• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಅಕ್ರಮ ಮರಳು ಸಾಗಾಟ ಪೋಲಿಸರಿಂದ ಎರಡು ಟಿಪ್ಪರ್ ವಾಹನದ ಸಮೇತ ಮರಳು ವಶಕ್ಕೆ.

September 4, 2020 by Vishwanath Shetty Leave a Comment

ಹೊನ್ನಾವರ: ತಾಲೂಕಿನಲ್ಲಿ ಮರಳು ಮಾಫಿಯಾ ಅಕ್ರಮವಾಗಿ ನಡೆಯಿತ್ತಿದೆ ಎಂದು ತಿಂಗಳ ಹಿಂದೆಯೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಅದಾದ ಬಳಿಕ ಪೋಲಿಸ್ ಚೆಕ್ ಪೋಸ್ಟ ಹೆಚ್ಚುವರಿ ನಿಯೋಜಿಸಿ ಮರಳು ಮಾಫಿಯಾ ತಡೆಯಲು ಪೋಲಿಸ್ ಇಲಾಖೆ ಮುಂದಾಗಿತ್ತು. ಕಂದಾಯ, ಗಣಿ, ಪೋಲಿಸ್ ಇಲಾಖೆಯ ವ್ಯಾಪ್ತಿಗೆ ಮರಳು ತಡೆಯುವ ಅಧಿಕಾರ ಇದ್ದರೂ ಪೋಲಿಸ್ ಇಲಾಖೆ ಹೊರತುಪಡಿಸಿ ತಾಲೂಕಿನಲ್ಲಿ ಉಳಿದ ಎರಡು ಇಲಾಖೆಯ ಸಾಧನೆ ಅಷ್ಟೊಂದು ಇರಲಿಲ್ಲ. ಇದೇ ಕಾರಣಕ್ಕೆ ಪೋಲಿಸರಿಗೆ ಜನಪ್ರತಿನಿಧಿಗಳ … [Read more...] about ಅಕ್ರಮ ಮರಳು ಸಾಗಾಟ ಪೋಲಿಸರಿಂದ ಎರಡು ಟಿಪ್ಪರ್ ವಾಹನದ ಸಮೇತ ಮರಳು ವಶಕ್ಕೆ.

ಬೆಳಿಗ್ಗೆ ಶಿಪ್ಟ ಆದ ತಾತ್ಕಲಿಕ ಬಸ್ ನಿಲ್ದಾಣ ಮಧ್ಯಾಹ್ನದೊಳಗೆ ಸ್ಥಗಿತ

September 4, 2020 by Vishwanath Shetty Leave a Comment

ಹೊನ್ನಾವರಕ್ಕೆ ನೂತನ ಬಸ್ ನಿಲ್ದಾಣ ಮಂಜೂರಾಗಿದ್ದು, ನಿರ್ಮಾಣ ಹಂತದ ಕಾಮಾಗಾರಿ ನಡೆಯುವರೆಗೆ ತಾತ್ಕಲಿಕವಾಗಿ ಪೋಲಿಸ್ ಮೈದಾನಕ್ಕೆ ಶಿಪ್ಟ ಮಾಡಿರುದಾಗಿ ಗುರುವಾರ ಬ್ಯಾನರ್ ಹಾಕಲಾಗಿತ್ತು. ಅದೇ ರೀತಿ ಶುಕ್ರವಾರ ಬೆಳಿಗ್ಗೆಯಿಂದಲೇ ಮೂಲಭೂತ ಸೌಕರ್ಯಗಳ ಕೊರತೆ ಮಧ್ಯೆ ಪೋಲಿಸ್ ಮೈದಾನಕ್ಕೆ ಬಸ್ ನಿಲ್ದಾಣ ಎಂದು ಬೊರ್ಡ ಹಾಕಿ, ಬಸ್ ಸಂಚಾರ ಆರಂಭವಾಯಿತು. ಗ್ರಾಮೀಣ ಭಾಗದ ಬಸ್ ಹಾಗೂ ದೂರದ ಊರಿನಿಂದ ಆಗಮಿಸುವ ಬಸ್ಸುಗಳು ಮಧ್ಯಾಹ್ನದವರೆಗೆ ಮಾತ್ರ ಬಂದು ನಂತರ ಪುನಃ ಹಳೆ ಬಸ್ … [Read more...] about ಬೆಳಿಗ್ಗೆ ಶಿಪ್ಟ ಆದ ತಾತ್ಕಲಿಕ ಬಸ್ ನಿಲ್ದಾಣ ಮಧ್ಯಾಹ್ನದೊಳಗೆ ಸ್ಥಗಿತ

ಗಾಡಿ ಓವರ್‍ಲೋಡ್ ಆಗಿ ಮುಂದೆ ಚಲಿಸಲಾಗದ ಸ್ಥಿತಿ ತಲುಪಿದೆ ದಯವಿಟ್ಟು ಬದಿಗೆ ಸರಿದು ಹೋಗಿ..!

September 3, 2020 by Vishwanath Shetty Leave a Comment

ರಸ್ತೆಯಲ್ಲಿ ವಾಹನ ಕೆಟ್ಟರೆ ಬೇರೆ ವಾಹನದ ಚಾಲಕರು ಅಜಾಗರೂಕತೆಯಿಂದ ವೇಗವಾಗಿ ಬಂದು ಗುದ್ದದಿರಲಿ ಎನ್ನುವ ಕಾರಣಕ್ಕೆ ವಾಹನದ ಹಿಂದೆ ಮುಂದೆ ಸ್ವಲ್ಪ ದೂರದಲ್ಲಿ ಮತ್ತು ವಾಹನ ಸಂಚಾರ ಇರುವ ಕಡೆ ಸೊಪ್ಪಿನ ತುಂಕೆಗಳನ್ನು ಕಲ್ಲುಗಳನ್ನು ಇಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಾಶಯ ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸುವುದು ಸಾಧ್ಯವಾಗದೇ ರಸ್ತೆಯನ್ನೇ ಮಂಚ ಮಾಡಿಕೊಂಡು ಮಲಗಿದಾಗ ದಾರಿಹೋಕರ್ಯಾರೋ ಗಾಡಿ ಕೆಟ್ಟಾಗ ಮಾಡುವಂತೆ ಸೊಪ್ಪಿನ ತುಂಕೆ ಹಾಗೂ ಕಲ್ಲುಗಳನ್ನಿಟ್ಟು ವಾಹನ … [Read more...] about ಗಾಡಿ ಓವರ್‍ಲೋಡ್ ಆಗಿ ಮುಂದೆ ಚಲಿಸಲಾಗದ ಸ್ಥಿತಿ ತಲುಪಿದೆ ದಯವಿಟ್ಟು ಬದಿಗೆ ಸರಿದು ಹೋಗಿ..!

ಕಲ್ಕಟ್ಟುನ ಬಡ ಮಕ್ಕಳ ಪಾಲಿಗೆ ವರವಾದ ಶಿಕ್ಷಕ ಪಿ.ಆರ್. ನಾಯ್ಕ

September 3, 2020 by Vishwanath Shetty Leave a Comment

ಆ ವೃತ್ತಿಯೇ ಅಂತಹುದು.. ಶಾಲೆಯೆಂಬ ದೇಗುಲವನ್ನು ಸೇರಿದ ನಂತರ ಶಿಕ್ಷಕರಾದವರು ಅಲ್ಲಿರುವ ಎಲ್ಲಾ ಮಕ್ಕಳನ್ನೂ ತಮ್ಮ ಮಕ್ಕಳಂತೆಯೇ ಕಾಣುವ ವಿಶಾಲತ್ವವನ್ನು ರೂಢಿಸಿಕೊಂಡುಬಿಟ್ಟಿರುತ್ತಾರೆ. ಇನ್ನು ಕೆಲವು ಶಿಕ್ಷಕರಂತೂ ಶಾಲೆಯಾಚೆಗೂ ಮಕ್ಕಳ ಒಳಿತಿಗಾಗಿ ಹಂಬಲಿಸುತ್ತಾರೆ..ಮಕ್ಕಳು ಓದಿಗೆ ಬೆನ್ನುಹಾಕಿ ಕೇವಲ ಆಟದಲ್ಲಿ ಕಳೆದುಹೋಗುತ್ತಿದ್ದರೆ ಅಂತವರಿಗಾಗಿ ಮರುಗುತ್ತಾರೆ ಅಂತಹ ಅಪರೂಪದ ಗುರುಗಳಲ್ಲೊಬ್ಬರು ಕಲ್ಕಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ … [Read more...] about ಕಲ್ಕಟ್ಟುನ ಬಡ ಮಕ್ಕಳ ಪಾಲಿಗೆ ವರವಾದ ಶಿಕ್ಷಕ ಪಿ.ಆರ್. ನಾಯ್ಕ

ನಿವೃತ್ತ ಮುಖ್ಯಾಧ್ಯಾಪಕ ವೆಂಕಟರಮಣ ಅವಧಾನಿ ಅವರಿಗೆ ಆತ್ಮೀಯ ಬೀಳ್ಕೊಡುಗೆ

September 3, 2020 by Vishwanath Shetty Leave a Comment

ಹೊನ್ನಾವರ : ಸ್ಥಳೀಯ ಪ್ರತಿಷ್ಠಿತ ನ್ಯೂ ಎಜ್ಯುಕೇಶನ್ ಸೊಸೈಟಿಯ ಕನ್ನಡ ಮಾಧ್ಯಮದ ಮುಖ್ಯಾಧ್ಯಾಪಕರಾಗಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ವೆಂಕಟರಮಣ ಅವಧಾನಿಯವರು ಅಗಸ್ಟ್ 31 ರಂದು ಸೇವಾ ನಿವೃತ್ತರಾಗಿದ್ದು ಅವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬ್ಬಂದಿಗಳು ಆತ್ಮೀಯ ಬೀಳ್ಕೊಡುಗೆ ನೀಡಿದರು.ಕೋವಿಡ್ 19ರ ಕಾರಣದಿಂದಾಗಿ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿ.ಎಸ್. ಅವಧಾನಿಯವರ ಸುದೀರ್ಘ 35 ವರ್ಷಗಳ ಸೇವೆಯನ್ನು … [Read more...] about ನಿವೃತ್ತ ಮುಖ್ಯಾಧ್ಯಾಪಕ ವೆಂಕಟರಮಣ ಅವಧಾನಿ ಅವರಿಗೆ ಆತ್ಮೀಯ ಬೀಳ್ಕೊಡುಗೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,457 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar