ಹೊನ್ನಾವರ: ತಾಲೂಕಿನಲ್ಲಿ ಮರಳು ಮಾಫಿಯಾ ಅಕ್ರಮವಾಗಿ ನಡೆಯಿತ್ತಿದೆ ಎಂದು ತಿಂಗಳ ಹಿಂದೆಯೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಅದಾದ ಬಳಿಕ ಪೋಲಿಸ್ ಚೆಕ್ ಪೋಸ್ಟ ಹೆಚ್ಚುವರಿ ನಿಯೋಜಿಸಿ ಮರಳು ಮಾಫಿಯಾ ತಡೆಯಲು ಪೋಲಿಸ್ ಇಲಾಖೆ ಮುಂದಾಗಿತ್ತು. ಕಂದಾಯ, ಗಣಿ, ಪೋಲಿಸ್ ಇಲಾಖೆಯ ವ್ಯಾಪ್ತಿಗೆ ಮರಳು ತಡೆಯುವ ಅಧಿಕಾರ ಇದ್ದರೂ ಪೋಲಿಸ್ ಇಲಾಖೆ ಹೊರತುಪಡಿಸಿ ತಾಲೂಕಿನಲ್ಲಿ ಉಳಿದ ಎರಡು ಇಲಾಖೆಯ ಸಾಧನೆ ಅಷ್ಟೊಂದು ಇರಲಿಲ್ಲ. ಇದೇ ಕಾರಣಕ್ಕೆ ಪೋಲಿಸರಿಗೆ ಜನಪ್ರತಿನಿಧಿಗಳ … [Read more...] about ಅಕ್ರಮ ಮರಳು ಸಾಗಾಟ ಪೋಲಿಸರಿಂದ ಎರಡು ಟಿಪ್ಪರ್ ವಾಹನದ ಸಮೇತ ಮರಳು ವಶಕ್ಕೆ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಬೆಳಿಗ್ಗೆ ಶಿಪ್ಟ ಆದ ತಾತ್ಕಲಿಕ ಬಸ್ ನಿಲ್ದಾಣ ಮಧ್ಯಾಹ್ನದೊಳಗೆ ಸ್ಥಗಿತ
ಹೊನ್ನಾವರಕ್ಕೆ ನೂತನ ಬಸ್ ನಿಲ್ದಾಣ ಮಂಜೂರಾಗಿದ್ದು, ನಿರ್ಮಾಣ ಹಂತದ ಕಾಮಾಗಾರಿ ನಡೆಯುವರೆಗೆ ತಾತ್ಕಲಿಕವಾಗಿ ಪೋಲಿಸ್ ಮೈದಾನಕ್ಕೆ ಶಿಪ್ಟ ಮಾಡಿರುದಾಗಿ ಗುರುವಾರ ಬ್ಯಾನರ್ ಹಾಕಲಾಗಿತ್ತು. ಅದೇ ರೀತಿ ಶುಕ್ರವಾರ ಬೆಳಿಗ್ಗೆಯಿಂದಲೇ ಮೂಲಭೂತ ಸೌಕರ್ಯಗಳ ಕೊರತೆ ಮಧ್ಯೆ ಪೋಲಿಸ್ ಮೈದಾನಕ್ಕೆ ಬಸ್ ನಿಲ್ದಾಣ ಎಂದು ಬೊರ್ಡ ಹಾಕಿ, ಬಸ್ ಸಂಚಾರ ಆರಂಭವಾಯಿತು. ಗ್ರಾಮೀಣ ಭಾಗದ ಬಸ್ ಹಾಗೂ ದೂರದ ಊರಿನಿಂದ ಆಗಮಿಸುವ ಬಸ್ಸುಗಳು ಮಧ್ಯಾಹ್ನದವರೆಗೆ ಮಾತ್ರ ಬಂದು ನಂತರ ಪುನಃ ಹಳೆ ಬಸ್ … [Read more...] about ಬೆಳಿಗ್ಗೆ ಶಿಪ್ಟ ಆದ ತಾತ್ಕಲಿಕ ಬಸ್ ನಿಲ್ದಾಣ ಮಧ್ಯಾಹ್ನದೊಳಗೆ ಸ್ಥಗಿತ
ಗಾಡಿ ಓವರ್ಲೋಡ್ ಆಗಿ ಮುಂದೆ ಚಲಿಸಲಾಗದ ಸ್ಥಿತಿ ತಲುಪಿದೆ ದಯವಿಟ್ಟು ಬದಿಗೆ ಸರಿದು ಹೋಗಿ..!
ರಸ್ತೆಯಲ್ಲಿ ವಾಹನ ಕೆಟ್ಟರೆ ಬೇರೆ ವಾಹನದ ಚಾಲಕರು ಅಜಾಗರೂಕತೆಯಿಂದ ವೇಗವಾಗಿ ಬಂದು ಗುದ್ದದಿರಲಿ ಎನ್ನುವ ಕಾರಣಕ್ಕೆ ವಾಹನದ ಹಿಂದೆ ಮುಂದೆ ಸ್ವಲ್ಪ ದೂರದಲ್ಲಿ ಮತ್ತು ವಾಹನ ಸಂಚಾರ ಇರುವ ಕಡೆ ಸೊಪ್ಪಿನ ತುಂಕೆಗಳನ್ನು ಕಲ್ಲುಗಳನ್ನು ಇಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಾಶಯ ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸುವುದು ಸಾಧ್ಯವಾಗದೇ ರಸ್ತೆಯನ್ನೇ ಮಂಚ ಮಾಡಿಕೊಂಡು ಮಲಗಿದಾಗ ದಾರಿಹೋಕರ್ಯಾರೋ ಗಾಡಿ ಕೆಟ್ಟಾಗ ಮಾಡುವಂತೆ ಸೊಪ್ಪಿನ ತುಂಕೆ ಹಾಗೂ ಕಲ್ಲುಗಳನ್ನಿಟ್ಟು ವಾಹನ … [Read more...] about ಗಾಡಿ ಓವರ್ಲೋಡ್ ಆಗಿ ಮುಂದೆ ಚಲಿಸಲಾಗದ ಸ್ಥಿತಿ ತಲುಪಿದೆ ದಯವಿಟ್ಟು ಬದಿಗೆ ಸರಿದು ಹೋಗಿ..!
ಕಲ್ಕಟ್ಟುನ ಬಡ ಮಕ್ಕಳ ಪಾಲಿಗೆ ವರವಾದ ಶಿಕ್ಷಕ ಪಿ.ಆರ್. ನಾಯ್ಕ
ಆ ವೃತ್ತಿಯೇ ಅಂತಹುದು.. ಶಾಲೆಯೆಂಬ ದೇಗುಲವನ್ನು ಸೇರಿದ ನಂತರ ಶಿಕ್ಷಕರಾದವರು ಅಲ್ಲಿರುವ ಎಲ್ಲಾ ಮಕ್ಕಳನ್ನೂ ತಮ್ಮ ಮಕ್ಕಳಂತೆಯೇ ಕಾಣುವ ವಿಶಾಲತ್ವವನ್ನು ರೂಢಿಸಿಕೊಂಡುಬಿಟ್ಟಿರುತ್ತಾರೆ. ಇನ್ನು ಕೆಲವು ಶಿಕ್ಷಕರಂತೂ ಶಾಲೆಯಾಚೆಗೂ ಮಕ್ಕಳ ಒಳಿತಿಗಾಗಿ ಹಂಬಲಿಸುತ್ತಾರೆ..ಮಕ್ಕಳು ಓದಿಗೆ ಬೆನ್ನುಹಾಕಿ ಕೇವಲ ಆಟದಲ್ಲಿ ಕಳೆದುಹೋಗುತ್ತಿದ್ದರೆ ಅಂತವರಿಗಾಗಿ ಮರುಗುತ್ತಾರೆ ಅಂತಹ ಅಪರೂಪದ ಗುರುಗಳಲ್ಲೊಬ್ಬರು ಕಲ್ಕಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ … [Read more...] about ಕಲ್ಕಟ್ಟುನ ಬಡ ಮಕ್ಕಳ ಪಾಲಿಗೆ ವರವಾದ ಶಿಕ್ಷಕ ಪಿ.ಆರ್. ನಾಯ್ಕ
ನಿವೃತ್ತ ಮುಖ್ಯಾಧ್ಯಾಪಕ ವೆಂಕಟರಮಣ ಅವಧಾನಿ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಹೊನ್ನಾವರ : ಸ್ಥಳೀಯ ಪ್ರತಿಷ್ಠಿತ ನ್ಯೂ ಎಜ್ಯುಕೇಶನ್ ಸೊಸೈಟಿಯ ಕನ್ನಡ ಮಾಧ್ಯಮದ ಮುಖ್ಯಾಧ್ಯಾಪಕರಾಗಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ವೆಂಕಟರಮಣ ಅವಧಾನಿಯವರು ಅಗಸ್ಟ್ 31 ರಂದು ಸೇವಾ ನಿವೃತ್ತರಾಗಿದ್ದು ಅವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬ್ಬಂದಿಗಳು ಆತ್ಮೀಯ ಬೀಳ್ಕೊಡುಗೆ ನೀಡಿದರು.ಕೋವಿಡ್ 19ರ ಕಾರಣದಿಂದಾಗಿ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿ.ಎಸ್. ಅವಧಾನಿಯವರ ಸುದೀರ್ಘ 35 ವರ್ಷಗಳ ಸೇವೆಯನ್ನು … [Read more...] about ನಿವೃತ್ತ ಮುಖ್ಯಾಧ್ಯಾಪಕ ವೆಂಕಟರಮಣ ಅವಧಾನಿ ಅವರಿಗೆ ಆತ್ಮೀಯ ಬೀಳ್ಕೊಡುಗೆ




