ಜೋಯಿಡಾ; ಏಶ್ಯಾದಲ್ಲಿಯೇ ಎರಡನೇ ಎತ್ತರದ ಜಲಾಶಯವೆಂದು ಹೆಗ್ಗಳಿಕೆ ಹೊಂದಿತ್ತ ಸೂಪಾ ಜಲಾಶಯ ತುಂಬುವ ಹಂತ ತಲುಪಿದ್ದರಿಂದ ಮುನ್ನೇಚ್ಚರಿಕೆ ಕ್ರಮವಾಗಿ ಜಲಾಶಯದಿಂದ 5000 ಕ್ಯೂಸೆಕ್ಸ್ ನೀರು ಹೋಬಡಿಲಾಯಿತು. ಸೂಪಾ 556.10 ಮೀ ತುಂಬಿದ್ದು, 98500 ಕ್ಕೂ ಹೆಚ್ಚು ಕ್ಯುಸೆಕ್ಸ್ ಒಳಹರಿವು ಇದ್ದು, ದಿನೆದಿನೆ ಒಳಹರಿವು ಹೆಚ್ಚುತ್ತಿದೆ. ಇದರಿಂದಾಗಿ ಸೂಪಾ ತನ್ನ ಗರಿಷ್ಟ ಮಟ್ಟ ಮೀರುವ ಸೂಚನೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಳಹರಿವಿನ ಮಟ್ಟ … [Read more...] about ತುಂಬುವ ಹಂತ ತಲುಪಿದ ಸೂಪಾ : ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ನೀರು ಹೊರಕ್ಕೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ನೆರೆ ಸಂತ್ರಸ್ತ್ರರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ ಶಾಸಕ ದೇಶಪಾಂಡೆ.
ಜೋಯಿಡಾ ; ತಾಲೂಕಿನ ಬೈಲಪಾರದ ಜನತಾ ಕೊಲೋನಿ, ಬಾಮಣಗಿ ಹಾಗೂ ಮಾವಳಿಂಗೆ ಭಾಗದಲ್ಲಿ ಭಾಗಶಹಃ ಮುಳುಗಡೆ ಹೊಂದಿರುವ ಕುಟುಂಬಗಳ ಸುಮಾರು 70 ಸಂತ್ರಸ್ತ್ರರಿಗಾಗಿ ಹತ್ತಿರದ ದಾಂಡೇಲಿಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದ್ದು, ಮಧ್ಯಾಹ್ನ ಶಾಸಕ ಆರ್.ವಿ.ದೇಶಪಾಂಡೆ ಗಂಜಿಕೇಂದ್ರಕ್ಕೆ ಭೇಟಿನೀಡಿ ನೆರೆ ಸಂತ್ರಸ್ತ್ರರ ಸಮಸ್ಯೆ ಆಲಿಸಿದರು. ಜೋಯಿಡಾ ತಾಲೂಕಿನ ಬೈಲಪಾರ ಹತ್ತಿರದ ಜನತಾಕಾಲೋನಿ ಹಾಗೂ ಬೈಲಪಾರದ ಕೆಲ ಪ್ರದೇಶಗಳಲ್ಲಿ ಮಳೆಯಿಂದಾಗಿ ಮನೆಗಳಿಗೆ ನೀರು … [Read more...] about ನೆರೆ ಸಂತ್ರಸ್ತ್ರರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ ಶಾಸಕ ದೇಶಪಾಂಡೆ.
ಕಟ್ಟಕಡೆಯ ವ್ಯಕ್ತಿಗೂ ಪರಿಹಾರ ದೊರಕಬೇಕು – ಮಾಜಿ ಶಾಸಕ ಸುನೀಲ್ ಹೆಗಡೆ.
ಹಳಿಯಾಳ:- ಜೋಯಿಡಾ-ಅಂಬಿಕಾನಗರ ಭಾಗದಲ್ಲಿ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ) ಯವರು ಪ್ರವಾಹ ಸಂತ್ರಸ್ಥರಿಗೆ ಸ್ಪಂದಿಸದೆ, ನೆರವಾಗದೆ ನಿರ್ಲಕ್ಷ್ಯ ತಾಳಿದ್ದಾರೆಂದು ಅಲ್ಲಿಯ ನಿರಾಶ್ರಿತರು ಆರೋಪಿಸುತ್ತಿದ್ದು ಜಿಲ್ಲಾಧಿಕಾರಿಗಳು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ನಡೆಸಿದ ತುರ್ತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಿರಾಶ್ರಿತರ ಜೊತೆ ಸರಿಯಾಗಿ ಸ್ಪಂದಿಸದ ಕೆಪಿಸಿಯವರ ವರ್ತನೆಗೆ ಜನತೆ … [Read more...] about ಕಟ್ಟಕಡೆಯ ವ್ಯಕ್ತಿಗೂ ಪರಿಹಾರ ದೊರಕಬೇಕು – ಮಾಜಿ ಶಾಸಕ ಸುನೀಲ್ ಹೆಗಡೆ.
ಗುರುವಾರ ಯಡೋಗಾ ಸಮೀಪದ ಕೃಷಿ ಜಮೀನುಗಳು ಜಲಾವೃತವಾದಾಗ ಕರುವನ್ನು ರಕ್ಷಿಸಿದ ರೈತ
ಹಳಿಯಾಳ :-ಹಳಿಯಾಳ-ಯಡೋಗಾ ಮಾರ್ಗದಲ್ಲಿರುವ ಯಡೋಗಾ ಸೇತುವೆ ಸಂಪೂರ್ಣ ಜಲಾವೃತವಾಗಿ ರೈತರ ಸಾವಿರಾರು ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡು ಸೇತುವೆಯಿಂದ ಒಂದು ಕೀಮಿಗೂ ಹೆಚ್ಚು ನೀರು ಏರಿಕೆಯಾಗಿದ್ದರಿಂದ ರೈತರು ತಮ್ಮ ಹೊಲಗಳ ಕೊಟ್ಟಿಗೆಯಲ್ಲಿ ಇರಿಸಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಬೇಕಾದ ತುರ್ತು ಪರಿಸ್ಥಿತಿ ಎದುರಾಯಿತು. ಈ ಸಂದರ್ಭದಲ್ಲಿ ಯಡೋಗಾ ರಸ್ತೆಯಲ್ಲಿ ಮೊನ್ನೆ ತಾನೆ ಎಮ್ಮೆಯೊಂದು ಕರುವಿಗೆ ಜನ್ಮ ನೀಡಿದ್ದು ರೈತ ಕರುವನ್ನು ಹೆಗಲ ಮೇಲೆ ಹೊತ್ತುಕೊಂಡು … [Read more...] about ಗುರುವಾರ ಯಡೋಗಾ ಸಮೀಪದ ಕೃಷಿ ಜಮೀನುಗಳು ಜಲಾವೃತವಾದಾಗ ಕರುವನ್ನು ರಕ್ಷಿಸಿದ ರೈತ
ಹಳಿಯಾಳದಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ದೇಶಪಾಂಡೆ ಹಾಗೂ ಎಮ್.ಎಲ್.ಸಿ. ಘೋಟ್ನೇಕರ ಭೇಟಿ ಪರಿಶೀಲನೆ
ಹಳಿಯಾಳ :- ಕಳೆದೊಂದು ವಾರದಿಂದ ಹಳಿಯಾಳ ಹಾಗೂ ಸುತ್ತಮುತ್ತಲು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು, ಸೇತುವೆಗಳು, ರಸ್ತೆಗಳು ಹಾನಿಗೊಳಗಾಗಿದ್ದು ಶಾಸಕ ಆರ್.ವಿ.ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಹಲವು ಪ್ರದೇಶಗಳಿಗೆ ತೆರಳಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರಲ್ಲದೇ ಜನರ ಸಮಸ್ಯೆಗಳನ್ನು ಆಲಿಸಿದರು. ಹಳಿಯಾಳದಿಂದ ಧಾರವಾಡ ಹೊರತುಪಡಿಸಿ ಹಳಿಯಾಳ-ದಾಂಡೇಲಿ-ಯಲ್ಲಾಪುರ-ಬೆಳಗಾವಿ ಮಾರ್ಗದಲ್ಲಿ ಬಸ್ ಸಂಚಾರ … [Read more...] about ಹಳಿಯಾಳದಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ದೇಶಪಾಂಡೆ ಹಾಗೂ ಎಮ್.ಎಲ್.ಸಿ. ಘೋಟ್ನೇಕರ ಭೇಟಿ ಪರಿಶೀಲನೆ




