ಹೊನ್ನಾವರ; ಕುಮಟಾ / ಹೊನ್ನಾವರ ಕ್ಷೇತ್ರದಲ್ಲಿ ೨ ಬಾರಿ ಶಾಸಕರಾಗಿ, ಪಟ್ಟಣದ ಎಸ್.ಡಿ.ಎಂ. ಕಾಲೇಜಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮಾಜಿ ಶಾಸಕ ಡಾ. ಎಂ ಪಿ.ಕರ್ಕಿ(87) ಸೋಮವಾರ ನಿಧನರಾದರು.ಜನಸಂಘದ ಕಾಲದಿಂದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿ ಪಕ್ಷದ ಅತ್ಯಂತ ಕಷ್ಟ ಕಾಲದಲ್ಲಿ 18 ವರ್ಷಗಳ ಕಾಲ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಒಮ್ಮೆ ರಾಜ್ಯ ಕಾರ್ಯದರ್ಶಿಯಾಗಿಯು ಸೇವೆ ಸಲ್ಲಿಸಿದ್ದರು.1983ಹಾಗೂ ಎರಡನೇ ಬಾರಿ 1994ರಲ್ಲಿ ಎರಡು ಬಾರು … [Read more...] about ಮಾಜಿ ಶಾಸಕ ಡಾ. ಎಂ ಪಿ.ಕರ್ಕಿ ನಿಧನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಬೈಕ್-ಬಸ್ ಡಿಕ್ಕಿ ಸವಾರ ಸಾವು
ಹೊನ್ನಾವರ : ತಾಲೂಕಿನ ಹಳದೀಪುರದ ನವಿಲಗೋಣ ಕ್ರಾಸ್ ಬಳಿ ರಾಷ್ಟಿçÃಯ ಹೆದ್ದಾರಿ (66) ಯಲ್ಲಿ ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವಗೀಡಾದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.ಸAಕೊಳ್ಳಿಯ ಗಣಪತಿ ಅನಂತ ನಾಯ್ಕ (77) ಮೃತಪಟ್ಟವ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನುಜ್ಜುಗುಚ್ಚಾಗಿದೆ. ಬೈಕ್ ಸವಾರ ರಾಷ್ಟಿçÃಯ ಹೆದ್ದಾರಿಯಿಂದ ಒಳ ರಸ್ತೆಗೆ ಹೊರಳುವ ಯತ್ನದಲ್ಲಿದ್ದಾಗ ಎದುರಿನಿಂದ ವೇಗವಾಗಿ … [Read more...] about ಬೈಕ್-ಬಸ್ ಡಿಕ್ಕಿ ಸವಾರ ಸಾವು
ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ ಢಿಕ್ಕಿ
ಭಟ್ಕಳ: ತಾಲೂಕಿನ ಸಾಗರ ರಸ್ತೆಯ ಅಗ್ನಿಶಾಮಕ ದಳದ ಕಛೇರಿ ಮುಂಬಾಗ ಅಪಾಯಕಾರಿ ತಿರುವಿನಲ್ಲಿ ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಕೊಲ್ಲಾಪುರದದಿಂದ ಭಟ್ಕಳಕ್ಕೆ ಬಂದ ಸರ್ಕಾರಿ ಬಸ್ ಪ್ರಯಾಣಿಕನ್ನು ಬಿಟ್ಟು ಭಟ್ಕಳದ ಸಾಗರ ರಸ್ತೆಯ ಡಿಪ್ಪೋಗೆ ತೆರಳುವ ವೇಳೆ ಇಲ್ಲಿನ ಅಗ್ನಿಶಾಮಕ ದಳದ ಕಛೇರಿ ಮುಂಬಾಗದ ತಿರುವಿನಲ್ಲಿ ಎದುರಿನಿಂದ ಬಂದ ಬೈಕ್ ನಡುವೆ ಅಪಘಾತದ ಸಂಬವಿಸಿದೆ.ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು … [Read more...] about ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ ಢಿಕ್ಕಿ
ಡೈರೆಕ್ಟರ್ ಲೆವೆಲ್ ಅವಾರ್ಡ್ ಪಡೆದ ಸಂತೋಷ ಗೌಡ
ಹೊನ್ನಾವರ ತಾಲೂಕಿನ ಕೆಳಗಿನೂರಿನ ನಾಜಗಾರದ ಸಂತೋಷ ಗೌಡ, ಕೊಂಕಣ ಲೈಲ್ವೇ ಡೈರೆಕ್ಟರ್ ಲೆವೆಲ್ ಅವಾರ್ಡ್ 2021 ಪುರಷ್ಕಾರಕ್ಕೆ ಭಾಜನರಾಗಿದ್ದಾರೆ.ಸಂತೋಷ ಗೌಡ ನಾಜಗಾರ್ ಇವರು ಕೊಂಕಣ ರೈಲ್ವೆಯಲ್ಲಿ ಪಾಯಿಂಟ್ಸ್ ಮೆನ್ ಉದ್ಯೋಗಿ ಆಗಿದ್ದು, ಕಳೆದ ಒಂದು ತಿಂಗಳ ಹಿಂದೆ ಮಂಗಳೂರಿನ ಮದ್ಯದಲ್ಲಿ "ಚೆಕ್ ರೈಲ್ "ಟ್ರ್ಯಾಕ್ ಕಟ್ ಆಗಿರೋದನ್ನು ನೋಡಿ ತಕ್ಷಣ ರೈಲ್ ತಡೆದು ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದರು. ಇದನ್ನು ರೈಲ್ವೆ ಇಲಾಖೆಯ ಮೇಲಧಿಕಾರಿಗಳು … [Read more...] about ಡೈರೆಕ್ಟರ್ ಲೆವೆಲ್ ಅವಾರ್ಡ್ ಪಡೆದ ಸಂತೋಷ ಗೌಡ
ಜಿಲ್ಲೆಯಲ್ಲಿ ಉದ್ಯಮಗಳಿಗೆ ವಿಪುಲ ಅವಕಾಶವಿದೆ; ಶಿವರಾಮ ಹೆಬ್ಬಾರ್
ಹೊನ್ನಾವರ; ಜಿಲ್ಲೆಯ ಉದ್ಯಮಗಳಿಗೆ ವಿಪುಲ ಅವಕಾಶವಿದೆ. ಪ್ರವಾಸೊದ್ಯಮದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆ ನಿರೀಕ್ಷೀತ ಪ್ರಮಾಣದಲ್ಲಿ ಸ್ಥಾನಗಳಿಸಿಲ್ಲ ಎಂದು ಕಾರ್ಮಿಕ ಸಚೀವರಾದ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಕರ್ಕಿ ಕೋಣಕಾರ ಬಳಿ ಎಸ್.ಆರ್.ಎಲ್ ವೆಂಕಟ್ರಮಣ ಹೆಗಡೆ ಮಾಲಿಕತ್ವದಲ್ಲಿ ನಿರ್ಮಾಣವಾದ ನೂತನ ಪೆಟ್ರೂಲ್ ಬಂಕ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ಕೆಲ ಪರಿಸರವಾದಿಗಳ ತೊಂದರೆಯಿಂದ ಜಿಲ್ಲೆ ಅಭಿವೃದ್ದಿ ಸಾಧಿಸಿಲ್ಲ. ಅಂಕೋಲಾ ಹುಬ್ಬಳಿ … [Read more...] about ಜಿಲ್ಲೆಯಲ್ಲಿ ಉದ್ಯಮಗಳಿಗೆ ವಿಪುಲ ಅವಕಾಶವಿದೆ; ಶಿವರಾಮ ಹೆಬ್ಬಾರ್




