಣಪನ ಮೂರ್ತಿಗಳನ್ನು ಜನರು ಕಲಾವಿದರ … [Read more...] about ಹಳಿಯಾಳದಲ್ಲಿ ಸಂಭ್ರಮದ ಗಣೇಶ ಚತುರ್ಥಿಗೆ ಕಲಾವಿದರ ಕೈಚಳಕದಲ್ಲಿ ಮೂಡಿದ ಬಗೆ ಬಗೆಯ ಆಕರ್ಷಕ ಮೂರ್ತಿಗಳು
ಸ್ವಚ್ಚ ಭಾರತ ಅಭಿಯಾನ ತರಬೇತಿಯಲ್ಲಿ ಭಾಗವಹಿಸಿದ ಜೋಯಿಡಾ ತಾಲೂಕಿನ ಗ್ರಾಮ ಪಂಚಾಯತಗಳು ಸ್ವಚ್ಚ ಭಾರತ ಅಭಿಯಾನದ ತರಬೇತಿ
ಜೋಯಿಡಾ - ಜೋಯಿಡಾ ತಾಲೂಕಿನ ನಾಲ್ಕು ಪಂಚಾಯತ ಗಳು ಸ್ವಚ್ಚಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೆವಾರಿ ಘಟಕದ ಬಗ್ಗೆ ಮಾಹಿತಿ ಪಡೆಯಲು ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತದಲ್ಲಿ ಒಂದು ದಿನದ ವಿಷೇಶ ತರಬೇತಿ ಪಡೆದರು. ಜೋಯಿಡಾ ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ್, ಉಳವಿ ಗ್ರಾಮ ಪಂಚಾಯತ್ ,ಜಗಲಬೇಟ ಗ್ರಾಮ ಪಂಚಾಯತ್, ಹಾಗೂ ರಾಮನಗರ ಪಂಚಾಯತಗಳು ಈ ವಿಷೇಶ ತರಬೇತಿಗೆ ಆಯ್ಕೆಯಾಗಿದ್ದವು. ಈ ತರಬೇತಿಗೆ ಆಯಾ ಪಂಚಾಯತದ … [Read more...] about ಸ್ವಚ್ಚ ಭಾರತ ಅಭಿಯಾನ ತರಬೇತಿಯಲ್ಲಿ ಭಾಗವಹಿಸಿದ ಜೋಯಿಡಾ ತಾಲೂಕಿನ ಗ್ರಾಮ ಪಂಚಾಯತಗಳು ಸ್ವಚ್ಚ ಭಾರತ ಅಭಿಯಾನದ ತರಬೇತಿ
ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ
ಜೋಯಿಡಾ - ಗಣೇಶ ಚತುರ್ಥಿಯೊಳಗೆ ನಮಗೆ ನೀರು ಕೊಡದಿದ್ದರೆ ನಾವು ರಸ್ತೆ ತಡೆ ಮಾಡುತ್ತೇವೆ ಎಂದು ರಾಮನಗರದ ಜನರು ತಾ,ಪಂ, ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ ಘಟನೆ ನಡೆದಿದೆ. ಅಗಸ್ಟ ತಿಂಗಳಲ್ಲಿ ಭಾರೀ ಮಳೆಗೆ ರಾಮನಗರದ ನೀರಿನ ಪಂಪ ಹೌಸಗೆ ನೀರು ನುಗ್ಗಿತ್ತು, ಮೂರು ನೀರು ಎತ್ತುವ ಮಷೀನಗಳು ಈ ವೇಳೆ ನೀರಿನಲ್ಲಿ ಮುಳುಗಿ ಹಾಳಾಗಿದ್ದು , ಈಗ ನೀರೆತ್ತುವ ಪಂಪಗಳು ಕೆಟ್ಟು ನಿಂತಿವೆ, ಹೀಗಾಗಿ ಕಳೆದ 1 ತಿಂಗಳಿಂದ ನಮಗೆ ಕುಡಿಯಲು ನೀರು ಬರುತ್ತಿಲ್ಲ ಜನರು … [Read more...] about ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ
ಫೋಟೊಗ್ರಾಫಿ ತನ್ನದೇ ಆದ ವಿಶೇಷ ಸ್ಥಾನ ಹೊಂದಿದೆ – ಕಾರ್ಯನೀರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಯೋಗರಾಜ ಎಸ್.ಕೆ. ಅಭಿಮತ.
ಹಳಿಯಾಳ:- ಸ್ಮಾರ್ಟ ಫೋನಗಳ ಈ ಕಾಲದಲ್ಲಿಯು ಫೋಟೊಗ್ರಾಫಿ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದೆ ಅಲ್ಲದೇ ಪತ್ರಿಕಾ ರಂಗಕ್ಕೂ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಹಳಿಯಾಳ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿರುವ ಪತ್ರಕರ್ತ ಯೋಗರಾಜ.ಎಸ್.ಕೆ. ಹೇಳಿದರು. ಪಟ್ಟಣದ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಿಂದ 30 ದಿನಗಳ ಕಾಲ ರುಡಸೆಟಿಯಲ್ಲಿ ಜರುಗಿದ ಉಚಿತ … [Read more...] about ಫೋಟೊಗ್ರಾಫಿ ತನ್ನದೇ ಆದ ವಿಶೇಷ ಸ್ಥಾನ ಹೊಂದಿದೆ – ಕಾರ್ಯನೀರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಯೋಗರಾಜ ಎಸ್.ಕೆ. ಅಭಿಮತ.




