ಹೊನ್ನಾವರ; ಶ್ರೀ ಸ್ವರ್ಣವಲ್ಲಿ ರಾಮಕ್ಷತ್ರಿಯ ಪರಿಷತ್ ಹೊನ್ನಾವರ, ರಾಮಕ್ಷತ್ರಿಯ ಸಮಾಜದ ಬೃಹತ್ ಸಮಾವೇಶ ಸಮಿತಿ ಕೋಕ್ಕೆಶ್ವರ ಹಾಗೂ ರಾಮಕ್ಷತ್ರಿಯ ಸಮಾಜ ಹೊನ್ನಾವರ ಇವರ ಆಶ್ರಯದಲ್ಲಿ ಸಾಮೋಹಿಕ 1008 ಕಲಶ ಸ್ಥಾಪನೆ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ದುರ್ಗಾಕೇರಿಯ ಲಕ್ಷ್ಮೀನಾರಾಯಣ ಸಬಾಭವನದಲ್ಲಿ ಜರುಗಿತು.ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಯವರ ದಿವ್ಯ ಸಾನಿರ್ಧಯದಲ್ಲಿ ಕಾರ್ಯಕ್ರಮ ನಡೆದಿದ್ದು, ಕಳೆದ ವರ್ಷ ನಡೆದಿದ್ದ ಬೃಹತ್ ಸಮಾವೇಶದ … [Read more...] about ಸತ್ಯನಾರಾಯಣ ಪೂಜೆ ‘ರಾಮಕ್ಷತ್ರಿಯ ವಿಜಯ’ ಪುಸ್ತಕ ಬಿಡುಗಡೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣ ಕಟ್ಟಿಕೊಟಲಿರುವ “ದಂಡಿ” ಚಿತ್ರೀಕರಣಕ್ಕೆ ಚಾಲನೆ
ಹೊನ್ನಾವರ: ಡಾ.ರಾಜಶೇಖರ್ ಮಠಪತಿ ಇವರ ಕಾದಂಬರಿ "ದಂಡಿ"ಕರ್ನಾಟಕ ಬಾರ್ಡೋಲಿ ಎಂದು ಕರೆಸಿಕೊಂಡ ಉತ್ತರಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಸಾರುವ 'ದಂಡಿ' ಚಲನಚಿತ್ರದ ಮೂಹೂರ್ತ ಪಟ್ಟಣದ ಪ್ರಭಾತನಗರದ ಮೂಡಗಣಪತಿ ದೇವಸ್ಥಾನದಲ್ಲಿ ನಡೆಯಿತು.ಚಿತ್ರಿಕ್ರರಣ ಪ್ರಾರಂಭಕ್ಕು ಮೊದಲು ಚಿತ್ರತಂಡದಿದ ಶ್ರೀ ಮೂಡಗಣಪತಿ ದೇವರಿಗೆ ಪೂಜೆ ಸಲ್ಲಿಸಲಾಯಿತು. 'ದಂಡಿ' ಸಿನಿಮಾದ ನಟ ಯುವಾನ್ ದೇವ್, ನಟಿ ಶಾಲಿನಿ ಭಟ್, ನಟಿ ತಾರ, ನಟ ಸುಚೇಂದ್ರ ಪ್ರಸಾದ್ , … [Read more...] about ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣ ಕಟ್ಟಿಕೊಟಲಿರುವ “ದಂಡಿ” ಚಿತ್ರೀಕರಣಕ್ಕೆ ಚಾಲನೆ
ಹಳದಿಪುರ ದೇವಸ್ಥಾನ ಕಳ್ಳತನ ಪ್ರಕರಣ ಭೇಧಿಸಿದ ಹೊನ್ನಾವರ ಪೊಲೀಸರು :
ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ಹಳದಿಪುರ ಗ್ರಾಮದಲ್ಲಿರುವ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ದೇವರ ಉತ್ಸವ ಮೂರ್ತಿ ಪಕ್ಕದಲ್ಲಿ ಹರಿವಾಣದಲ್ಲಿ ತೆಗೆದಿಟ್ಟಿದ್ದ ದೇವರ ಚಿನ್ನಾಭರಣಗಳನ್ನು ಮಾರ್ಚ ೧ ರಂದುಕಳ್ಳತನವಾಗಿತ್ತು . ಈ ಪ್ರಕರಣ ಭೇದಿಸುವಲ್ಲಿ ಪೋಲಿಸರು ಯಶ್ವಸಿಯಾಗಿದ್ದಾರೆ.ಗಣಪತಿ ಸಭಾಹಿತ ಅಗ್ರಹಾರ ಹೊನ್ನಾವರ ಠಾಣೆಯಲ್ಲಿ ನೀಡಿದ್ದ ದೂರು ಆದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಶ್ರೀಧರ ಎಸ್.ಆರ್ ಸಿ.ಪಿ.ಐ ಹೊನ್ನಾವರ ವೃತ್ತ … [Read more...] about ಹಳದಿಪುರ ದೇವಸ್ಥಾನ ಕಳ್ಳತನ ಪ್ರಕರಣ ಭೇಧಿಸಿದ ಹೊನ್ನಾವರ ಪೊಲೀಸರು :
ಪ್ರತಿಭಟನಾ ಸ್ಥಳಕ್ಕೆ ಜನ ಪ್ರತಿನಿಧಿಗ ಭೇಟಿ
ಹೊನ್ನಾವರ: ಕಾಸರಕೋಡ್ ಬಂದರು ಕಾಮಗಾರಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಾರ್ವಜನಿಕರ ಬೇಡಿಕೆಯನ್ನು ಆಲಿಸಲು ಕಾಸರಕೋಡ್ ಗ್ರಾಮ ಪಂಚಾಯತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೆರಳಿ ಚರ್ಚಿಸಿದರು.ಕಳೆದ 40 ದಿನಗಳಿಂದ ಖಾಸಗಿ ಬಂದರು ಕಾಮಗಾರಿ ವಿರೋಧಿಸಿ ಮೀನುಗಾರರು ನಡೆಸುತ್ತಿರುವ ಹೋರಾಟವು ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಇದೀಗ ಸ್ಥಳಕ್ಕೆ ಇದೇ ಪ್ರಥಮ ಬಾರಿಗೆ ಕಾಸರಕೋಡ್ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಭೇಟಿ ನೀಡಿ … [Read more...] about ಪ್ರತಿಭಟನಾ ಸ್ಥಳಕ್ಕೆ ಜನ ಪ್ರತಿನಿಧಿಗ ಭೇಟಿ
ಜಿಲ್ಲಾ ಕಿಸಾನ ಕಾಂಗ್ರೆಸ್ನಿಂದ ರೋಗಿಗಳಿಗೆ ಹಣ್ಣು- ಹಂಪಲು ವಿತರಣೆ.
ಹೊನ್ನಾವರ : ಮಾಜಿ ಸಚಿವ ಆರ್ ವಿ ದೇಶಪಾಂಡೆಯವರ 74ನೇ ಜನ್ಮದಿನದ ನಿಮಿತ್ತ ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ. ಕಡತೋಕಾ ನೇತ್ರತ್ವದಲ್ಲಿ ಹೊನ್ನಾವರ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ರಾಜೇಶ ಕಿಣಿ, ಡಾ|| ಪ್ರಕಾಶ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ … [Read more...] about ಜಿಲ್ಲಾ ಕಿಸಾನ ಕಾಂಗ್ರೆಸ್ನಿಂದ ರೋಗಿಗಳಿಗೆ ಹಣ್ಣು- ಹಂಪಲು ವಿತರಣೆ.




