ಸರ್ಕಾರವು ಮಾಡದ ಯೋಜನೆಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಹಮ್ಮಿಕೊಳ್ಳುತ್ತಿದೆ ಆ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸುತ್ತಿದೆ : ಪತ್ರಕರ್ತ ಜಿ.ಯು ಭಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ ಇವರ ವತಿಯಿಂದ ಕೆಳಗಿನಪಾಳ್ಯ ರಾಘವೇಂದ್ರ ಶಿಕ್ಷಣ ಮತ್ತು ಸಾಂಸ್ಕ್ರತಿಕ ಸಂಸ್ಥೆಯಲ್ಲಿ ಆಯೋಜಿಸಿದ ವಿಶೇಷಚೇತನರಿಗೆ ಜನಮಂಗಳ ಯೋಜನೆಯ ಮಂಜೂರಾದ ಸಲಕರಣೆ ವಿತರಣಾ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿ … [Read more...] about ಧರ್ಮಸ್ಥಳ ಯೋಜನೆಯಿಂದ ಜನಮಂಗಲ ಕಾರ್ಯಕ್ರಮದಡಿ ವಿಶೇಷಚೇನರಿಗೆ ಸಲಕರಣೆ ವಿತರಣೆ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಪಟ್ಟಣದ ನಿವಾಸಿಗಳಿಗೆ ನಿದ್ದೆಗೆಡಿಸಿದೆ ಒಳಚರಂಡಿ ಯೋಜನೆ ಕಾಮಗಾರಿ . ಪಟ್ಟಣದಾದ್ಯಂತ ರಸ್ತೆ ಹೊಂಡಮಯ. ಕುಡಿಯುವ ನೀರಿನ ಪೈಪ್ ಒಡೆದು ನೀರಿಗಾಗಿ ಹಾಹಕಾರ.
ಹೊನ್ನಾವರ: ಪಟ್ಟಣದ ಪ್ರಭಾತನಗರದ ಫಾರೆಸ್ಟ್ ಕಾಲನಿಯಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿರುವವರು ಜೆಸಿಬಿ ಯಂತ್ರದಿಂದ ನೆಲವನ್ನು ಅಗೆಯುವಾಗ ನಿಷ್ಕಾಳಜಿಯಿಂದ ನೀರು ಸರಬರಾಜು ಮಾಡುವ ಪೈಪುಗಳನ್ನು ಒಡೆದು ಹಾಕುತ್ತಿದ್ದು, ಈ ಭಾಗದ ಮನೆಗಳಿಗೆ ನೀರಿಗೆ ತತ್ವಾರವುಂಟಾಗಿದೆ. ನೀರಿಗಾಗಿ ಪರದಾಡುತ್ತಿರುವ ಸಾರ್ವಜನಿಕರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಭಾತನಗರದ ಫಾರೆಸ್ಟ್ ಕಾಲನಿಯ ಬಹುತೇಕ ಓಣಿಗಳಲ್ಲಿ ಪೈಪ್ ಲೈನ್ ಒಡೆದಿದೆ. ಕಳೆದ … [Read more...] about ಪಟ್ಟಣದ ನಿವಾಸಿಗಳಿಗೆ ನಿದ್ದೆಗೆಡಿಸಿದೆ ಒಳಚರಂಡಿ ಯೋಜನೆ ಕಾಮಗಾರಿ . ಪಟ್ಟಣದಾದ್ಯಂತ ರಸ್ತೆ ಹೊಂಡಮಯ. ಕುಡಿಯುವ ನೀರಿನ ಪೈಪ್ ಒಡೆದು ನೀರಿಗಾಗಿ ಹಾಹಕಾರ.
ರಾಗಶ್ರೀಯಲ್ಲಿ ಅಭಿನಂದನೆ ಸಂಗೀತ ಸನ್ಮಾನ ಕಾರ್ಯಕ್ರಮ.
ರಾಜ್ಯ ಮಟ್ಟದ ಆರ್ಯ ಈಡಿಗ ನಾಮಧಾರಿ ಕ್ರಿಕೆಟ್ ಪಂದ್ಯಾವಳಿಗೆ,ಕುಮಟಾದ ಮಹಾತ್ಮಗಾಂಧಿ ಕ್ರಿಡಾಂಗಣದಲ್ಲಿ ಚಾಲನೆ.
ಆರ್ಯ ಈಡಿಗ ನಾಮಧಾರಿ ಕ್ರಿಕೆಟ್ ಮಂಡಳಿ ಕುಮಟಾ ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ನಾಮಧಾರಿ ಕ್ರಿಕೆಟ್ ಪಂದ್ಯಾವಳಿಯು ಜನವರಿ 17 ಶುಕ್ರವಾರದಂದು,ಕುಮಟಾದಮಹಾತ್ಮಗಾಂಧಿಕ್ರಿಡಾಂಗಣದಲ್ಲಿಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಪುರಸಭಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಆದ ಸಂತೋಷ ನಾಯ್ಕ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ನಂತರ ಕ್ರಿಕೆಟ್ ಪಂದ್ಯಾವಳಿಯ ಕುರಿತು ಮಾತನಾಡಿದ ಅವರು ಎಲ್ಲಾ ತಂಡಗಳು ಸ್ಪರ್ದೆಯಲ್ಲಿ ಕ್ರೀಡಾ ಸ್ಪೂರ್ತಿಯಿಂದ … [Read more...] about ರಾಜ್ಯ ಮಟ್ಟದ ಆರ್ಯ ಈಡಿಗ ನಾಮಧಾರಿ ಕ್ರಿಕೆಟ್ ಪಂದ್ಯಾವಳಿಗೆ,ಕುಮಟಾದ ಮಹಾತ್ಮಗಾಂಧಿ ಕ್ರಿಡಾಂಗಣದಲ್ಲಿ ಚಾಲನೆ.
ವಾರದ ಹಿಂದೆ ರಾಜ್ಯದೆಲ್ಲಡೆ ಸುದ್ದಿಯಾಗಿದ್ದ ಸರ್ಕಾರಿಶಾಲೆಯ ಆವರಣ ನಡೆದ ಅಲ್ಲಾಡ್ಸು ಅಲ್ಲಾಡ್ಸು ಡಾನ್ಸ್ ಸಂಪೂರ್ಣ ಮಾಹಿತಿ ಕೊನೆಗೂ ಪತ್ತೆ.
ಬೆಂಗಳೂರು / ಭಾರಿ ವಿವಾದಕ್ಕೆ ಕಾರಣವಾಗಿದ್ದ ಸರ್ಕಾರಿ ಶಾಲಾ ಆವರಣದಲ್ಲಿ ಅಲ್ಲಾಡ್ಸು, ಅಲ್ಲಾಡ್ಸು ಡ್ಯಾನ್ಸ್ ಪ್ರಕರಣ ಸಂಬಂಧ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಸರ್ಕಾರಿ ಶಾಲೆಯಲ್ಲಿ ನೃತ್ಯ ಮಾಡಿದವರು ಶಿಕ್ಷಕರಲ್ಲ ಎಂದು ಹೇಳಿದ್ದಾರೆ.ವಿಡಿಯೋ ಕುರಿತು ಮಾಹಿತಿ ನೀಡಿರುವ ಸುರೇಶ್ ಕುಮಾರ್, ಪ್ರಕರಣದಲ್ಲಿ ಶಾಲಾ ಮುಖ್ಯ ಶಿಕ್ಷಕರದ್ದು ಯಾವುದೇ ತಪ್ಪಿಲ್ಲ. ಮಹಿಳಾ ಸಂಘದವರು ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮದ … [Read more...] about ವಾರದ ಹಿಂದೆ ರಾಜ್ಯದೆಲ್ಲಡೆ ಸುದ್ದಿಯಾಗಿದ್ದ ಸರ್ಕಾರಿಶಾಲೆಯ ಆವರಣ ನಡೆದ ಅಲ್ಲಾಡ್ಸು ಅಲ್ಲಾಡ್ಸು ಡಾನ್ಸ್ ಸಂಪೂರ್ಣ ಮಾಹಿತಿ ಕೊನೆಗೂ ಪತ್ತೆ.




