ಹೊನ್ನಾವರ : ತಾಲೂಕಿನಲ್ಲಿ ನಡೆಯುವ ಹಿಂದು ಉತ್ಸವ ಹಾಗೂ ಜಾತ್ರೆ ಸಂದರ್ಭದಲ್ಲಿ, ಹಿಂದುಯೇತರ ಯಾವುದೇ ಸಮಾಜದವರು ವ್ಯಾಪಾರ ಮಾಡಲು ಅನುಮತಿ ನೀಡಬಾರದು, ಭಾರತೀಯರಾದ ನಾವು ದೇಶ ಮೊದಲು, ಆನಂತರ ಧರ್ಮ ಎನ್ನುವ ಅರಿವು ಇರಬೇಕು. ಎಂದು ಹಿಂದು ಜಾಗರಣಾವೇದಿಕೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದೆ.ಇತ್ತೀಚಿಗೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನ, ಅನಗತ್ಯ ಗೊಂದಲದಿAದ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದೆ. ಸಮಾಜದಲ್ಲಿ ಶಾಂತಿ ಕದಲಲು … [Read more...] about ಅನ್ಯಧರ್ಮೀಯರಿಗೆ ಅವಕಾಶ ನೀಡದಂತೆ ಹಿಂಜಾವೇದಿಕೆ ಆಗ್ರಹ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಇ- ಶ್ರಮ ಉಚಿತ ನೋಂದಣಿ ಅಭಿಯಾನ
ಹೊನ್ನಾವರ: ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಅನುಕೂಲವಾಗುವಂತೆ 12 ಅಂಕಿಯ ವಿಶಿಷ್ಟ ಸಂಖ್ಯೆಯನ್ನು ಇ-ಶ್ರಮದಲ್ಲಿ ನೊಂದಾಯಿತರಾದವರಿಗೆ ನೀಡಲಾಗುತ್ತಿದೆ. ವಿವಿಧ ಪ್ರಗತಿಪರ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೋಂದಾಯಿತರಾದವರು ಇ- ಶ್ರಮದ ಮೂಲಕ ಪಡೆಯಬಹುದಾಗಿದೆ ಎಂದು ಸೌಜನ್ಯತಾ ಸಮಗ್ರ ನಾಗರೀಕ ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಪಾಲನಕರ ತಿಳಿಸಿದ್ದಾರೆ.ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು … [Read more...] about ಇ- ಶ್ರಮ ಉಚಿತ ನೋಂದಣಿ ಅಭಿಯಾನ
ಹೊನ್ನಾವರ 12.03 ಕೋಟಿಯ ಬಜೆಟ್ ಮಂಡನೆ
ಹೊನ್ನಾವರ : ಪ್ರಸಕ್ತ ಸಾಲಿನಲ್ಲಿ ಹೊನ್ನಾವರ ಪಟ್ಟಣ ಪಂಚಾಯತಿಯ 12,03,01,600 ಮೊತ್ತದ ಬಜೆಟ್ ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ್ ಮೇಸ್ತ ಮಂಡಿಸಿದರು.ಪಟ್ಟಣಕ್ಕೆ ವಿವಿಧ ಮೂಲಗಳಿಂದ ಬರುವ ಆದಾಯದ ಕುರಿತಾಗಿ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಒಂದು ವರ್ಷದವರೆಗೆ ಸಂತೆ ಮಾರುಕಟ್ಟೆ ಹಾಗೂ ಬೀದಿಬದಿ ವ್ಯಾಪಾರಸ್ಥರಿಂದ ಕರೆ ವಸೂಲಿಯ ಟೆಂಡರ್ 10,16,500 ಮೊತ್ತಕ್ಕೆ ಹರಾಜಾಗಿದ್ದು, ತುಳಿಸಿನಗರದ ವಿನಾಯಕ ಅಚಾರಿ … [Read more...] about ಹೊನ್ನಾವರ 12.03 ಕೋಟಿಯ ಬಜೆಟ್ ಮಂಡನೆ
ಕಣ್ಮನ ಸೆಳೆದ ‘ ನೂಪುರ ನಾದ ‘
ಶಿರಸಿಯ ಸುಪ್ರಸಿದ್ಧ ನಾಟ್ಯಾಂಜಲಿ ಕಲಾಕೇಂದ್ರ ಹೊನ್ನಾವರ ಶಾಖೆಯ ಮುಖ್ಯ ಗುರುಗಳಾದ ವಿದುಷಿ ವಿನುತಾ ರಾಘವೇಂದ್ರ ಹೆಗಡೆ ಹಾಗೂ ಕೇಂದ್ರದ ವಿದ್ಯಾರ್ಥಿಗಳು, ಸಹಶಿಕ್ಷಕರು ಹಾಗೂ ಪಾಲಕ ವೃಂದದ ಸಹಕಾರದಲ್ಲಿ ' ನೂಪುರ ನಾದ ' ಹೆಸರಿನಲ್ಲಿ ವಾರ್ಷಿಕೋತ್ಸವ ಬಹು ಸುಂದರವಾಗಿ ಸಂಪನ್ನಗೊಂಡಿತು.ಈ ಸಮಾರಂಭದಲ್ಲಿ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಶಿವಾನಿ ಟ್ರೇಡರ್ಸ್ ಮಾಲಿಕ ಕೃಷ್ಣಮೂರ್ತಿ ಭಟ್ ಹಾಗೂ ನಿವೃತ್ತ ಪ್ರಿನ್ಸಿಪಾಲ ಎ.ವಿ. … [Read more...] about ಕಣ್ಮನ ಸೆಳೆದ ‘ ನೂಪುರ ನಾದ ‘
ಪೊಲೀಸರ ಕೈಗೆ ಸಿಕ್ಕ ಕುಡುಕರು
ಹೊನ್ನಾವರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.ಪಟ್ಟಣದ ರಾಯಲಕೇರಿಯ ನಿವಾಸಿ ಗಳಾದ ಸಚಿನ ನಾಯ್ಕ, ಗಣೇಶ ಬಾಳ೦ಬಿಡ ಹಾಗೂ ಇಡಗುಂಜಿ ಹಾಮಕ್ಕಿಯ ನಿವಾಸಿ ಮನೋಜ ನಾಯ್ಕ, ಇವರು ಚಂದ್ರಾಣಿ ಅರಸಾಮಿ ಕೆರೆಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ರವಿವಾರ ಬಿಯರ್ ಸಾರಾಯಿ ಕುಡಿದಿದ್ದರು.ಅದೇ ರೀತಿ ಕುಳಕೋಡ ಹತ್ತಿರವು ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ಗಳು … [Read more...] about ಪೊಲೀಸರ ಕೈಗೆ ಸಿಕ್ಕ ಕುಡುಕರು