ಹಾನಿಯಲ್ಲಿರುವ ಸಾರಿಗೆಇಲಾಖೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಲಾಭದಾಯಕವನ್ನಾಗಿ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೊನ್ನಾವರ ಪಟ್ಟಣದಲ್ಲಿ 4.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಬಸ್ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಭರವಸೆ ನೀಡಿದರು.ದುರ್ಗಾಕೇರಿಯ ದಂಡಿನ ದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಪಮುಖ್ಯಮಂತ್ರಿಗಳು ಕೇವಲ ಬಸ್ನಿಲ್ದಾಣ … [Read more...] about ಹಾನಿಯಲ್ಲಿರುವ ಸಾರಿಗೆಇಲಾಖೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಲಾಭದಾಯಕವನ್ನಾಗಿ ಮಾಡುತ್ತೇನೆ;ಸಾರಿಗೆ ಸಚಿವ ಲಕ್ಷ್ಮಣ ಸವದಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರದ ನೂತನ ಬಸ್ ನಿಲ್ದಾಣಕ್ಕೆ ಫೆಬ್ರವರಿ 29ರಂದು ಸಾರಿಗೆ ಸಚೀವ ಲಕ್ಷ್ಮಣ ಸವದಿಯಿಂದ ಶಂಕುಸ್ಥಾಪನೆ ನಡೆಯಲಿದೆ : ಶಾಸಕ ದಿನಕರ ಶೆಟ್ಟಿ
ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚೀವರಾದ ಲಕ್ಷ್ಮಣ ಸಂಗಪ್ಪ ಸವದಿ ಫೆಬ್ರವರಿ 29ರಂದು ಹೊನ್ನಾವರಕ್ಕೆ ಆಗಮಿಸಲಿದ್ದಾರೆ. ಪಟ್ಟಣದ ಬಹುವರ್ಷದ ಬೇಡಿಕೆಯಾದ ಹೊನ್ನಾವರ ಬಸ್ ನಿಲ್ದಾಣದ ಶಂಕುಸ್ಥಾಪನೆಗೆ ಆಗಮಿಸಲಿದ್ದಾರೆ. ಅಲ್ಲದೇ ಇವರೊಂದಿಗೆ ಜಿಲ್ಲಾ ಉಸ್ತುವಾರಿ ಸಚೀವೆ ಶಶಿಕಲಾ ಜೊಲ್ಲೆ, ಕಾರ್ಮಿಕ ಸಚೀವರಾದ ಶಿವರಾಮ ಹೆಬ್ಬಾರ, ಜಿಲ್ಲೆಯ ಶಾಸಕರು, ಸಾರಿಗೆ ಇಲಾಖೆಯ ಅಧಿಕಾರಿಗಳು ಸಮ್ಮುಖದಲ್ಲಿ ಶಂಕುಸ್ಥಾಪನಾ ಕಾರ್ಯಕ್ರಮ ನೇರವೇರಲಿದೆ. ಇದರೊಂದಿಗೆ ದಶಕಗಳ ನೂತನ ಬಸ್ … [Read more...] about ಹೊನ್ನಾವರದ ನೂತನ ಬಸ್ ನಿಲ್ದಾಣಕ್ಕೆ ಫೆಬ್ರವರಿ 29ರಂದು ಸಾರಿಗೆ ಸಚೀವ ಲಕ್ಷ್ಮಣ ಸವದಿಯಿಂದ ಶಂಕುಸ್ಥಾಪನೆ ನಡೆಯಲಿದೆ : ಶಾಸಕ ದಿನಕರ ಶೆಟ್ಟಿ
ಜಿಲ್ಲೆಯ ಹಿರಿಯ ಜೇನು ಸಾಕುವವರ ಸಹಕಾರಿ ಸಂಸ್ಥೆಯಾದ ಹೊನ್ನಾವರ ಸಂಘದವರು ಸಚಿವ ಶಿವರಾಮ ಹೆಬ್ಬಾರರನ್ನು ಜೇನುತುಪ್ಪ ನೀಡಿ ಅಭಿನಂದನೆ.
ಜಿಲ್ಲೆಯ ಹಿರಿಯ ಜೇನು ಸಾಕುವವರ ಸಹಕಾರಿ ಸಂಸ್ಥೆಯಾದ ಹೊನ್ನಾವರ ಸಂಘದವರು ಇಂದು ಸಚಿವ ಶಿವರಾಮ ಹೆಬ್ಬಾರರನ್ನು ಅವರ ಯಲ್ಲಾಪುರ ಕಾರ್ಯಾಲಯದಲ್ಲಿ ಭೇಟಿಯಾಗಿ ಜೇನುತುಪ್ಪ ನೀಡಿ ಅಭಿನಂದಿಸಿದರು. ಸಂಸ್ಥೆಯ ಕಟ್ಟಡ ಜೀರ್ಣವಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಮತ್ತು ಜೇನು ವ್ಯವಸಾಯದ ಅಭಿವೃದ್ಧಿಗೆ ಸರ್ಕಾರದಿಂದ ಸಹಾಯ ಕೋರುವ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಸಂಸ್ಥೆಯ ಕುರಿತು ನನಗೆ ಅಭಿಮಾನವಿದೆ, ಜೇನು ವ್ಯವಸಾಯ ಈಗ ಉತ್ತಮ ಆದಾಯ ಕೊಡುವ … [Read more...] about ಜಿಲ್ಲೆಯ ಹಿರಿಯ ಜೇನು ಸಾಕುವವರ ಸಹಕಾರಿ ಸಂಸ್ಥೆಯಾದ ಹೊನ್ನಾವರ ಸಂಘದವರು ಸಚಿವ ಶಿವರಾಮ ಹೆಬ್ಬಾರರನ್ನು ಜೇನುತುಪ್ಪ ನೀಡಿ ಅಭಿನಂದನೆ.
ಸಂಕೇತ-ಅನಧಿಕೃತ ಆರೋಗ್ಯ ಬೋಧಿಸುವ ಕೇಂದ್ರ.
ಹೊನ್ನಾವರ : ಕಾಲೇಜು ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ಗೆ ಹೊಂದಿಕೊಂಡು ಒಳರಸ್ತೆಯಲ್ಲಿ ಸಂಕೇತ ಎಂಬ ಹೆಸರಿನಲ್ಲಿ ನ್ಯೂಟ್ರಿಶಿಯನ್ ಕೇಂದ್ರ ನಡೆಯುತ್ತಿದೆ. ಇದಕ್ಕೆ ಆರೋಗ್ಯ ಇಲಾಖೆಯ ಪರವಾನಿಗೆ ಇಲ್ಲ. ಈ ಕೇಂದ್ರದ ಏಳೆಂಟು ಜನ ಲೈಸನ್ಸ್ ಪಡೆಯಲು ತಾಲೂಕಾ ವೈದ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ ಬಳಿ ಹೋಗಿದ್ದರು ಮತ್ತು ಈ ಕೇಂದ್ರದ ಕುರಿತು ಹಲವರು ಆಕ್ಷೇಪ ವ್ಯಕ್ತಮಾಡಿದ್ದರು. ಇಂದು ಆ ಕೇಂದ್ರಕ್ಕೆ ಅವರು ಭೇಟಿ ನೀಡಿದಾಗ ನಾವು ಅಧಿಕೃತ ಪರವಾನಿಗೆಯುಳ್ಳ ಪೋಷಕಾಂಶದ … [Read more...] about ಸಂಕೇತ-ಅನಧಿಕೃತ ಆರೋಗ್ಯ ಬೋಧಿಸುವ ಕೇಂದ್ರ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯ್ಆರ್ಬಿ ಅಂಬುಲೆನ್ಸ್ ಸೇವೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಆಗುತ್ತಿರುವಂತೆಯೇ ಹೆದ್ದಾರಿಯಲ್ಲಿ ನಡೆಯುವ ಅಪಘಾತದಲ್ಲಿ ಪ್ರಾಣ ಉಳಿಸಲು ಆಯ್ಆರ್ಬಿ ಅಂಬುಲೆನ್ಸ್ ಸೇವೆ ಆರಂಭಿಸಿದೆ. ಎಲ್ಲ ಟೋಲ್ಗೇಟ್ಗಳಲ್ಲಿ ಹವಾನಿಯಂತ್ರಿತ ಅಂಬುಲೆನ್ಸ್, ಸಹಾಯಕ ಮತ್ತು ಚಾಲಕರೊಂದಿಗೆ 24ತಾಸು ಸಿದ್ಧವಿರುತ್ತದೆ. ಅಪಘಾತ ನಡೆದ ಸ್ಥಳದಿಂದ 1033 ಗೆ ಫೋನ್ ಮಾಡಿದರೆ ಆ ಸ್ಥಳದ ಹತ್ತಿರದ ಅಂಬುಲೆನ್ಸ್ ಸ್ಥಳಕ್ಕೆ ಧಾವಿಸಿ, ನೀವು ಹೇಳಿದ ಆಸ್ಪತ್ರೆಗೆ ತಲುಪಿಸಲಾಗುತ್ತದೆ. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. … [Read more...] about ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯ್ಆರ್ಬಿ ಅಂಬುಲೆನ್ಸ್ ಸೇವೆ.




